DIPR RAMANAGARA ರಾಮನಗರ ವಾರ್ತೆ

3.2K posts

DIPR RAMANAGARA ರಾಮನಗರ ವಾರ್ತೆ banner
DIPR RAMANAGARA ರಾಮನಗರ ವಾರ್ತೆ

DIPR RAMANAGARA ರಾಮನಗರ ವಾರ್ತೆ

@VRmgm

ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಮನಗರ. [email protected]

ರಾಮನಗರ | RAMANAGARA, KAR انضم Kasım 2016
156 يتبع2.8K المتابعون
DIPR RAMANAGARA ರಾಮನಗರ ವಾರ್ತೆ
ಜಿಲ್ಲಾಡಳಿತ ವತಿಯಿಂದ ಚನ್ನಪಟ್ಟಣ ನಗರದಲ್ಲಿ ಇಂದು ಆಯೋಜಿಸಿದ್ದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ ಅವರು ಉದ್ಘಾಟಿಸಿದರು ರಾಮನಗರ ವಿಧಾನಸಭಾ ಶಾಸಕರಾದ ಇಕ್ಬಾಲ್ ಹುಸೇನ್ ವಿಧಾನಸಭಾ ಸದಸ್ಯರುಗಳಾದ ಪುಟ್ಟಣ್ಣ,ಎಸ್.ರವಿ ಇತರರು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
1
819
DIPR RAMANAGARA ರಾಮನಗರ ವಾರ್ತೆ
ಜಿಲ್ಲಾಡಳಿತ ವತಿಯಿಂದ ಬೈರಪಟ್ಟಣ ಗ್ರಾಮದಲ್ಲಿ ಇಂದು ಆಯೋಜಿಸಿದ್ದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ ಅವರು ಉದ್ಘಾಟಿಸಿದರು. ವಿಧಾನಸಭಾ ಸದಸ್ಯರುಗಳಾದ ಪುಟ್ಟಣ್ಣ ಎಸ್.ರವಿ ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ರಾಜೇಂದ್ರನ್ ಇತರರು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
2
644
DIPR RAMANAGARA ರಾಮನಗರ ವಾರ್ತೆ
ಜಿಲ್ಲಾಡಳಿತ ವತಿಯಿಂದ ಚನ್ನಪಟ್ಟಣ ತಾಲೂಕಿನ ಹರಳಾಳುಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ ಅವರು ಉದ್ಘಾಟಿಸಿದರು. ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
3
551
DIPR RAMANAGARA ರಾಮನಗರ ವಾರ್ತೆ
ಜಿಲ್ಲಾಡಳಿತ ಬೇವೂರು ಗ್ರಾಮದಲ್ಲಿ ಆಯೋಜಿಸಿದ್ದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರು ಉದ್ಘಾಟಿಸಿದರು. ಸಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗರೆಡ್ಡಿ ವಿಧಾನ ಸಭಾ ಸದಸ್ಯರುಗಳು ಜಿಲ್ಲಾಧಿಕಾರಿ ಸಿಇಓ ಎಸ್ಪಿ ಇತರರು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
2
495
DIPR RAMANAGARA ರಾಮನಗರ ವಾರ್ತೆ
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹತ್ತನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಉದ್ಘಾಟಿಸಿ ಪ್ರತಿಯೊಬ್ಬರ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಿ ಎಂದು ತಿಳಿಸಿದರು ಸಿಇಓ ದಿಗ್ವಿಜಯ ಬೋಡ್ಕೆ ಹಾಗೂ ಇತರರು ಉಪಸ್ಥಿತರಿದ್ದರು.
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
1
4
471
DIPR RAMANAGARA ರಾಮನಗರ ವಾರ್ತೆ
ಸೂರ್ಯನ ಬಿಸಿಲು ಮತ್ತು ಬಿಸಿಗಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು. @DC_Ramanagara
DIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
2
10
924
DIPR RAMANAGARA ರಾಮನಗರ ವಾರ್ತೆ
ಖಾಸಗಿ ಸಂಸ್ಥೆಗಳ ಸಿಎಸ್ಆರ್ ನಿಧಿಯಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮಾದರಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸುವ ಸಂಬಂಧ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಇತರರು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
3
712
DIPR RAMANAGARA ರಾಮನಗರ ವಾರ್ತೆ
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದು ಜಿಲ್ಲಾಸ್ಪತ್ರೆಯಲ್ಲಿ ಪೋಲಿಯೋ ದಿನ ಕಾರ್ಯಕ್ರಮಕ್ಕೇ ನಗರಸಭಾ ಅಧ್ಯಕ್ಷೆ ವಿಜಯಕುಮಾರಿ ಅವರು ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರ ಅವರ ಪುತ್ರಿ ವೃದ್ಧಿ ಅವರಿಗೂ ಪೋಲಿಯೋ ಲಸಿಕೆ ಹಾಕಲಾಯಿತು.
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
1
3
822
DIPR RAMANAGARA ರಾಮನಗರ ವಾರ್ತೆ
ಕನಕಪುರ ರೂರಲ್ ಕಾಲೇಜು ಆವರಣದಲ್ಲಿ ಇಂದು (ಫೆ.21) ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿದರು ಸಂಸದರಾದ ಡಿಕೆ ಸುರೇಶ್ ವಿಧಾನಪರಿಷತ್ ಸದಸ್ಯರಾದ ರವಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಸಿಇಒ ದಿಗ್ವಿಜಯ ಬೊಡ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಇತರರು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
0
694
DIPR RAMANAGARA ರಾಮನಗರ ವಾರ್ತೆ
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆಯನ್ನು ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅನಿತಾರವರು ಉದ್ಘಾಟಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೊಡ್ಕೇ ಎಡಿಸಿ ಶಿವಾನಂದ ಮೂರ್ತಿ ಉ.ಕಾ ಚಿಕ್ಕ ಸುಬ್ಬಯ್ಯ ಹಾಗೂ ಇತರರು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
0
581
DIPR RAMANAGARA ರಾಮನಗರ ವಾರ್ತೆ
ಸಾರಿಗೆ ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು.ಗೌರವ ರಕ್ಷೆ ಸ್ವೀಕರಿಸಿದ ನಂತರ ಸಚಿವರು ಗಣರಾಜ್ಯೋತ್ಸವ ಸಂದೇಶ ನೀಡಿದರು ಶಾಸಕರಾದ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಮತ್ತಿತರರು ಹಾಜರಿದ್ದರು.
DIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
0
473
DIPR RAMANAGARA ರಾಮನಗರ ವಾರ್ತೆ
ಜಿಲ್ಲಾಡಳಿತ ವತಿಯಿಂದ ಇಂದು ಜಿಲ್ಲಾ ಪಂಚಾಯಿತ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನ ಕಾರ್ಯಕ್ರಮವನ್ನು ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಅನಿತಾ ರವರು ಉದ್ಘಾಟಿಸಿ ಯುವ ಮತದಾರರು ನಿಮ್ಮ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸುವಂತೆ ತಿಳಿಸಿದರು ಡಿಸಿ, ಸಿಇಒ ಇತರರು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
0
404
DIPR RAMANAGARA ರಾಮನಗರ ವಾರ್ತೆ
ಚನ್ನಪಟ್ಟಣ ತಾಲ್ಲೂಕಿನ ಶತಮಾನೋತ್ಸವ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಇಂದು ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿದರು ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ರಾಜೇಂದ್ರನ್ ಸಿಇಒ ದಿಗ್ವಿಜಯ್ ಬೊಡ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
1
396
DIPR RAMANAGARA ರಾಮನಗರ ವಾರ್ತೆ
ಶ್ಯಾನುಭೋಗನ ಹಳ್ಳಿಯಲ್ಲಿ ಇಂದು ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಉದ್ಘಾಟಿಸಿದರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನರಸಿಂಹ ಮೂರ್ತಿ ಎಸ್ಪಿ ಕಾರ್ತಿಕ್ ರೆಡ್ಡಿ ಎಸಿ ಬಿನೊಯ್ ತಹಶೀಲ್ದಾರ ತೇಜಸ್ವಿನಿ ಇಓ ಪ್ರದೀಪ್ ಸೇರಿದಂತೆ ಜಿಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
2
3
444
DIPR RAMANAGARA ರಾಮನಗರ ವಾರ್ತೆ
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಇಂದು ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಉದ್ಘಾಟಿಸಿದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಇ ಓ ಭೈರಪ್ಪ, ತಹಶೀಲ್ದಾರ್ ವಿಜಯಣ್ಣ ,ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
1
5
567
DIPR RAMANAGARA ರಾಮನಗರ ವಾರ್ತೆ
ಕನಕಪುರ ಟೌನ್ ಅಂಬೇಡ್ಕರ್ ಭವನದಲ್ಲಿ ಇಂದು ಜನ ಸಂಪರ್ಕ ಸಭೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿ ಜನರ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಬಹುದು ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
2
4
506
DIPR RAMANAGARA ರಾಮನಗರ ವಾರ್ತೆ
ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಇಂದು (ನ. 15) ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ರಾಮನಗರ ಜಿಲ್ಲೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಲೋಕಸಭಾ ಸಂಸದರಾದ ಡಿ.ಕೆ. ಸುರೇಶ್, ಶಾಸಕರಾದ ಬಾಲಕೃಷ್ಣ, ಇಕ್ಬಾಲ್ ಹುಸೇನ್, ಜಿಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
0
4
579
DIPR RAMANAGARA ರಾಮನಗರ ವಾರ್ತೆ
ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಇಂದು (ನ. 15) ಕನಕಪುರ ತಾಲ್ಲೂಕು ಹುಕುಂದ ಗ್ರಾಮದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಮರು ಭೂ ಮಾಪನ ಕಾರ್ಯವನ್ನು ಪರಿಶೀಲನೆ ನಡೆಸಿದರು. ಸಂಸದ ಡಿಕೆ ಸುರೇಶ್ ಶಾಸಕ ಎಸ್ ರವಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು @DC_Ramanagara
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
1
1
4
595
DIPR RAMANAGARA ರಾಮನಗರ ವಾರ್ತೆ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಜನತಾದರ್ಶನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ಸಿಇಒ ದಿಗ್ವಿಜಯ್ ಬೋಡ್ಕೆ ಎಸಿ ಬಿನೊಯ್ ಉಪ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಸ್ಥಿತರಿದ್ದರು
DIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet mediaDIPR RAMANAGARA ರಾಮನಗರ ವಾರ್ತೆ tweet media
ಕನ್ನಡ
0
1
3
532