Dr. B R Ambedkar Development Corporation Ltd
2.1K posts

Dr. B R Ambedkar Development Corporation Ltd
@drbradcl
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿದೆ. ಇದು ನಿಗಮದ ಅಧಿಕೃತ X ಖಾತೆ
Karnataka Katılım Ağustos 2018
18 Takip Edilen5.4K Takipçiler

ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಮಾನ್ಯ ಶಾಸಕರಾದ @PNimmondige ರವರು ಸವಲತ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕಚೇರಿ ಅಧಿಕಾರಿಗಳು ಉಪಸ್ಥಿತರಿದ್ದರು.
#SocialWelfare_Karnataka




ಕನ್ನಡ

ಸರ್ವರಿಗೂ ಸಮಾಜ ಪರಿವರ್ತನೆಗೆ ಸ್ಪೂರ್ತಿದಾಯಕ ವ್ಯಕ್ತಿತ್ವ, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.
ಅವರ ಆದರ್ಶಗಳು ನಮಗೆ ಸದಾ ದಾರಿದೀಪವಾಗಲಿ.
#SocialWelfare_Karnataka
#AmbedkarJayanti2025

ಕನ್ನಡ

@HunnurHunnu1 @SWDGoK ದಯವಿಟ್ಟು ಪರಿಶೀಲಿಸಿ
ಕನ್ನಡ

@drbradcl ಸರ್ ನಮಸ್ತೆ ರೀ 🙏 ಸರ್ ಇದು cash Debite process ನಲ್ಲಿದೆ ಅಂತ ಹೇಳಿ 5 ತಿಂಗಳು ಆಯಿತು ಸರ್.. ದಯವಿಟ್ಟು ಹಣ ಯಾವಾಗ ಬಿಡುಗಡೆ ಮಾಡುತ್ತಾರೆ ತಿಳಿಸಿ ಸರ್ 🙏🙏

ಕನ್ನಡ

ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು!
ನಮ್ಮ ಭಾರತೀಯ ಸಂವಿಧಾನವು 1.5 ಬಿಲಿಯನ್ ಭಾರತೀಯರ ಏಕತೆಯ ಸಂಕೇತವಾಗಿದೆ. ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಹಾದಿಯಲ್ಲಿ ನಾವು ಒಗ್ಗಟ್ಟಿನಿಂದ ನಡೆಯೋಣ, ಇದೇ ನಮ್ಮ ನಿಗಮದ ಆಶಯವು ಕೂಡ. #ConstitutionDay2024 #IndianConstitution
#swdgok

ಕನ್ನಡ

ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.!!
"ಸಿರಿ ಗನ್ನಡಂ ಗೆಲ್ಗೆ
ಸಿರಿ ಗನ್ನಡಂ ಬಾಳ್ಗೆ"
#ಕನ್ನಡರಾಜ್ಯೋತ್ಸವ2024
@CMofKarnataka @CMahadevappa
@SWDGoK
ಕನ್ನಡ

2024-25 ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಆನ್ ಲೈನ್ ಅರ್ಜಿಗಳನ್ನುಇಂದಿನಿಂದ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು 10-10- 2024ರವರೆಗು ನಿಗದಿಪಡಿಸಲಾಗಿದೆ.
@SWDGoK @CMahadevappa @Captain_Mani72

ಕನ್ನಡ

ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದ ವರೆಗೆ ಬೆಳ್ಳಿಗೆ 9.30ಕ್ಕೆ ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತಿದೆ.
'ಬನ್ನಿ ಎಲ್ಲರೂ ಕೈ ಜೋಡಿಸೋಣ
ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯೋಣ'..!
ಮಾಹಿತಿಗಾಗಿ: Democracydaykarnataka.in
#KarnatakaDemocracyDay2024

ಕನ್ನಡ

ಹಾಗೂ ಹೊಸ ತಂತ್ರಾಂಶದ ತರಬೇತಿ ಕಾಯ೯ಕ್ರಮ ಹಾಗೂ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಜರುಗಿಸಲಾಯಿತು.@SWDGoK @CMahadevappa
ಕನ್ನಡ

"ನೆನಪಿರಲಿ"
ನಾಳಿನ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರವನ್ನು ಇಡುವುದು ಕಡ್ಡಾಯ.
#IndependenceDay
#78thIndependenceDay
#Karnatakaswd

ಕನ್ನಡ

@drbradcl @CMofKarnataka @SWDGoK ಮಾನ್ಯರೆ,
VIJAYANAGARA district HUVINAHADAGALI taluk ಗಂಗಾ ಕಲ್ಯಾಣ2023 selection list ಕಳುಹಿಸಿ
ದಯವಿಟ್ಟು.
"ತಮ್ಮಲ್ಲಿ ವಿನಂತಿ "

ಕೋಲಾರ ಜಿಲ್ಲೆ, ಮುಳಬಾಗಲು ತಾಲೂಕಿನ ಈ ಪರಿಶಿಷ್ಟ ಜಾತಿಯ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿ ರೈತನ ಜೀವನದಲ್ಲಿ ಉಕ್ಕುತ್ತಿರುವ ಭರವಸೆಯ ಚಿಲುಮೆ.!!
@CMofKarnataka
@CMahadevappa
@SWDGoK
ಕನ್ನಡ


















