
ಉಮ್ರಾ/ವಿಸಿಟ್/ತಾತ್ಕಾಲಿಕ ವೀಸಾದ ಭಾರತೀಯರು ಏಪ್ರಿಲ್ 18ರೊಳಗೆ ಸೌದಿ ತೊರೆಯಬೇಕಾದ ತುರ್ತು ಪರಿಸ್ಥಿತಿಯಲ್ಲಿ, ವಿಮಾನ ದರಗಳನ್ನು ₹1 ಲಕ್ಷದವರೆಗೆ ಏರಿಸಿರುವುದು ಅನ್ಯಾಯ. ವಿದೇಶಾಂಗ ಸಚಿವಾಲಯ @MEAIndia ತಕ್ಷಣ ಮಧ್ಯಪ್ರವೇಶಿಸಿ ಸಾಮಾನ್ಯ ದರ ನಿಗದಿ ಮಾಡಿ ಭಾರತೀಯರಿಗೆ ನೆರವಾಗಬೇಕು. @DrSJaishankar ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.

ಕನ್ನಡ















