DC Bangalore Urban
14 posts


@AshrayaHastha & @mantra4change ಕೊರೋನಾ ಸೋಂಕಿತರಿಗೆ ನೆರವಾಗಲು ನೀಡಿದ ಆಕ್ಸಿಮೀಟರ್, ಥರ್ಮೋಮೀಟರ್ ಮತ್ತು ಅಗತ್ಯವಾದ ಔಷಧಿಗಳುಳ್ಳ 200 ಹೋಮ್ ಐಸೋಲೇಶನ್ ಕಿಟ್ ಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ಸ್ವೀಕರಿಸಿದರು. ಈ ಎರಡೂ ಸಂಸ್ಥೆಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.




ಕನ್ನಡ

ಚಿತಾಗಾರದಲ್ಲೇ ಉಳಿದಿದ್ದ ಅಸ್ಥಿಗಳಿಗೆ ಮಾನ್ಯ ಕಂದಾಯ ಸಚಿವರಾದ ಶ್ರೀ @RAshokaBJP ಅವರು ವಿಧಿಗನುಸಾರವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ಮತ್ತು ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.


ಕನ್ನಡ
































