CM of Karnataka

27.3K posts

CM of Karnataka banner
CM of Karnataka

CM of Karnataka

@CMofKarnataka

Official Page of the Chief Minister's Office, Karnataka

Bengaluru, Karnataka Katılım Ağustos 2014
174 Takip Edilen1.6M Takipçiler
CM of Karnataka
CM of Karnataka@CMofKarnataka·
ಸೋಮವಾರ ಬೆಂಗಳೂರಿನಲ್ಲಿ ನಡೆದ ಹಜ್ ಯಾತ್ರಿಕರ ವಿಮಾನಯಾನಕ್ಕೆ ಚಾಲನೆ ನೀಡುವ ಸಮಾರಂಭದ ಕುರಿತ ಪತ್ರಿಕಾ ವರದಿಗಳು #ಕನ್ನಡಸುದ್ದಿ
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
0
0
2
427
CM of Karnataka
CM of Karnataka@CMofKarnataka·
"From delivering guarantees to driving governance - Karnataka Model is evolving with purpose, precision, and people at its core. Our focus remains clear: strengthen social justice, empower every household, and build a future-ready economy where growth is inclusive and sustainable. As we move forward, welfare, infrastructure, and economic opportunity will go hand in hand - ensuring that development reaches every citizen, every region, and every aspiration. Karnataka is not just implementing policy. It is setting a benchmark for governance that delivers." - Chief Minister Shri @siddaramaiah #GuaranteeSarkara #KarnatakaModel
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
English
0
2
4
385
CM of Karnataka
CM of Karnataka@CMofKarnataka·
ಹಜ್ ಯಾತ್ರಿಗರು ಮಾಡುವ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತನ್ನೂ ಬಯಸಿರಿ ಎಂದು ಕೋರುತ್ತಾ, ಹಜ್ ಯಾತ್ರೆಯು ಸುಖಕರವಾಗಿರಲೆಂದು ಹಾರೈಸುತ್ತೇನೆ. ಇಸ್ಲಾಂ ಧರ್ಮದ ಪ್ರಮುಖ ಐದು ಆಧಾರ ಸ್ತಂಭಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಲೇಬೇಕಾಗಿದೆ. ಹಜ್ ಯಾತ್ರೆ ಮಾಡುವುದರಿಂದ ಮನುಷ್ಯನ ಹಿಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ಆತ ಮರುಜನ್ಮ ಪಡೆದ ಮಗುವಿನಂತೆ ಪರಿಶುದ್ಧನಾಗುತ್ತಾನೆ ಎಂಬ ನಂಬಿಕೆಯಿದೆ. ಯಾರಾದರೂ ಒಬ್ಬ ಮನುಷ್ಯನನ್ನು (ಅಪರಾಧ ಮಾಡದಿದ್ದರೂ) ಕೊಂದರೆ, ಅವನು ಇಡೀ ಮಾನವಕುಲವನ್ನೇ ಕೊಂದಂತೆ; ಮತ್ತು ಯಾರಾದರೂ ಒಂದು ಜೀವವನ್ನು ಉಳಿಸಿದರೆ, ಅವನು ಇಡೀ ಮಾನವಕುಲವನ್ನೇ ಉಳಿಸಿದಂತೆ ಎಂದು ಜೀವದ ಬೆಲೆಯ ಬಗ್ಗೆ ಕುರಾನ್ ನೀಡುವ ಅತ್ಯುನ್ನತ ಸಂದೇಶವಾಗಿದೆ. ಪ್ರತಿಯೊಬ್ಬ ಹಜ್ ಯಾತ್ರಿಗನು ನಿಷ್ಕಲ್ಮಶ ಮನದಿಂದ ಯಾತ್ರೆ ಕೈಗೊಳ್ಳಬೇಕು. ಯಾತ್ರೆಯ ಸಂದರ್ಭದಲ್ಲಿ ಮಾಡುವ ಪ್ರಾರ್ಥನೆಯಲ್ಲಿ ಸರ್ಕಾರದ ಒಳಿತನ್ನೂ ಬಯಸಿರಿ ಎಂದು ಕೋರುತ್ತೇನೆ. ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ ಮಾನವನು ಪರಸ್ಪರ ದ್ವೇಷವನ್ನು ಸಾಧಿಸುತ್ತಾನೆ. ಮಾನವೀಯತೆಯೇ ನಿಜವಾದ ಧರ್ಮ. ಪರರ ಒಳಿತನ್ನು ಬಯಸುವವರನ್ನು ದೇವರು ರಕ್ಷಿಸುತ್ತಾನೆ. ತನ್ನ ಧರ್ಮವನ್ನು ಪ್ರೀತಿಸಿ, ಆದರೆ ಇತರೆ ಧರ್ಮದ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಭ್ರಾತೃತ್ವ, ಸಮಾನತೆ ಮತ್ತು ಸೌಹಾರ್ದತೆಗಳೇ ನಮ್ಮ ಸಂವಿಧಾನದ ಮೂಲತತ್ವವಾಗಿದೆ. 2026-27ನೇ ಸಾಲಿನ ಆಯವ್ಯಯದಲ್ಲಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಹಜ್ ಯಾತ್ರಾರ್ಥಿಗಳು ಹಾಗೂ ಅವರ ಸಂಬಂಧಿಕರಿಗೆ ಸೌಲಭ್ಯ ಮತ್ತು ಸೌಕರ್ಯಗಳನ್ನು ನೀಡಲು ಅನುಕೂಲವಾಗುವಂತೆ ಹಜ್ ಭವನಗಳ ನಿರ್ಮಾಣ ಮಾಡಲಾಗುತ್ತದೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. - ಮುಖ್ಯಮಂತ್ರಿ @siddaramaiah ಅವರು ಇಂದು ಕರ್ನಾಟಕ ಹಜ್ ಸಮಿತಿ ಆಯೋಜಿಸಿದ್ದ "ಹಜ್ -2026" ಹಜ್ ಯಾತ್ರಿಕರ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದರು
CM of Karnataka tweet media
ಕನ್ನಡ
4
4
22
1.2K
CM of Karnataka
CM of Karnataka@CMofKarnataka·
ಒಡಿಶಾದ ಭುವನೇಶ್ವರದಲ್ಲಿ ನಡೆದ 61ನೇ "ಫೆಮಿನಾ ಮಿಸ್ ಇಂಡಿಯಾ -2026" ಕಿರೀಟ ಮುಡಿಗೇರಿಸಿಕೊಂಡಿರುವ ಕಾರವಾರದ ಕಾಂಗ್ರೆಸ್ ಶಾಸಕರಾದ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸತೀಶ್ ಸೈಲ್ ಅವರನ್ನು ಮುಖ್ಯಮಂತ್ರಿ @siddaramaiah ಅವರು ಅಭಿನಂದಿಸಿ, ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಲಭಿಸಲಿ ಎಂದು ಶುಭ ಕೋರಿದರು. ಶಾಸಕರಾದ ಸತೀಶ್ ಸೈಲ್, ರಿಜ್ವಾನ್ ಅರ್ಷದ್, ಯಾಸೀರ್ ಖಾನ್ ಪಠಾಣ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ ಅವರು ಹಾಜರಿದ್ದರು‌.
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
1
3
102
5.6K
CM of Karnataka
CM of Karnataka@CMofKarnataka·
ಮುಖ್ಯಮಂತ್ರಿ @siddaramaiah ಅವರು ಮುಸ್ಲಿಂ ಸಮುದಾಯದ ಪವಿತ್ರ ಹಜ್ ಯಾತ್ರೆಯ "ಹಜ್-2026" ಯಾತ್ರಾತ್ರಿಗಳ ವಿಮಾನಯಾನಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ಸಚಿವರಾದ ರಹೀಂಖಾನ್, ಕೃಷ್ಣಬೈರೇಗೌಡ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಅಜೀಜ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ ಹಾಗೂ ಮುಸ್ಲಿಂ ಧರ್ಮ ಗುರುಗಳು ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.‌
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
3
1
21
996
CM of Karnataka
CM of Karnataka@CMofKarnataka·
ಲೋಕಭವನದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಜಿ.ಸತ್ಯವತಿ ಅವರು ಪ್ರಮಾಣವಚನ ಸ್ವೀಕರಿಸಿದ ವೇಳೆ ಮುಖ್ಯಮಂತ್ರಿ @siddaramaiah ಅವರು ಹಾಜರಿದ್ದು, ನೂತನ ಜವಾಬ್ದಾರಿಯ ನಿರ್ವಹಣೆಯಲ್ಲಿ ಯಶಸ್ಸು ಸಿಗಲೆಂದು ಹಾರೈಸಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದ ಈ ಸಮಾರಂಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್ ಕೆ ಪಾಟೀಲ್, ಇಂಧನ ಸಚಿವರಾದ ಕೆ ಜೆ ಜಾರ್ಜ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರುಗಳು ಉಪಸ್ಥಿತರಿದ್ದರು.
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
3
11
148
8.1K
CM of Karnataka
CM of Karnataka@CMofKarnataka·
ಒಳಮೀಸಲಾತಿ - ದಶಕಗಳ ಕನಸು ನನಸಾಗಿಸಿದ ಮುಖ್ಯಮಂತ್ರಿ @siddaramaiah ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಬಹುಪರಾಕ್ ಒಳಮೀಸಲಾತಿ ಜಾರಿಯಿಂದಾಗಿ ಸರ್ಕಾರದ ಸಾವಿರಾರು ಹುದ್ದೆಗಳ ಭರ್ತಿ ಪ್ರಕ್ರಿಯೆಗಿದ್ದ ತಡೆ ಈಗ ಇಲ್ಲವಾಗಿದೆ. ಸರ್ಕಾರಿ ಉದ್ಯೋಗದ ಕನಸು ಕಂಡ ರಾಜ್ಯದ ಲಕ್ಷಾಂತರ ಯುವಜನರಿಗೆ ಒಳಮೀಸಲಾತಿ ಹರ್ಷ ತಂದಿದ್ದು, ಈ ಕುರಿತ ಅವರ ಮುಕ್ತ ಮಾತು ಈ ವೀಡಿಯೋದಲ್ಲಿದೆ. #SocialJustice
ಕನ್ನಡ
3
6
34
1.8K
CM of Karnataka
CM of Karnataka@CMofKarnataka·
ರಾಜ್ಯ ಸರ್ಕಾರವು 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮೂಡಿಬಂದಿರುವ ಸಂಪಾದಕೀಯ ಬರಹ #ಕನ್ನಡಸುದ್ದಿ
CM of Karnataka tweet media
ಕನ್ನಡ
3
2
21
1.7K
CM of Karnataka
CM of Karnataka@CMofKarnataka·
ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು ಒಬ್ಬ ಸಮರ್ಥ, ಪ್ರಾಮಾಣಿಕ ಆಡಳಿತಗಾರರಾಗಿದ್ದು, ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ನಡೆದುಕೊಂಡವರು. ಕೆ.ಸಿ.ರೆಡ್ಡಿಯವರು ಸ್ವಾತಂತ್ರ್ಯದ ನಂತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದವರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗಿಯಾಗಿದ್ದರು. ಕೋಲಾರ ಮೂಲದವರಾದ ಅವರು ಮೈಸೂರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು. ಕಾಂಗ್ರೆಸ್ ಪಕ್ಷ ಸದೃಢವಾಗಿರಲು ಅವರು ಕಾರಣಕರ್ತರು. ಐಟಿಐ, ಎಚ್.ಎಂ.ಟಿ, ಇಸ್ರೋ ಮುಂತಾದ ಸಂಸ್ಥೆಗಳು ರಾಜ್ಯದಲ್ಲಿ ಸ್ಥಾಪನೆಯಾಗಿದ್ದರೆ ಅದಕ್ಕೆ ಅವರು ಮೂಲ ಕಾರಣ. ಕೆ.ಸಿ.ರೆಡ್ಡಿಯವರ ಆಡಳಿತದ ಹೆಜ್ಜೆಗಳು ನಮಗೆ ದಾರಿದೀಪವಾಗಿವೆ. - ಮುಖ್ಯಮಂತ್ರಿ @siddaramaiah ಅವರು ಇಂದು ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಜಯಂತಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ರೆಡ್ಡಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಾತನಾಡಿದರು.
ಕನ್ನಡ
2
6
29
1.9K
CM of Karnataka
CM of Karnataka@CMofKarnataka·
ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಜಯಂತಿಯ ಅಂಗವಾಗಿ ಇಂದು ಮುಖ್ಯಮಂತ್ರಿ @siddaramaiah ಅವರು ವಿಧಾನಸೌಧ ಆವರಣದಲ್ಲಿರುವ ರೆಡ್ಡಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.
CM of Karnataka tweet mediaCM of Karnataka tweet mediaCM of Karnataka tweet mediaCM of Karnataka tweet media
ಕನ್ನಡ
1
2
26
1.4K
CM of Karnataka
CM of Karnataka@CMofKarnataka·
ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ಸು ಕಂಡ ಬಳಿಕ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ನಾಡಿನ ಅಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿದ ಕೆ.ಸಿ.ರೆಡ್ಡಿಯವರ ಬದುಕು ಮತ್ತು ಸಾಧನೆಗಳು ನಮ್ಮೆಲ್ಲರಿಗೂ ಆದರ್ಶಪ್ರಾಯವಾದುದ್ದು. ಕನ್ನಡ ಭಾಷಿಗರೆಲ್ಲರನ್ನು ಒಂದೇ ಸೂರಿನಡಿ ಒಗ್ಗೂಡಿಸಲು ಕರ್ನಾಟಕ ಏಕೀಕರಣ ಹೋರಾಟಕ್ಕೆ ಕೆ.ಸಿ.ರೆಡ್ಡಿಯವರ ಕೊಡುಗೆಯನ್ನು ಅವರ ಜಯಂತಿಯ ದಿನ ಸ್ಮರಿಸಿ, ನಮಿಸುತ್ತೇನೆ. - ಮುಖ್ಯಮಂತ್ರಿ @siddaramaiah #ಕೆಸಿರೆಡ್ಡಿ
CM of Karnataka tweet media
ಕನ್ನಡ
1
5
19
989
CM of Karnataka
CM of Karnataka@CMofKarnataka·
ಒಳಮೀಸಲಾತಿ - ದಶಕಗಳ ಕನಸು ನನಸಾಗಿಸಿದ ಮುಖ್ಯಮಂತ್ರಿ @siddaramaiah ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಬಹುಪರಾಕ್ ಒಳಮೀಸಲಾತಿ ಜಾರಿಯಿಂದಾಗಿ ಸರ್ಕಾರದ ಸಾವಿರಾರು ಹುದ್ದೆಗಳ ಭರ್ತಿ ಪ್ರಕ್ರಿಯೆಗಿದ್ದ ತಡೆ ಈಗ ಇಲ್ಲವಾಗಿದೆ. ಸರ್ಕಾರಿ ಉದ್ಯೋಗದ ಕನಸು ಕಂಡ ರಾಜ್ಯದ ಲಕ್ಷಾಂತರ ಯುವಜನರಿಗೆ ಒಳಮೀಸಲಾತಿ ಹರ್ಷ ತಂದಿದ್ದು, ಈ ಕುರಿತ ಅವರ ಮುಕ್ತ ಮಾತು ಈ ವೀಡಿಯೋದಲ್ಲಿದೆ. #SocialJustice
ಕನ್ನಡ
0
4
12
2K
CM of Karnataka
CM of Karnataka@CMofKarnataka·
ಒಳಮೀಸಲಾತಿ - ದಶಕಗಳ ಕನಸು ನನಸಾಗಿಸಿದ ಮುಖ್ಯಮಂತ್ರಿ @siddaramaiah ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಬಹುಪರಾಕ್ ಒಳಮೀಸಲಾತಿ ಜಾರಿಯಿಂದಾಗಿ ಸರ್ಕಾರದ ಸಾವಿರಾರು ಹುದ್ದೆಗಳ ಭರ್ತಿ ಪ್ರಕ್ರಿಯೆಗಿದ್ದ ತಡೆ ಈಗ ಇಲ್ಲವಾಗಿದೆ. ಸರ್ಕಾರಿ ಉದ್ಯೋಗದ ಕನಸು ಕಂಡ ರಾಜ್ಯದ ಲಕ್ಷಾಂತರ ಯುವಜನರಿಗೆ ಒಳಮೀಸಲಾತಿ ಹರ್ಷ ತಂದಿದ್ದು, ಈ ಕುರಿತ ಅವರ ಮುಕ್ತ ಮಾತು ಈ ವೀಡಿಯೋದಲ್ಲಿದೆ. #SocialJustice
ಕನ್ನಡ
1
4
11
1.4K
CM of Karnataka
CM of Karnataka@CMofKarnataka·
ಒಳಮೀಸಲಾತಿ - ದಶಕಗಳ ಕನಸು ನನಸಾಗಿಸಿದ ಮುಖ್ಯಮಂತ್ರಿ @siddaramaiah ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಬಹುಪರಾಕ್ ಒಳಮೀಸಲಾತಿ ಜಾರಿಯಿಂದಾಗಿ ಸರ್ಕಾರದ ಸಾವಿರಾರು ಹುದ್ದೆಗಳ ಭರ್ತಿ ಪ್ರಕ್ರಿಯೆಗಿದ್ದ ತಡೆ ಈಗ ಇಲ್ಲವಾಗಿದೆ. ಸರ್ಕಾರಿ ಉದ್ಯೋಗದ ಕನಸು ಕಂಡ ರಾಜ್ಯದ ಲಕ್ಷಾಂತರ ಯುವಜನರಿಗೆ ಒಳಮೀಸಲಾತಿ ಹರ್ಷ ತಂದಿದ್ದು, ಈ ಕುರಿತ ಅವರ ಮುಕ್ತ ಮಾತು ಈ ವೀಡಿಯೋದಲ್ಲಿದೆ. #SocialJustice
ಕನ್ನಡ
3
5
27
1.8K
CM of Karnataka
CM of Karnataka@CMofKarnataka·
ಒಳಮೀಸಲಾತಿ - ದಶಕಗಳ ಕನಸು ನನಸಾಗಿಸಿದ ಮುಖ್ಯಮಂತ್ರಿ @siddaramaiah ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಬಹುಪರಾಕ್ ಒಳಮೀಸಲಾತಿ ಜಾರಿಯಿಂದಾಗಿ ಸರ್ಕಾರದ ಸಾವಿರಾರು ಹುದ್ದೆಗಳ ಭರ್ತಿ ಪ್ರಕ್ರಿಯೆಗಿದ್ದ ತಡೆ ಈಗ ಇಲ್ಲವಾಗಿದೆ. ಸರ್ಕಾರಿ ಉದ್ಯೋಗದ ಕನಸು ಕಂಡ ರಾಜ್ಯದ ಲಕ್ಷಾಂತರ ಯುವಜನರಿಗೆ ಒಳಮೀಸಲಾತಿ ಹರ್ಷ ತಂದಿದ್ದು, ಈ ಕುರಿತ ಅವರ ಮುಕ್ತ ಮಾತು ಈ ವೀಡಿಯೋದಲ್ಲಿದೆ. #SocialJustice
ಕನ್ನಡ
3
3
12
960
CM of Karnataka
CM of Karnataka@CMofKarnataka·
Today’s press coverage of Chief Minister Shri @siddaramaiah's review meeting with senior officials at Vidhana Soudha. (1 / 2)
CM of Karnataka tweet mediaCM of Karnataka tweet mediaCM of Karnataka tweet media
English
1
3
12
1.4K
CM of Karnataka
CM of Karnataka@CMofKarnataka·
ಒಳಮೀಸಲಾತಿ - ದಶಕಗಳ ಕನಸು ನನಸಾಗಿಸಿದ ಮುಖ್ಯಮಂತ್ರಿ @siddaramaiah ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಬಹುಪರಾಕ್ ಒಳಮೀಸಲಾತಿ ಜಾರಿಯಿಂದಾಗಿ ಸರ್ಕಾರದ ಸಾವಿರಾರು ಹುದ್ದೆಗಳ ಭರ್ತಿ ಪ್ರಕ್ರಿಯೆಗಿದ್ದ ತಡೆ ಈಗ ಇಲ್ಲವಾಗಿದೆ. ಸರ್ಕಾರಿ ಉದ್ಯೋಗದ ಕನಸು ಕಂಡ ರಾಜ್ಯದ ಲಕ್ಷಾಂತರ ಯುವಜನರಿಗೆ ಒಳಮೀಸಲಾತಿ ಹರ್ಷ ತಂದಿದ್ದು, ಈ ಕುರಿತ ಅವರ ಮುಕ್ತ ಮಾತು ಈ ವೀಡಿಯೋದಲ್ಲಿದೆ. #SocialJustice
ಕನ್ನಡ
0
3
14
904
CM of Karnataka
CM of Karnataka@CMofKarnataka·
ಒಳಮೀಸಲಾತಿ - ದಶಕಗಳ ಕನಸು ನನಸಾಗಿಸಿದ ಮುಖ್ಯಮಂತ್ರಿ @siddaramaiah ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಬಹುಪರಾಕ್ ಒಳಮೀಸಲಾತಿ ಜಾರಿಯಿಂದಾಗಿ ಸರ್ಕಾರದ ಸಾವಿರಾರು ಹುದ್ದೆಗಳ ಭರ್ತಿ ಪ್ರಕ್ರಿಯೆಗಿದ್ದ ತಡೆ ಈಗ ಇಲ್ಲವಾಗಿದೆ. ಸರ್ಕಾರಿ ಉದ್ಯೋಗದ ಕನಸು ಕಂಡ ರಾಜ್ಯದ ಲಕ್ಷಾಂತರ ಯುವಜನರಿಗೆ ಒಳಮೀಸಲಾತಿ ಹರ್ಷ ತಂದಿದ್ದು, ಈ ಕುರಿತ ಅವರ ಮುಕ್ತ ಮಾತು ಈ ವೀಡಿಯೋದಲ್ಲಿದೆ. #SocialJustice
ಕನ್ನಡ
5
4
24
1.9K