
ಈ ಚುನಾವಣೆ ಮಂಗಳಸೂತ್ರದ ರಕ್ಷಣೆಗೆ ಇರುವ ಚುನಾವಣೆ ಎಂದು ರಾಜಸ್ಥಾನದಲ್ಲಿ ನಿಂತು ಇಡಿ ದೇಶಕ್ಕೆ ಕರೆಕೊಟ್ಟ ಗೌರವಾನ್ವಿತ ಮೋದಿಜಿಯವರೇ, ನಿಮ್ಮದೇ ಮೈತ್ರಿಪಕ್ಷದ ಪ್ರಜ್ವಲನಿಂದ ಅದೆಷ್ಟೊ ಮಂಗಳಸೂತ್ರಕ್ಕೆ ಭಂಗ ಆಗಿದ್ದರ ಬಗ್ಗೆ ನಿಮ್ಮ ಮೌನವೇಕೆ?
ನಾವು ಸನಾತನಿಗಳು ಕೇಳಬೇಕಲ್ವಾ ಈ ಪ್ರಶ್ನೆ!?..
@narendramodi
@BJP4Karnataka
ಕನ್ನಡ
























