112 Udupi

2.8K posts

112 Udupi banner
112 Udupi

112 Udupi

@112Udupi

Official Account of Emergency Response Support System 112 – Udupi.

Katılım Ekim 2020
10 Takip Edilen434 Takipçiler
112 Udupi
112 Udupi@112Udupi·
ದೂರುದಾರರಾದ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಕರೆ ಮಾಡಿದ್ದು, ಮನೆಗೆ ಹೋಗಿ ನೋಡಲಾಗಿ ಅವರ ಪತ್ನಿ ಫ್ಯಾನಿಗೆ ಸೀರೆಯನ್ನು ಹಾಕಿ ಆತ್ಮಹತ್ಯೆಗೆ ಪ್ರಯತ್ನ ಪಡುತ್ತಿರುವುದು ಕಂಡುಬಂದಿರುತ್ತದೆ,ಅವರನ್ನು ಪಕ್ಕದ ಮನೆಯವರ ಸಹಾಯದಿಂದ ಬಾಗಿಲನ್ನು ಮುರಿದು ಪ್ರಾಣಪಾಯದಿಂದ ರಕ್ಷಿಸಿ ಆಸ್ಪತ್ರೆಗೆ ಕಳಿಸಿಕೊಡಲಾಯಿತು. @112Karnataka
112 Udupi tweet media
ಕನ್ನಡ
0
0
0
24
112 Udupi retweetledi
SP Udupi
SP Udupi@PoliceUdupi·
ತಾಯಿ ಮನವಿ ಮಾಡಿಕೊಂಡಿರುತ್ತಾರೆ. ತಾಯಿಯ ಮನವಿಯ ಮೇರೆಗೆ, ಮಗುವನ್ನು ಜಿಲ್ಲಾ ಚೈಲ್ಡ್ ವೆಲ್ಫೇರ್ ವಿಭಾಗ (ಮಣಿಪಾಲ ಜಿಲ್ಲಾಧಿಕಾರಿ ಕಚೇರಿ) ರವರಿಗೆ ಹಸ್ತಾಂತರಿಸಿ, ತಾಯಿಯ ಹಿಂದಿನ ಉದ್ಯೋಗದಾತರೊಂದಿಗೆ ಮಾತನಾಡಿ, ಅವರಿಗೆ ಪುನಃ ಉದ್ಯೋಗ ದೊರಕುವುದನ್ನು ಖಚಿತಪಡಿಸಿಕೊಳ್ಳಲಾಯಿತು. @DgpKarnataka @KarnatakaCops @Rangepol_WR
ಕನ್ನಡ
0
2
2
55
112 Udupi retweetledi
SP Udupi
SP Udupi@PoliceUdupi·
ದೂರುದಾರರಿಂದ ಬಸ್ ನಿಲ್ದಾಣದಲ್ಲಿ ಒಬ್ಬ ಮಹಿಳೆ ಕಳೆದ 3 ದಿನಗಳಿಂದ ತನ್ನ ಮಗುವಿನೊಂದಿಗೆ ತಂಗಿರುವುದಾಗಿ 112 ಕ್ಕೆ ಕರೆ ಬಂದಿದ್ದು, ಅಕ್ಕ ಪಡೆಯವರೊಂದಿಗೆ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ, ಆ ಮಹಿಳೆಗೆ ಹಾಗೂ ಅವರ ಮಗುವಿಗೆ ನೋಡಿಕೊಳ್ಳುವವರು ಯಾರೂ ಇಲ್ಲದ ಸ್ಥಿತಿ ಇದ್ದು ಸುಮಾರು 5 ವರ್ಷದ ಮಗುವನ್ನು ಚೈಲ್ಡ್ ಕೇರ್ ಸೆಂಟರ್‌ಗೆ ಸೇರಿಸುವಂತೆ
SP Udupi tweet mediaSP Udupi tweet media
ಕನ್ನಡ
1
2
5
73
112 Udupi
112 Udupi@112Udupi·
ದೂರದಾರರು ಕರೆ ಮಾಡಿ ಮಾನಸಿಕ ಅಸ್ವಸ್ಥನಾಗಿದ್ದು ಗಲಾಟೆ ಮಾಡಿ ಕೋಣೆ ಒಳಗಿನ ವಸ್ತುಗಳನ್ನು ಪುಡಿ ಮಾಡುತ್ತಿರುವುದಾಗಿ ಹಾಗೂ ತುಂಬಾ ವಯಲೆಂಟ್ ಆಗಿದ್ದು ಆಸ್ಪತ್ರೆಗೆ ಹೋಗಲು ಸಹಕರಿಸಲು ತಿಳಿಸಿದ್ದು ಅಂಬುಲೆನ್ಸ್ ಸಹಾಯದಿಂದ ಕುಂದಾಪುರ ಸರಕಾರಿ ಚಿಕಿತ್ಸೆಗೆ ಕಳುಹಿಸಿ ಕೊಟ್ಟಿರುತ್ತೇವೆ@112karnataka
112 Udupi tweet media
ಕನ್ನಡ
0
0
0
40
112 Udupi
112 Udupi@112Udupi·
ಯಾವುದೇ ಮುಂಜಾಗ್ರತ ಕಾಮಗಾರಿ ಫಲಕಗಳನ್ನು ಅಳವಡಿಸದೆ ರಸ್ತೆಯ ಪಕ್ಕ ಪೈಪ್ ಲೈನ್ ಅಗೆಯುತ್ತಿದ್ದು, ರಸ್ತೆಯಲ್ಲಿ ಹೋಗುವ ವಾಹನಗಳಿಂದ ಅಪಘಾತವಾಗುವ ಸಂಭವನೀಯತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದು ಅಲ್ಲಿನ ಕೆಲಸಗಾರರಿಗೆ ನೀವು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಮತ್ತು ಫಲಕಗಳನ್ನು ಅಳವಡಿಸುವಂತೆ ಕಾನೂನು ಅರಿವು ಮೂಡಿಸಿರತ್ತಾರೆ.
112 Udupi tweet media
ಕನ್ನಡ
0
0
0
27
112 Udupi
112 Udupi@112Udupi·
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆದುರು ಎಂಬಲ್ಲಿ ಮೋಹನ್ ಅವರು ಕಾಲ್ ಮಾಡಿ ಮಹೇಂದ್ರ ಎಂಬುವರು ಮೊಬೈಲ್ ಕಳ್ಳತನ ಮಾಡಿದ್ದಾರೆ ಎಂದು ತಿಳಿಸಿರುತ್ತಾರೆ ನಾವು ಜಾಗಕ್ಕೆ ಹೋಗೋದ್ರೊಳಗಡೆ ಮೊಬೈಲನ್ನು ರಿಟರ್ನ್ ಕೊಟ್ಟಿರುತ್ತಾರೆ ಮೋಹನ್ ಅವರಿಗೆ ಕಂಪ್ಲೇಂಟ್ ಬೇಕಾದಲ್ಲಿ ಕೋಟ ಠಾಣೆಗೆ ಹೋಗಿ ಕಂಪ್ಲೇಂಟ್ ಮಾಡುವಂತೆ ತಿಳಿಸಲಾಗಿದೇ
112 Udupi tweet media
ಕನ್ನಡ
0
0
0
63
112 Udupi
112 Udupi@112Udupi·
. ರಂದು 112 ಗೆ ಕರೆ ಬಂದ ಮೇರೆಗೆ ನಾವು ಮಲ್ಪೆ ಠಾಣಾ ವ್ಯಾಪ್ತಿಯ ಮೂಡಬೆಟ್ಟು 2ನೇ ಕ್ರಾಸ್ ಹತ್ತಿರ ಹೋಗಿ ದೂರವಾಣಿ ಮೂಲಕ ಪ್ರಕಾಶ್ ಎಂಬುವರನ್ನು ವಿಚಾರಿಸಿದಾಗ ಲೌಡ್ ಸ್ಪೀಕರ್ ಶಬ್ದ ಬರುವುದಾಗಿ ತಿಳಿಸಿದ್ದು, ಸದರಿ ಸ್ಥಳಕ್ಕೆ ಹೋಗಿ ಸ್ಪೀಕರ್ ಅನ್ನು ಬಂದ್ ಮಾಡಲು ತಿಳಿಸಿದ್ದು, ಅವರು ಲೌಡ್ ಸ್ಪೀಕರ್ ಅನ್ನು ಬಂದ್ ಮಾಡಿರುತ್ತಾರೆ.
112 Udupi tweet media
ಕನ್ನಡ
0
0
0
63
112 Udupi
112 Udupi@112Udupi·
ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರುದಾರರಿಗೆ ಹೆಂಡತಿ ಹಾಗೂ ಅವರ ತಂಗಿ ಮಕ್ಕಳಿಗೆ ತೊಂದರೆ ಕೊಡುತ್ತಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಮಧ್ಯಪಾನ ಮಾಡಿ ಮನೆಯಲ್ಲಿ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ನೀಡಿ, ದೂರುದಾರರಿಗೆ ದೂರು ನೀಡಬೇಕಾದಲ್ಲಿ ಹೆಬ್ರಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತೆ @spudupi @112karnataka
112 Udupi tweet media
ಕನ್ನಡ
0
0
0
34
112 Udupi
112 Udupi@112Udupi·
ದೂರುದಾರರ ತಂದೆ ವಿಪರೀತ ಮದ್ಯಪಾನ ಮಾಡಿ ಬಂದು ತಂಗಿ, ತಮ್ಮ ಮತ್ತು ತಾಯಿಗೆ ಮಾನಸಿಕ ಹಿಂಸೆ ನೀಡುತ್ತಿ ರುವ ಬಗ್ಗೆ ತಿಳಿಸಿದ್ದು ಸ್ಥಳಕ್ಕೆ ಹೋಗಿ ತಂದೆಗೆ ಇನ್ನು ಮುಂದೆ ಈ ರೀತಿ ವರ್ತಿಸಿದಂತೆ ಸೂಕ್ತ ತಿಳುವಳಿಕೆ ನೀಡಲಾಯಿತು
112 Udupi tweet media
ಕನ್ನಡ
0
0
0
31
112 Udupi
112 Udupi@112Udupi·
ಅಪರಿಚಿತ ವ್ಯಕ್ತಿ ಒಬ್ಬನು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದು ನಾವು ಸ್ಥಳಕ್ಕೆ ಹೋಗಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಸಹಾಯದೊಂದಿಗೆ ಆಂಬುಲೆನ್ಸ್ ಮುಖಾಂತರ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತೇವೆ. @112Karnataka @PoliceUdupi
112 Udupi tweet media
ಕನ್ನಡ
0
0
2
44
112 Udupi
112 Udupi@112Udupi·
ಬೈಂದೂರು ಠಾಣಾ ವ್ಯಾಪ್ತಿ ಯಲ್ಲಿ ಹಣದ ವಿಚಾರದಲ್ಲಿ ಗಲಾಟೆ ಆಗುತ್ತಿರುವ ಬಗ್ಗೆ ತಿಳಿಸಿರುತ್ತಾರೆ ಏದ್ರಿ ದಾರರನ್ನು ಸಮಕ್ಷಮ ವಿಚಾರಿಸಿ ನನಗೆ ಕೆಲಸ ಮಾಡಿದ ಹಣವನ್ನು ನೀಡದ ಕಾರಣ ಕೇಳಲು ಬಂದಿರುವುದಾಗಿ ತಿಳಿಸಿರುತ್ತಾರೆ ಸೂಕ್ತ ತಿಳುವಳಿಕೆ ನೀಡಿರುತ್ತೇವೆ.ಈ ಬಗ್ಗೆ ಠಾಣೆಗೆ ಮಾಹಿತಿ ನೀಡಿರುತ್ತೇವೆ.@112karnataka
112 Udupi tweet media
ಕನ್ನಡ
0
0
0
58
112 Udupi
112 Udupi@112Udupi·
ಬ್ರಹ್ಮಾವರ ಠಾಣೆ ವ್ಯಾಪ್ತಿಯ ಕೆಳಾಂಜಾರು ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನ ಹತ್ತಿರ ಹಸು ನೀರಿನ ಹೊಂಡಕ್ಕೆ ಬಿದ್ದಿದ್ದೇ ಎಂದು ದೇವಸ್ಥಾನಕ್ಕೆ ಬಂದಿರುವಂತಹ ದೂರುದಾರರು ತಿಳಿಸಿದ್ದು ಸ್ಥಳಕ್ಕೆ ಭೇಟಿ ನೀಡಿದ ನಾವು ಆಕಳನ್ನು ಹೊಂಡದಿಂದ ತೆಗೆದು ರಕ್ಷಸಿ ವಾರಸುದಾರರಿಗೆ ಒಪ್ಪಿಸಿ ಬಂದಿರುತ್ತದೆ.
112 Udupi tweet media
ಕನ್ನಡ
0
0
1
107
112 Udupi
112 Udupi@112Udupi·
ಈ ದಿನ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಯಡಾಡಿ ಮತ್ತಾಡಿ ಎಂಬಲ್ಲಿ ಸಂದೇಶ್ ರವರು ಜಾಗದ ವಿಚಾರದಲ್ಲಿ ಚಿಕ್ಕಮ್ಮ ಗೀತಾ ಎಂಬುವವರು ಗಲಾಟೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ತಿಳುವಳಿಕೆ ನೀಡಲಾಗಿದೆ. @112Karnataka @PoliceUdupi
112 Udupi tweet media
ಕನ್ನಡ
0
0
1
100
112 Udupi
112 Udupi@112Udupi·
Event No 2248719 ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತೆಕ್ಕನಿಡಿಯೂರು ದೂರುದಾರರಿಗೆ ಅವರು ತಮ್ಮ ಪತಿ ಅರುಣ್ ಪೂಜಾರಿ ಅವರು ಮದ್ಯ ಸೇವಿಸಿದ ನಂತರ ಮದ್ಯಪಾನದಿಂದ ಮನೆಯಲ್ಲಿ ಗದ್ದಲ ಸೃಷ್ಟಿಯಾಗಿದೆ ಎಂದು ತಿಳಿಸಿದ್ದು ದೂರುದಾರರಿಗೆ ಮಲ್ಪೆ ಠಾಣೆಗೆ ದೂರು ನೀಡಲು ತಿಳಿಸಲಾಗಿದೆ
112 Udupi tweet media
ಕನ್ನಡ
0
0
0
46
112 Udupi
112 Udupi@112Udupi·
PR no 2248872 ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲಿಗ್ರಾಮದ ಹೆಗ್ಗಡತಿ ಎಂಬಲ್ಲಿ ದೂರುದಾರರ ಗಂಡ ಸಂದೇಶ ಕುಡಿದು ಗಲಾಟೆ ಮಾಡುತ್ತಿದ್ದಾರೆ ಸ್ಥಳಕ್ಕೆ ಭೇಟಿ ನೀಡಿದಾಗ ಸಂದೇಶ್ ಅವರು ಇರುವುದಿಲ್ಲ ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಈ ದೂರನ್ನು ಮುಕ್ತಾಯಗೊಳಿಸಲಾಗಿದೆ
112 Udupi tweet media
ಕನ್ನಡ
0
0
0
30
112 Udupi
112 Udupi@112Udupi·
ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಬೀಚ್ ಹತ್ತಿರ ಜನ ನೀರಿಗೆ ಇಳಿಯುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು. ಸದರಿ ಬೀಚಿಗೆ ಇಳಿದ ಜನರನ್ನು ನೀರಿಗೆ ಇಳಿಯದಂತೆ ಸೂಕ್ತ ಸೂಚನೆಯನ್ನು ನೀಡಿ ಮಾಹಿತಿಯನ್ನು ಗಂಗೊಳ್ಳಿ ಠಾಣಾ ಎಸ್ ಹೆಚ್ ಓ ಆನಂದ್ ಏಎಸ್ಐ ರವರಿಗೆ ತಿಳಿಸಿ ಮುಕ್ತಾಯಗೊಳಿಸಿದೆವು. @112karnataka #112karnataka
112 Udupi tweet media
ಕನ್ನಡ
0
0
0
30
112 Udupi
112 Udupi@112Udupi·
Event no. 2241542 ಬಿಡನ ಗುಡ್ಡೆನಲ್ಲಿ ವಾಹನದಲ್ಲಿ ಈರುಳ್ಳಿ ವ್ಯಾಪಾರ ಮಾಡುವವರು ಧ್ವನಿವರ್ಧಕ ಬಳಸುತ್ತಿರುವುದರಿಂದ ಕಿರಿಕಿರಿ ಉಂಟಾಗುತ್ತಿದೇ ಎಂದು ತಿಳಿಸಿದ ಮೇರೆಗೆ ನಾವು ಸ್ಥಳಕ್ಕೆ ಹೋಗಿ ಧ್ವನಿವರ್ಧಕವನ್ನು ಬಂದ್ ಮಾಡಿಸಿ ಇನ್ನು ಮುಂದಕ್ಕೆ ಉಪಯೋಗಿಸದಂತೆ ಸೂಕ್ತ ಎಚ್ಚರಿಕೆ ತಿಳಿಸಿ ಬಂದಿರುತ್ತೇವೆ.@112Karnataka @PoliceUdupi
112 Udupi tweet media
ಕನ್ನಡ
1
0
0
44
112 Udupi
112 Udupi@112Udupi·
ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ವ್ಯಕ್ತಿ ಮತ್ತು ಮಗ ಸೋಮೇಶ್ವರ ಚೆಕ್ ಪೋಸ್ಟ್ ಬಳಿ ಪತ್ತೆಯಾಗಿದ್ದು, ಈ ಮಾಹಿತಿಯನ್ನು ಮಲ್ಪೆ ಪಿಎಸ್ಐರಿಗೆ ತಿಳಿಸಿದ್ದು,ಅವರು ಹತ್ತಿರದ ಹೆಬ್ರಿ ಠಾಣೆ ಯಲ್ಲಿ ಅವರನ್ನು ಒಪ್ಪಿಸುವಂತೆ ತಿಳಿಸಿದ್ದು, ನಾವು ಅವರನ್ನು ಹೆಬ್ರಿ ಠಾಣೆಗೆ ಒಪ್ಪಿಸಿರುತ್ತೇವೆ @PoliceUdupi @112Karnataka
112 Udupi tweet media
ಕನ್ನಡ
0
0
2
66