Addlsp2 hsn retweetledi
Addlsp2 hsn
31 posts

Addlsp2 hsn
@Addlsp2HSN
ADDITIONAL SP_ 2 . ( KSPS )
HASSAN, KARNATAKA Katılım Aralık 2023
65 Takip Edilen36 Takipçiler
Addlsp2 hsn retweetledi

ಹಾಸನ ನಗರದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆಯ ಸಂಬಂಧ ಈ ದಿನ ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ " ರೂಟ್-ಮಾರ್ಚ್ " ನಡೆಸಲಾಯಿತು.
@DgpKarnataka @KarnatakaCops @Rangepol_SR @Addlsp2HSN @addlsp_hassana @112Hassana




ಕನ್ನಡ
Addlsp2 hsn retweetledi

ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಕರ್ತವ್ಯದ ಸಮಯದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಅರಣ್ಯ ಅಧಿಕಾರಿ/ಸಿಬ್ಬಂದಿಯವರ ಬಲಿದಾನವನ್ನು ಸ್ಮರಣೆ ಮಾಡುವ ನಿಟ್ಟಿನಲ್ಲಿ ಈ ದಿನ ಹಾಸನ ನಗರದ ಅರಣ್ಯ ಭವನದ ಆವರಣದಲ್ಲಿ "ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ" ವನ್ನು ಆಚರಿಸಲಾಯಿತು. (1/2)
@DgpKarnataka @Rangepol_SR




ಕನ್ನಡ
Addlsp2 hsn retweetledi

ಈ ದಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ
"ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸಭೆ" ಯನ್ನು ನಡೆಸಿ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಸಮುದಾಯದ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.
@DgpKarnataka @Rangepol_SR @Addlsp2HSN @addlsp_hassana @112Hassana




ಕನ್ನಡ
Addlsp2 hsn retweetledi

ಗೌರಿ-ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ "ಶಾಂತಿ ಸಭೆ" ಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಧಾರ್ಮಿಕ ಮುಖಂಡರುಗಳಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಹಬ್ಬವನ್ನು ಆಚರಿಸುವಂತೆ ಸೂಚನೆ ನೀಡಲಾಯಿತು.
@DgpKarnataka @Rangepol_SR @addlsp_hassana @Addlsp2HSN




ಕನ್ನಡ
Addlsp2 hsn retweetledi

ಈ ದಿನ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಸಿ.ಡಿ.ಆರ್ ಮತ್ತು ಐ.ಪಿ.ಡಿ.ಆರ್ ತಂತ್ರಾಂಶದ ಕುರಿತು ಒಂದು ದಿನದ ಕಾರ್ಯಗಾರ ನಡೆಸಲಾಯಿತು.
@DgpKarnataka @Rangepol_SR @Addlsp2HSN @addlsp_hassana @112Hassana


ಕನ್ನಡ
Addlsp2 hsn retweetledi

ಈ ದಿನ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪಿ.ಎಸ್.ಐ ಗಳು ಹಾಗೂ ತನಿಖಾ ಸಹಾಯಕ ಸಿಬ್ಬಂದಿಗಳಿಗೆ ಸೈಬರ್ ಕ್ರೈಂ ವಿಷಯಕ್ಕೆ ಸಂಬಂಧಿಸಿದಂತೆ ಒಂದು ದಿನದ ಕಾರ್ಯಗಾರ ನಡೆಸಲಾಯಿತು.
@DgpKarnataka @Rangepol_SR @Addlsp2HSN @addlsp_hassana @112Hassana




ಕನ್ನಡ
Addlsp2 hsn retweetledi

ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪ್ರಯುಕ್ತ, ಈ ದಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಪ್ರಮುಖ ಧಾರ್ಮಿಕ ಮುಖಂಡರುಗಳಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಸೂಚನೆ ನೀಡಲಾಯಿತು.@DgpKarnataka @Rangepol_SR




ಕನ್ನಡ
Addlsp2 hsn retweetledi

The police, Internal security Divn.,CDPO depts have verified the antecedents and aadhar and other docs of these individuals.They are working as Agri workers locally since past 5 years and had gone to Assam for Agri work and having returned and(1/2)
@DgpKarnataka @SPHassan2
ಕನ್ನಡಿಗ ದೇವರಾಜ್@sgowda79
ಅಕ್ರಮ ವಲಸಿಗರು ನಮ್ಮ ನಾಡಿಗೆ ಬಂದು ತುಂಬುತ್ತಿದ್ದಾರೆ, ಪೊಲೀಸ್ ಇಲಾಖೆ ಹಾಗೂ ರಾಜಕಾರಣಿಗಳು ಇದರ ಬಗ್ಗೆ ಗಮನ ಕೊಡುತ್ತಿಲ್ಲ
English
Addlsp2 hsn retweetledi

ಈ ಬಗ್ಗೆ ಪೋಲಿಸ್ .ಆಂತರೀಕ ಭದ್ರತಾ ವಿಭಾಗ, ಕಾರ್ಮಿಕ ಇಲಾಖೆ ಮತ್ತು ಸಿ.ಡಿ.ಪಿ.ಓ ಇಲಾಖೆಯಿಂದ
ಪರಿಶೀಲಿಸಲಾಗಿರುತ್ತದೆ.ಇವರ ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಸಹ ಪೂರ್ಣವಾಗಿ ಪರಿಶೀಲಿಸಲಾಗಿದೆ..
ಕಳೆದ ಏಳೆಂಟು ವರ್ಷಗಳಿಂದ ಈ ಪ್ರದೇಶದಲ್ಲಿ ಕೃಷಿ ಹಾಗೂ ಇತರೆ ಕೂಲಿ ಕೆಲಸ ಮಾಡುತ್ತಿದ್ದು, (1/2)
@DgpKarnataka @SPHassan2
ಕನ್ನಡಿಗ ದೇವರಾಜ್@sgowda79
ಅಕ್ರಮ ವಲಸಿಗರು ನಮ್ಮ ನಾಡಿಗೆ ಬಂದು ತುಂಬುತ್ತಿದ್ದಾರೆ, ಪೊಲೀಸ್ ಇಲಾಖೆ ಹಾಗೂ ರಾಜಕಾರಣಿಗಳು ಇದರ ಬಗ್ಗೆ ಗಮನ ಕೊಡುತ್ತಿಲ್ಲ
ಕನ್ನಡ
Addlsp2 hsn retweetledi

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಕಾಲ ತಮ್ಮ ಅಮೋಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಈ ದಿನ ಆತ್ಮೀಯವಾಗಿ ಬೀಳ್ಕೊಡಲಾಯಿತು. ಅವರ ಮುಂದಿನ ಜೀವನವು ಸುಖಮಯ ಮತ್ತು ಆರೋಗ್ಯಕರವಾಗಿರಲೆಂದು ಜಿಲ್ಲಾ ಪೊಲೀಸ್ ವತಿಯಿಂದ ಶುಭ ಹಾರೈಸುತ್ತೇವೆ.
@DgpKarnataka @KarnatakaCops
@Rangepol_SR @Addlsp2HSN




ಕನ್ನಡ
Addlsp2 hsn retweetledi

ದಿನಾಂಕ: 03/08/2024 ರಂದು ಹಾಸನ ಜಿಲ್ಲೆಯ ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೊಡ್ಡ ತಪ್ಪಲು ಬಳಿ ಉಂಟಾಗಿದ್ದ ಗುಡ್ಡ ಕುಸಿತದ ಸ್ಥಳ ಹಾಗೂ ಕುಂಬರಡಿ ಮತ್ತು ಹಾರ್ಲೆ ಎಸ್ಟೇಟ್ ಮಧ್ಯ ರಸ್ತೆ ಕುಸಿತ ಉಂಟಾಗಿದ್ದ ಸ್ಥಳಕ್ಕೆ ಭೇಟಿ ನೀಡಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಹಾಗೂ (1/2)
@DgpKarnataka




ಕನ್ನಡ
Addlsp2 hsn retweetledi

ಹಾಸನ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ಹಾಸನ ನಗರದ ಪಾಯಣ್ಣ ಸರ್ಕಲ್ ಮತ್ತು ಸುಬೇದಾರ್ ಸರ್ಕಲ್ ಸಿಗ್ನಲ್ ಗಳನ್ನು ದುರಸ್ತಿ ಮಾಡಿಸಲಾಗಿದೆ. ಸಂಚಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಶಾಲೆಗಳಿಗೆ ಭೇಟಿ ನೀಡಿ ಸಂಚಾರ ಅರಿವು ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. (1/2)
@DgpKarnataka @KarnatakaCops


ಕನ್ನಡ
Addlsp2 hsn retweetledi

ಹಾಸನ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ಹಾಸನ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವ ಉದ್ದೇಶದಿಂದ ಹಳೆಬಸ್ ನಿಲ್ದಾಣ ರಸ್ತೆ , ಶಂಕರ ಮಠ ರಸ್ತೆ, ಚರ್ಚ್ ರಸ್ತೆ, ಆರ್.ಸಿ.ರಸ್ತೆ ಹಾಗೂ ಬಿ.ಎಂ ರೋಡ್ ಗಳಲ್ಲಿ ಒಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.(1/2)
@DgpKarnataka @KarnatakaCops @Rangepol_SR


ಕನ್ನಡ
Addlsp2 hsn retweetledi

ದಿನಾಂಕ:20/07/2024 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ರವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಲಾಯಿತು.
@DgpKarnataka @Rangepol_SR @addlsp_hassana @Addlsp2HSN @112Hassana



ಕನ್ನಡ
Addlsp2 hsn retweetledi
Addlsp2 hsn retweetledi
Addlsp2 hsn retweetledi
Addlsp2 hsn retweetledi

Beware of the cyber fraud called "Digital arrest"
"ಡಿಜಿಟಲ್ ಅರೆಸ್ಟ್" ಎಂಬ ಸೈಬರ್ ವಂಚನೆಯ ಬಗ್ಗೆ ಜಾಗರೂಕರಾಗಿರಿ.
#cybercrime
#Aawareness
#KSP_ಸುವರ್ಣಸಂಭ್ರಮ
#GoldenJubileeOf_KSP
Addlsp2 hsn retweetledi

@TheTuluve @KarnatakaWorld @addlsp_hassana @112Hassana @DgpKarnataka ಈ ಘಟನೆಯ ಕುರಿತು ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕನ್ನಡ












