Avinash Narasimha retweetledi

ಕನ್ನಡದ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಮತ್ತು ಹರ್ಷನ ನಡುವೆ ನಡೆದ ನರ್ಮದಾ ನದಿ ಕಾಳಗದಲ್ಲಿ ಹರ್ಷನೊಂದಿಗೆ ವೀರ ಪುಲಿಕೇಶಿ ಯುದ್ಧ ಮಾಡುವಾಗ ವಿರೋಧಿಗಳ ರುಂಡ ಚೆಂಡಾಡುತ್ತಿದ್ದನ್ನು ಕಂಡ ಹರ್ಷನ ಹರ್ಷ ಹಾರಿ ಹೋಯಿತೆಂದು ಹುಯ್ಯನ ತ್ಯ್ಸಾಂಗ ತನ್ನ ಪುಸ್ತಕದಲ್ಲಿ ನಮೂದಿಸಿದ್ದಾನೆ.
ಇದು ವೀರ ಪುಲಿಕೇಶಿಯ ಶೌರ್ಯ,ಕನ್ನಡಿಗರ ಹೆಮ್ಮೆ.
#Kannada



ಕನ್ನಡ
