💛ಕನ್ನಡ❤️ ವಿದ್ಯಾ 💙

13.1K posts

💛ಕನ್ನಡ❤️ ವಿದ್ಯಾ 💙 banner
💛ಕನ್ನಡ❤️ ವಿದ್ಯಾ 💙

💛ಕನ್ನಡ❤️ ವಿದ್ಯಾ 💙

@vidya_mandya

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು 💛❤️ಬದುಕು ಬಂದಂತೆ ಸ್ವೀಕರಿಸಿ 🫶ಜೈ ಭೀಮ್ 🙏

ಶ್ರೀರಂಗಪಟ್ಟಣ Katılım Şubat 2021
224 Takip Edilen3K Takipçiler
💛ಕನ್ನಡ❤️ ವಿದ್ಯಾ 💙 retweetledi
ಸಾಹಿತ್ಯಪ್ರಿಯ 🪳
ನಿಮಗೆ ಸಾಕಲು ಮತ್ತು ಅದರ ಉತ್ಪನ್ನಗಳನ್ನು ಬಳಸಿ ಮಾರಾಟ ಮಾಡಲು ಎಮ್ಮೆಗಳನ್ನು ಸಾಕಿ ನಮ್ದು ಮಹಿಷಮಂಡಲ,ಕುಂತಳ ಎಲ್ಲಾ ಎಮ್ಮೆ ಸಾಕಾಣಿಕೆಗೆ ಅನಾದಿಕಾಲದಿಂದಲೂ ಫೇಮಸ್ಸು ಜಾನುವಾರು ಸಾಕಾಣಿಕೆ ರೈತರ ಆದಾಯಗಳಲ್ಲಿ ಒಂದಾಗಿದೆ ಜಾನುವಾರು ಅಂದರೆ ಎಮ್ಮೆ ಹಸು ಕುರಿ ಇತ್ಯಾದಿ ಇದರಲ್ಲಿ ಪಾಲಿಟಿಕ್ಸ್ ಮಾಡೋ ಅಡ್ಕಸಬಿಗಳು ಒಂದಿನ ಕೂಡಾ ಸಗಣಿ ಬಾಚಿರಲ್ಲ
ಕನ್ನಡ
0
5
30
479
💛ಕನ್ನಡ❤️ ವಿದ್ಯಾ 💙 retweetledi
Meera ✨
Meera ✨@Mystic_Soul25·
Life of a cockroach
English
372
6.5K
19.8K
374.5K
💛ಕನ್ನಡ❤️ ವಿದ್ಯಾ 💙 retweetledi
ಕ್ರಾಂತಿಬಳಗ 💙🌳✊
ಸರ್ @PriyankKharge ಕಳೆದ ೧೫ ದಿನಗಳ ಹಿಂದೆ ನೀರಿನ ಸಮಸ್ಯೆ ಬಗ್ಗೆ ನಿಮಗೆ ಕರೆ ಮಾಡಿ ಅಲ್ಲದೇ mail 📬 ಮಾಡಿ ಅಲ್ಲದೇ ಸ್ಥಳೀಯ ಶಾಸಕರಿಗೂ ಅಧಿಕಾರಿಗಳಿಗೂ ದೂರು ಕೊಟ್ಟಾಗಿದೆ ಮತ್ತೆ ಸಂವಿಧಾನ ಅಂಬೇಡ್ಕರ್ ಅಂಥ ಯಾವಾಗಲೂ ಹೇಳ್ತೀರಿ ಇದೇನಾ ಸರ್ ನಿಮ್ಮ ಕಾಳಜಿ? @osd_cmkarnataka @CMofKarnataka
ಕ್ರಾಂತಿಬಳಗ 💙🌳✊ tweet mediaಕ್ರಾಂತಿಬಳಗ 💙🌳✊ tweet mediaಕ್ರಾಂತಿಬಳಗ 💙🌳✊ tweet media
ಕನ್ನಡ
3
13
43
1.4K
💛ಕನ್ನಡ❤️ ವಿದ್ಯಾ 💙 retweetledi
🚩Sri Sri Sri Srimad Jagatmindri MahaswamigaLu 🛕
ಕೇವಲ ಎರಡು ಸಾವಿರ ರುಪಾಯಿ ಮನೆ ಬಾಡಿಗೆ ಕೊಡಲು ಸಾಧ್ಯ ಆಗದಕ್ಕೆ ಮನೆ ಮಾಲೀಕ ತಾಯಿ ಮಗಳನ್ನು ರೇಪ್ ಮಾಡ್ತಾನೆ. ಆ ಮಗಳಿಗೆ ಕೇವಲ 13 ವರ್ಷ. ಎಲ್ಲಿ? ಗುಜರಾತ್ ಅಲ್ಲಿ. ಸಂಗಿಲಿಗಳು ಮೇಲಿಂದ ಮೇಲೆ ಪುಂಗುವ ಮಾಡೆಲ್ ರಾಜ್ಯ ಗುಜರಾತ್ ಅಲ್ಲಿ. ಬಿಜೆಪಿ ಸುಮಾರು ಮೂವತ್ತೈದು ವರ್ಷಗಳಿಂದ ಅಡಳಿತ ಮಾಡುತ್ತಿರುವ ರಾಜ್ಯದಲ್ಲಿ. ಅದೇ ಕುಟುಂಬ ಕರ್ನಾಟಕದಿಂದ ಇದ್ದಿದ್ದರೆ ನಮ್ಮ ಸರ್ಕಾರ ಕೊಡುವ ಎರಡು ಸಾವಿರ ಆ ಕುಟುಂಬವನ್ನು ಉಳಿಸುತ್ತಾ ಇತ್ತು. ಆ ತಾಯಿ ರೇಪ್ ಆಗ್ತಾ ಇರಲಿಲ್ಲ ಆ ಮುಗ್ಧ ಹೆಣ್ಣು ಮಗುವಿನ ರೇಪ್ ಆಗ್ತಾ ಇರಲಿಲ್ಲ, ಆಕೆಯ ಬಾಲ್ಯ, ಬದುಕು ಸರ್ವನಾಶ ಆಗುತ್ತಾ ಇರಲಿಲ್ಲ. ಇದನ್ನು ಕೂಡ ಡಿಫೆಂಡ್ ಮಾಡ್ತಾರೆ ನೋಡಿ ಸಂಗಿಲಿಗಳು. ಅಂದ ಹಾಗೆ ಇದೇ ಮಾರ್ಬಿ ಅಲ್ಲಿ ಮೊನ್ನೆ ಮೊನ್ನೆ ಒಂದು ಸೇತುವೆ ಮುರಿದು ಸಿಕ್ಕಾಪಟ್ಟೆ ಜನ ಸತ್ತರು. ಜನಕ್ಕೆ ನೆನಪೇ ಇಲ್ಲ.
🚩Sri Sri Sri Srimad Jagatmindri MahaswamigaLu 🛕 tweet media
ಕನ್ನಡ
6
36
107
2.3K
💛ಕನ್ನಡ❤️ ವಿದ್ಯಾ 💙 retweetledi
Gk
Gk@Ggk_here_·
ಸ್ವಲ್ಪ ಕಣ್ಣ್ ಹಾಯಿಸ್ರಪ್ಪ ಆ ಭಾಗದ ಸಚಿವರು-ಶಾಸಕರು,ಸಂಸದರು! ಗೆದ್ದ್ ಬರ್ತಿರಾ ಬೆಂಗಳೂರಿನಲ್ಲಿ ಕುರ್ತಿರಾ. SAVE KOPPAL
ಕನ್ನಡ
5
85
287
7.1K
💛ಕನ್ನಡ❤️ ವಿದ್ಯಾ 💙 retweetledi
ಲಕ್ಷ್ಮಿ ತನಯ
Clarity of thoughts 🔥 Resist, Never Surrender Kannadiga, Never Surrender!!! #KKK
English
9
80
270
4.6K
💛ಕನ್ನಡ❤️ ವಿದ್ಯಾ 💙 retweetledi
🍉 | Prasad | ಪ್ರಸಾದ್ | ಘನ ನೀಲಿ 💙💙| 🍉✊🏽
ಇದೆ ಬಾಯಿ ಬಡ್ಕೊತಾ ಇರೋದು. ಕೃಷಿ ಯೋಗ್ಯ ಭೂಮಿಗಳನ್ನ ಯಾವ ಕಾರಣಕ್ಕೂ ಮಾರಕೂಡದು. ಈಗಿರುವ ಭೂ ಕಾನೂನುಗಳನ್ನು ಆ ಆಶಯಕ್ಕೆ ತಕ್ಕಂತೆ ಬದಲಾಯಿಸಬೇಕು. ಇಲ್ಲದಿದ್ದರೆ ಹಸಿರು ಕ್ರಾಂತಿ ಚರಿತ್ರೆಯಾಗಲಿದೆ. ಕೃಷಿ ಸ್ವಾವಲಂಬನೆ ಕೈತಪ್ಪಿ ಹೋಗುತ್ತೆ.
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |@ShyamSPrasad

Congress and BJP are Hindi-centric parties out to dismantle Kannada civilization. #ಎಚ್ಚರಿಕೆ_ಕನ್ನಡಿಗ #ನಮ್ಮನಾಡು_ನಮ್ಮಆಳ್ವಿಕೆ

ಕನ್ನಡ
2
15
66
1.4K
💛ಕನ್ನಡ❤️ ವಿದ್ಯಾ 💙 retweetledi
ಸಂಪತ್ ಕುಮಾರ್
We need such journalists back in Kannada media. Ajit, Ranganath Bharadwaj, Smitha Ranganath and ilk can go to hell. There’s enough money in ethical, practical journalism. There’s no need to appease anybody.
English
11
67
553
22.1K
Aditya Samarth
Aditya Samarth@aaditya_samarth·
21ನೇ ಶತಮಾನದಲ್ಲೂ ನಮ್ಮ ದೇಶದಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಹೋಗಿಲ್ಲ Video Courtesy: instagram.com/reel/DYYnKPPDy… Instagram Id: shivarajtumkur
45
164
636
24.1K
💛ಕನ್ನಡ❤️ ವಿದ್ಯಾ 💙 retweetledi
Janardhan || ಜನಾರ್ಧನ್
ನೋಡ್ರಪ್ಪಾ, ಆಂಧ್ರ has sought stay on Upper Bhadra Project.... ಇನ್ನು ಕನ್ನಡದವರು ಬೆಂಗಳೂರಲ್ಲಿ ಸೈಟ್, ಮಡಿಕೇರಿ ಹಾಗೂ ಸಕ್ಲೇಶಪುರ ದಲ್ಲಿ ಕಾಫಿ ತೋಟ, ದೇವನಹಳ್ಳಿಯಲ್ಲಿ ತೆಂಗಿನ ತೋಟ ಆಂಧ್ರದ ನಾಯ್ಡು ರೆಡ್ಡಿಗಳಿಗೆ ಮಾರಿ, ಬೀದಿಗೆ ಬನ್ನಿ 🙏❗
Andhra Nexus@AndhraNexus

🚨 CM Chandrababu urged the Centre to extend full support for completing the Polavaram Project before the 2027 Godavari Pushkaralu during a meeting with Union Jal Shakti Minister CR Patil. 🔸Sought funds for upcoming works 🔸Requested approvals for the Polavaram-Banakacherla link project 🔸Opposed Almatti dam height increase until the Supreme Court verdict 🔸Sought a stay on Karnataka’s Upper Krishna project works #AndhraPradesh

ಕನ್ನಡ
11
72
278
11.3K
💛ಕನ್ನಡ❤️ ವಿದ್ಯಾ 💙 retweetledi
ಗುರುದೇವ್ ನಾರಾಯಣ್ 💛❤️ GURUDEV NARAYAN🌿
🛑 ಕರ್ನಾಟಕದ ರೈತರ ಅಸ್ತಿತ್ವಕ್ಕೆ ಸಂಚಕಾರ: ಭೂ ಸುಧಾರಣಾ ಕಾಯ್ದೆ ಎಂಬ ಮರಣಶಾಸನ! 🛑 ​ನಮಸ್ಕಾರ ಕನ್ನಡಿಗರೇ, ​ನಮ್ಮ ನಾಡಿನ 'ಉಳುವವನೇ ಭೂಮಿಯ ಒಡೆಯ' ಎಂಬ ಪವಿತ್ರ ಆಶಯಕ್ಕೆ ಇಂದು ಕೊಡಲಿ ಪೆಟ್ಟು ಬಿದ್ದಿದೆ. 2020ರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯು ಕನ್ನಡಿಗ ರೈತರನ್ನು ತನ್ನದೇ ಮಣ್ಣಿನಲ್ಲಿ ಅನಾಥರನ್ನಾಗಿ ಮಾಡುತ್ತಿದೆ. 🎈​ಪರಭಾಷಿಕರ ಹಾವಳಿ: 79 (ಎ) ಮತ್ತು (ಬಿ) ಕಲಂ ರದ್ದತಿಯಿಂದಾಗಿ, ಕೃಷಿಯೇತರರಿಗೂ ಭೂಮಿ ಖರೀದಿಸಲು ಮುಕ್ತ ಅವಕಾಶ ಸಿಕ್ಕಿದೆ. ಇದರಿಂದ ನೆರೆ ರಾಜ್ಯಗಳ ಪ್ರಭಾವಿಗಳು ನಮ್ಮ ಫಲವತ್ತಾದ ಭೂಮಿಯನ್ನು ಕಬಳಿಸುತ್ತಿದ್ದಾರೆ. 🎈​ಕಾರ್ಪೊರೇಟ್ ಕಪಿಮುಷ್ಟಿ: ದೊಡ್ಡ ಕಂಪನಿಗಳು ಹಣದ ಬಲದಿಂದ ಸಣ್ಣ ರೈತರ ಭೂಮಿಯನ್ನು ಕಿತ್ತುಕೊಳ್ಳುತ್ತಿವೆ. 🎈​ಅರಣ್ಯ ನಾಶ: ಕೃಷಿಯ ಹೆಸರಿನಲ್ಲಿ ಅರಣ್ಯದ ಅಂಚಿನ ಭೂಮಿಗಳು ಒತ್ತುವರಿಯಾಗಿ ರೆಸಾರ್ಟ್‌ಗಳಾಗುತ್ತಿವೆ. ​ಕನ್ನಡ ನಾಡಿನ ಕೃಷಿ ಭೂಮಿ ಪರರ ಪಾಲಾಗಬಾರದು. ಸರ್ಕಾರ ಕೂಡಲೇ ಈ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಕಟುವಾಗಿ ಆಗ್ರಹಿಸುತ್ತದೆ. ​ಬನ್ನಿ, ನಮ್ಮ ಮಣ್ಣನ್ನು, ನಮ್ಮ ರೈತರನ್ನು ಉಳಿಸಲು ಧ್ವನಿ ಎತ್ತೋಣ! ✊🌾 ​#SaveKarnatakaFarmers #KannadaChalavali #LandReformAct #ProtectFarmers #Karnataka #Kannada
ಗುರುದೇವ್ ನಾರಾಯಣ್ 💛❤️ GURUDEV NARAYAN🌿 tweet media
ಕನ್ನಡ
1
79
185
2.6K
💛ಕನ್ನಡ❤️ ವಿದ್ಯಾ 💙 retweetledi
🚩Sri Sri Sri Srimad Jagatmindri MahaswamigaLu 🛕
ನಾವ್ಯಾಕೆ ನೀಟ್ ಇಂದ ಹೊರಬರಬೇಕು ಅಂದ್ರೆ ಇದಕ್ಕೆ. ಉತ್ತರದ ಬೇವರ್ಸಿಗಳು ಕಳ್ಳ ಮಾರ್ಗದಲ್ಲಿ ಪರೀಕ್ಷೆ ಬರೆಯುತ್ತಾರೆ. ನಮ್ಮವರು ಕಟ್ಟಿದ ಕಾಲೇಜುಗಳಲ್ಲಿ ನಮ್ಮ ಮಕ್ಕಳಿಗೆ ಜಾಗ ಸಿಗಲ್ಲ. ಈ ಬೇವರ್ಸಿಗಳು ಬರ್ತಾರೆ
🚩Sri Sri Sri Srimad Jagatmindri MahaswamigaLu 🛕 tweet media
ಕನ್ನಡ
8
50
178
2.2K
💛ಕನ್ನಡ❤️ ವಿದ್ಯಾ 💙 retweetledi
Mal-Lee
Mal-Lee@MallikarjunaNH·
Namma durdaiva andre enu gotta? KCET inda engg/medical seat tagondu jeevnadalli uddara agi olle jeevna nadusta iro mabb hadsi makle ivattu NEET ge support madi ega nam bada janara tale savari avranna kuri madta idare. 🤡
Eesti
11
110
562
16.5K
Vijayendra Yediyurappa
Vijayendra Yediyurappa@BYVijayendra·
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಅರ್ಹ ಪ್ರತಿಭಾವಂತ ನಿರುದ್ಯೋಗಿಗಳ ಪಾಲಿಗೆ ಕಲ್ಪವೃಕ್ಷವಾಗುವ ಬದಲು ಪಾಪಾಸುಕಳ್ಳಿಯಾಗಿ ಲಕ್ಷಾಂತರ ನಿರುದ್ಯೋಗಿಗಳ ಭವ್ಯ ಭವಿಷ್ಯವನ್ನು ಅತಂತ್ರ ಸ್ಥಿತಿಗೆ ಸಿಲುಕಿಸಿದ ಕರಾಳ ಇತಿಹಾಸವನ್ನು ಅಂಟಿಸಿಕೊಂಡಿದೆ. ನಿರುದ್ಯೋಗಿ ಯುವಜನರ ಬೃಹತ್‌ ಪ್ರತಿಭಟನೆಗೆ ಮಣಿದು 56,432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಆದರೆ ಈ ಸಂಬಂಧ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಸರ್ಕಾರಿ ಯಂತ್ರವನ್ನು ಸಮರ್ಥವಾಗಿ ನಿಭಾಯಿಸಲು ಅರ್ಹ ಅಧಿಕಾರಿಗಳನ್ನು ನೇಮಿಸುವ ಸಂವಿಧಾನಿಕ ಹೊಣೆ ಹೊತ್ತಿರುವ ಲೋಕಸೇವಾ ಆಯೋಗ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದರಲ್ಲಿ ವಿಫಲವಾಗಿ ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮ ಹಾಗೂ ದೋಷಪೂರಿತ ಪ್ರಕ್ರಿಯೆಗಳಿಂದ ಕುಖ್ಯಾತಿ ಪಡೆದಿದೆ. ಆಯೋಗದ ಈ ದುರವಸ್ಥೆಗೆ ಅಂಕುಶ ಹಾಕಲು ಆಯೋಗದ ವಿರುದ್ಧದ ನ್ಯಾಯಾಲಯದ ಅನೇಕ ತೀರ್ಪುಗಳು ಭ್ರಷ್ಟ ವ್ಯವಸ್ಥೆಯನ್ನು ಬಯಲು ಮಾಡಿದೆ, ಕೆಲ ತಪ್ಪಿತಸ್ಥರ ಮುಖವಾಡಗಳು ಕೂಡ ಕಳಚಿ ಬಿದ್ದಿವೆ. ಇಷ್ಟಾಗಿಯೂ ಆಯೋಗದ ವ್ಯವಸ್ಥೆಗೆ ಕಾಯಕಲ್ಪ ನೀಡುವ ಪ್ರಯತ್ನ ಈವರೆವಿಗೂ ಸಾಧ್ಯವಾಗಿಲ್ಲ, ಸದ್ಯ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಭ್ಯರ್ಥಿಗಳ ಆಯ್ಕೆಗೆ ಸುಧಾರಣೆಗಳನ್ನು ತರುವುದಾಗಿ ಆಯೋಗದ ಮೂಲಗಳು ತಿಳಿಸಿವೆ. ಆದರೆ ಇದನ್ನು ನಂಬುವ ಮನಸ್ಥಿತಿಯನ್ನು ಉದ್ಯೋಗಾಕಾಂಕ್ಷಿಗಳು ಕಳೆದುಕೊಂಡಿದ್ದಾರೆ. ಆದಾಗ್ಯೂ ಈ ನಿಟ್ಟಿನಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ ಇನ್ನಾದರೂ ಪಾರದರ್ಶಕತೆ ಕಾಯ್ದುಕೊಂಡು ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿಕೊಂಡು ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಸುಭದ್ರ ವ್ಯವಸ್ಥೆ ರೂಪಿಸಿಕೊಳ್ಳದೇಹೋದರೆ ಮುಂದಿನ ದಿನಗಳಲ್ಲಿ ಆಯೋಗದ ಅಸ್ತಿತ್ವವನ್ನು ಪ್ರಶ್ನಿಸುವ ಪರಿಸ್ಥಿತಿ ಉದ್ಭವವಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿ 56,432 ಹುದ್ದೆಗಳ ಭರ್ತಿಗೆ ಮೀನಾಮೇಷ ಎಣಿಸದೇ ಅಧಿಸೂಚನೆ ಹೊರಡಿಸಿ ಅತೀ ಶೀಘ್ರದಲ್ಲಿ ನ್ಯಾಯೋಚಿತವಾಗಿ ಅಭ್ಯರ್ಥಿಗಳ ಆಯ್ಕೆ ಆಗುವಂತೆ ಕಾಳಜಿ ಪ್ರದರ್ಶಿಸಲಿ. ಇಲ್ಲವಾದರೆ ಸದ್ಯ ಈಗಾಗಲೇ ಹತಾಶೆಯ ಅಂಚಿನಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳ ಆಕ್ರೋಶ ಆಸ್ಪೋಟವಾಗಲಿದೆ ಎಂಬ ಎಚ್ಚರವಿರಲಿ.
ಕನ್ನಡ
26
105
168
6.9K
💛ಕನ್ನಡ❤️ ವಿದ್ಯಾ 💙 retweetledi
ರಂಗಸ್ವಾಮಿ N
ರಂಗಸ್ವಾಮಿ N@rangaswamy8108·
ಧರ್ಮದ ಕನ್ನಡಕ ಕಳಚಿಟ್ಟು ನೋಡಿ ಯಾವ ಧರ್ಮವೂ ಅಪಾಯದಲ್ಲಿಲ್ಲ. ಅಪಾಯದಲ್ಲಿರುವುದು ಪ್ರಜಾಪ್ರಬುತ್ವ ಸಂವಿಧಾನ .
ಕನ್ನಡ
1
1
7
128
💛ಕನ್ನಡ❤️ ವಿದ್ಯಾ 💙 retweetledi
Pulse of Kannadiga || ಕನ್ನಡಿಗನ ನುಡಿ ನಾಡಿ
ತಮಿಳುನಾಡಲ್ಲಿ ಇಂಗ್ಲಿಷ್ ಕೇರಳದಲ್ಲಿ ಇಂಗ್ಲಿಷ್ ನಮಗೆ ಮಾತ್ರ ಹಿಂದಿ/ಉರ್ದು ಕನ್ನಡಿಗರ ಜನ್ಮ ಸಾರ್ಥಕ #ಎಚ್ಚರಿಕೆ_ಕನ್ನಡಿಗ
👑Che_ಕೃಷ್ಣ🇮🇳💛❤️@ChekrishnaCk

ಈ ಬೇವರ್ಸಿ ಗಳು ಹಿಂದಿ ಉರ್ದು mix ಮಾಡ್ಕೊಂಡು ಪಡ್ತಾ ಇರೋ ಗೋಳು ನೋಡೋಕೆ ಆಗೋಲ್ಲ. ಥತ್

ಕನ್ನಡ
6
59
249
2.8K