somashekar bagur ಸೋಮಶೇಖರ me-retweet

ಥಾವರ್ ಚಂದ್ ರವರು ಸ್ವಂತ ರಾಜ್ಯ ಮಧ್ಯಪ್ರದೇಶದಲ್ಲಿ ಧ್ವಿಭಾಷಾ ನೀತಿ ಜಾರಿಯಲ್ಲಿದೆ, ಅಲ್ಲಿನ ಮಕ್ಕಳು ಕೇವಲ ತಮ್ಮ ಭಾಷೆ ಹಿಂದಿ ಮತ್ತು ಇಂಗ್ಲೀಶ್ ಕಲಿಯುತ್ತಾರೆ. ಆದರೆ, ಕರ್ನಾಟಕದ ಮಕ್ಕಳು ಇವರ ಹಿಂದಿಯನ್ನು ಕಲಿತು ಪರೀಕ್ಷೆ ಪಾಸ್ ಮಾಡಬೇಕು ಅನ್ನೋದು ಯಾವ ನ್ಯಾಯ? ಇಂತಹ ಹಿಂದಿ ಮೂಲಭೂತವಾದಿಗಳು ಕರ್ನಾಟಕಕ್ಕೆ ಯಾಕೆ ಬೇಕು?
#GoBackGovernor
ಕನ್ನಡ





























