Basavaraj Arakere
1.1K posts

Basavaraj Arakere
@BasavarajTA6
🚩॥ॐಜೈ ಶ್ರೀ ರಾಮ್ ॐ॥🚩॥ ॐ ಧರ್ಮೋ ರಕ್ಷಿತೀ ರಕ್ಷಿತಃ ಧರ್ಮವನ್ನು ನೀನು ರಕ್ಷಿಸು ಧರ್ಮ ನಿನ್ನನ್ನು ರಕ್ಷಿಸುತ್ತದೆ ॐ॥🚩
Shimoga, India 가입일 Nisan 2021
234 팔로잉176 팔로워
Basavaraj Arakere 리트윗함
Basavaraj Arakere 리트윗함

ಶ್ರೀ ವಿಘ್ನೇಶ್ವರ ಭಟ್ ಅವರ ಲೇಖನ
ದಿ. 28.03.2023
ಇತ್ತೀಚಿಗೆ ಭಾಜಪಾದ ರಾಜ್ಯ ಅಧ್ಯಕ್ಷರು ಭಟ್ಕಳಕ್ಕೆ ಭೇಟಿ ನೀಡಿದ್ದಾಗ, "ಡಾ. ಚಿತ್ತರಂಜನ್ ಅವರು ಶಾಸಕರಾಗಿದ್ದಾಗಲೇ ಕೊಲೆಯಾಗಿ ಇಪ್ಪತ್ತಾರು ವರ್ಷ ಕಳೆದಿದೆ. ಕೇಂದ್ರದಲ್ಲಿ, ರಾಜ್ಯದಲ್ಲಿ ಭಾಜಪಾ ಸರಕಾರಗಳಿದ್ದಾಗಲೂ ಇನ್ನೂ ಹಂತಕರ ಪತ್ತೆಯಾಗಿಲ್ಲ. ಯಾಕೆ?" ಎಂದು ಪತ್ರಕರ್ತರು ಪ್ರಶ್ನಿಸಿದರಂತೆ. ಅದಕ್ಕೆ ಭಾಜಪಾ ಅಧ್ಯಕ್ಷರು "ನಮಗೆ ಮತ್ತಷ್ಟು ಸಮಯ ಬೇಕು. ಅಂದು ಕಾಂಗ್ರೆಸ್ ಸರಕಾರ ಇತ್ತು" ಎಂದು ಉತ್ತರಿಸಿದರು - ಎಂದು ಸ್ಥಳೀಯ ಪತ್ರಿಕೆಯೊಂದು ವರದಿಮಾಡಿದ್ದರ ಕ್ಲಿಪ್ಪಿಂಗ್ ನೋಡಿದೆ. ವಿಷಾದವೊಂದೇ ಉಳಿದದ್ದು.
**********
ಹೌದು, ಡಾ. ಚಿತ್ತರಂಜನ್/ಸಾವಿರಾರು ಜನರ ಪ್ರೀತಿಯ ರಂಜನ್ ಡಾಕ್ಟ್ರು ಶಾಸಕರಾಗಿದ್ದಾಗಲೇ ಕೊಲೆಯಾಗಿ ಬರುವ ಏಪ್ರಿಲ್ ೧೦ನೇ ತಾರೀಖಿಗೆ ಭರ್ತಿ ಇಪ್ಪತ್ತೇಳು ವರ್ಷಗಳು ಪೂರ್ಣವಾಗುತ್ತವೆ. ಅವರು ಕೊಲೆಯಾದ ಬೆನ್ನಿಗೇ ಭಟ್ಕಳದಲ್ಲಿ ಇನ್ನೂ ಮೂರ್ನಾಲ್ಕು ಕಾರ್ಯಕರ್ತರ ಕೊಲೆಗಳಾಗಿವೆ.
ಚಿತ್ತರಂಜನ್ ಅವರ ಕೊಲೆಯ ಪ್ರಕರಣದಲ್ಲಿ ಸಿಬಿಐ ತನಿಖೆಯೂ ನಡೆದಿದೆ. ಅವರ ಕೊಲೆ ಮತ್ತು ಅನಂತರದ ಭಟ್ಕಳ ಗಲಭೆಯ ಕುರಿತಂತೆ ಜಸ್ಟೀಸ್ ಜಗನ್ನಾಥಶೆಟ್ಟಿ ಆಯೋಗವೂ ತನಿಖೆ ನಡೆಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ಎಲ್ಲ ಹಂತಗಳಲ್ಲೂ ಸತ್ಯಶೋಧನೆಯ ಉದ್ದೇಶಕ್ಕಾಗಿ ಖ್ಯಾತನಾಮ ವಕೀಲರು, ರಾಷ್ಟ್ರೀಯವಾದಿಗಳು ಹಗಲಿರುಳೂ ಶ್ರಮಿಸಿದ್ದಾರೆ. ಇಷ್ಟೆಲ್ಲ ಆದರೂ ಹಂತಕರು ಇದುವರೆಗೂ ಸಿಗಲಿಲ್ಲ! ಆಯೋಗದ ವರದಿಯನ್ನು ಭಾಜಪಾ ಸರಕಾರವೂ ವಿಧಾನಸಭೆಯಲ್ಲಿ ಮಂಡಿಸಲಿಲ್ಲ!
*********
ನಿಜ, ರಾಜಕಾರಣವೆಂದರೆ ರಾಜಕಾರಣ ಅಷ್ಟೆ! ಅದು ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ, ಭಾಜಪಾ ಇರಲಿ. ಅಧಿಕಾರವೊಂದೇ ಗುರಿ; ತತ್ತ್ವ, ಸಿದ್ಧಾಂತ, ಐಡಿಯಾಲಜಿ ಎಲ್ಲವೂ ಕೇವಲ ಅಧಿಕಾರಸ್ಥಾನಕ್ಕೆ ಕರೆದೊಯ್ಯುವ ಮೆಟ್ಟಿಲುಗಳು! ಇವುಗಳ ಜೊತೆಗೆ ಕಾರ್ಯಕರ್ತರ ಹೆಣಗಳೂ ಸಿಕ್ಕರೆ, ಅವನ್ನೂ ಮೆಟ್ಟಿಲುಗಳ ಮೇಲೆ ಇಟ್ಟು, ಕಾಲು ನೋಯದಂತೆ ತುಳಿದು, ಖುರ್ಚಿ ಏರಬಹುದು! ತಾವಷ್ಟೇ ತುಳಿದರೆ ಕಾರ್ಯಕರ್ತರು ಬೇಜಾರು ಮಾಡಿಕೊಂಡಾರು ಎಂದು ಬೊಮ್ಮಾಯಿಯವರಿಂದ ಹಿಡಿದು ಬಾಬೂರಾವ್ ಚಿಂಚನಸೂರ್ ವರೆಗೆ ಸಿಕ್ಕಸಿಕ್ಕವರನ್ನೆಲ್ಲ ಕರೆದು ತುಳಿಸಿದರಾಯಿತು! ಒಟ್ಟಿನಲ್ಲಿ ಅಧಿಕಾರ ಸಿಕ್ಕಿದರೆ ಆಯಿತು, ಅಷ್ಟೇ!
*************
ಇನ್ನೂರಿಪ್ಪತ್ನಾಲ್ಕು ವರ್ಷಗಳ ಹಿಂದೆ ಟಿಪ್ಪುವನ್ನು ಕೊಂದವರು ಯಾರು? - ಎನ್ನುವ ಬಗ್ಗೆ ಸಂಶೋಧನೆಗಳು ನಡೆಯಲಿ, ಯಾರೂ ಬೇಡವೆನ್ನುವುದಿಲ್ಲ. ಆದರೆ, ಇಪ್ಪತ್ತಾರು ವರ್ಷಗಳ ಹಿಂದೆ ಕೊಲೆಯಾದ ಸ್ವಪಕ್ಷೀಯ ಶಾಸಕನ ಕೊಲೆಗಾರರನ್ನು ಗುರುತಿಸುವುದಕ್ಕೆ ಇನ್ನೆಷ್ಟು ವರ್ಷ ಬೇಕು? ಜಸ್ಟೀಸ್ ಜಗನ್ನಾಥಶೆಟ್ಟಿ ಆಯೋಗ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸಲು ಇನ್ನೆಷ್ಟು ವರ್ಷ ಬೇಕು? ನಿಜ, ಡಾ. ಚಿತ್ತರಂಜನ್ ಅವರು ಕೊಲೆಯಾದಾಗ ಕಾಂಗ್ರೆಸ್ ಸರಕಾರ ಇತ್ತು. ಆದರೆ, ಆ ಕೊಲೆಯನ್ನು ಕುರಿತ ತನಿಖಾ ವರದಿಯನ್ನು ಬಹಿರಂಗಪಡಿಸುವುದಕ್ಕೆ ಈಗ ಇರುವ ಸಮಸ್ಯೆಯಾದರೂ ಏನು? ಈಗಿರುವುದೂ ಕಾಂಗ್ರೆಸ್ ಸರಕಾರವೇ?
*****************
ಹೋಗಲಿಬಿಡಿ, ರಾಜಕಾರಣವೆಂದರೆ ರಾಜಕಾರಣ; ಅಧಿಕಾರಗಳಿಕೆ ಅಷ್ಟೇ ತಾನೇ? ಐಡಿಯಾಲಜಿಯ ತೊಗಲುತೊಟ್ಟು ಕುಣಿಯಬೇಡಿ!
ಒಂದುಕಾಲದಲ್ಲಿ ಯಾವ ಆಸೆ, ಪ್ರತಿಫಲದ ನಿರೀಕ್ಷೆಯೂ ಇಲ್ಲದೆ ಹೊಟ್ಟೆಬಟ್ಟೆ ಕಟ್ಟಿಕೊಂಡು ಕೆಲಸಮಾಡಿದ, ಮನೆಗೆ ಬಂದವರಿಗೆಲ್ಲ ತಮ್ಮ ಕೊರತೆಗಳನ್ನು ಮುಚ್ಚಿಟ್ಟುಕೊಂಡು ಉಪಚರಿಸಿದ, ಗೇಲಿಮಾಡುವವರ ಎದುರಿನಲ್ಲೇ ಎದೆಯೆತ್ತಿನಡೆದು ಸಮಾಜಸಂಘಟನೆಮಾಡಿದ ಸಾವಿರಾರು ಹಿರಿಯರು ಕಣ್ಣು ಕಿವಿಗಳು ದುರ್ಬಲಗೊಂಡರೂ ತಾವು ನಂಬಿದ ತತ್ತ್ವಗಳಿಂದ ಒಂದಿನಿತೂ ಆಚೀಚೆ ಸರಿಯದೆ ಕುಟುಕು ಜೀವಹಿಡಿದುಕೊಂಡು ಬದುಕಿದ್ದಾರೆ. ಈಗ, ಕೊನೆಗಾಲದಲ್ಲಿ ಅವರನ್ನು ಹೀಗೆಲ್ಲ ಅಣಕಿಸಬೇಡಿ!

ಕನ್ನಡ
Basavaraj Arakere 리트윗함
Basavaraj Arakere 리트윗함

@BasanagoudaBJP We are always with you Gowdreee 🧡🚩
ಉತ್ತರ ಕರ್ನಾಟಕದ ಹೆಮ್ಮೆಯ ನಾಯಕ❤️
Basavaraj Arakere 리트윗함
Basavaraj Arakere 리트윗함

Is there any leader left in Karnataka with the guts to speak for Hindus like @BasanagoudaBJP Ji..?
First @AnantkumarH @ikseshwarappa then @mepratap now Yatnal Ji. One by one, BJP is silencing true Hindu voices in Karnataka😑
And all this just to secure one man's son's career🤡


English
Basavaraj Arakere 리트윗함
Basavaraj Arakere 리트윗함
Basavaraj Arakere 리트윗함

ನರಸತ್ತ ಬಿಜೆಪಿ ಯವರೇ ಇವರನ್ನ ನೋಡಿ ಕಲೀರಿ ಅಧಿಕಾರ ದುರುಪಯೋಗ ಹೇಗೆ ಮಾಡಬೇಕೆಂದು
Dr. Ravi C. T 🇮🇳 ಡಾ. ರವಿ ಸಿ. ಟಿ@CTRavi_BJP
ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ. ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್ ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೇಸ್ ಸರ್ಕಾರವೇ ಕಾರಣ.
ಕನ್ನಡ
Basavaraj Arakere 리트윗함

ವಕ್ಫ್ ಆಸ್ತಿ ಎಂದು ನಮ್ಮ ನೆಲ ಕಬಳಿಸುತ್ತಿರುವ 2₹, 4₹ ತೆರಿಗೆ ಕಟ್ಟಲಾಗದೆ, ಕತ್ತಿಯ ಭಯಕ್ಕೆ ಹೆದರಿ ಮತಾಂತರ ಆದವರ ಬಗ್ಗೆ @BasanagoudaBJP ಸರ್ ರವರ ನೇರನುಡಿ 🔥
1500 ವರ್ಷಗಳ ಹಿಂದೆ ಎಲ್ಲೋ ಮರುಭೂಮಿಯಲ್ಲಿ ಉದಯಿಸಿದ, ಭಾರತಕ್ಕೆ ವಲಸೆ ಬಂದು, ಭಾರತ ನಮ್ಮದೇ ಎನ್ನುತ್ತಿರುವವರು, ಮತ್ತು ಅವರ ಪರ ವಹಿಸುವವರು ಪೂರ್ತಿ ವಿಡಿಯೋ ನೋಡಿ.
ಕನ್ನಡ

@Flipkart @flipkartsupport @FlipkartStories @FlipkartEnables
@Flipkartminutes @jagograhakjago is this #BigBillionDaySale ? After giving discount cancelled order due to out of stock. What type of scam is going on Please clarify and deliver this item with same price
#flipcartscam

English
Basavaraj Arakere 리트윗함
Basavaraj Arakere 리트윗함

An emotionally charged welcome to my dear brother A Real life ‘Power Star’!!
A Hero’s Homecoming ! 💐
God bless!! 🙏 @PawanKalyan
English

ಸದೃಢ ಮತ್ತು ವಿಕಸಿತ ಭಾರತಕ್ಕೆ ನಮ್ಮ ಮತ
ಮತ್ತೊಮ್ಮೆ ಮೋದಿ 🪷
#ModiOnceMore2024
#LokSabhaElection2024
#shivamoggaloksabhaconstituency

ಕನ್ನಡ
Basavaraj Arakere 리트윗함










