Sabitlenmiş Tweet
GC ChandraShekhar
5.9K posts

GC ChandraShekhar
@GCC_MP
ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GC
Bengaluru, India Katılım Haziran 2018
2.4K Takip Edilen30.6K Takipçiler

ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಕೆಪಿಸಿಸಿ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾದ ಮಹಿಳೆಯರೊಂದಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
#WomensDay #women




ಕನ್ನಡ

2024–25ರಲ್ಲಿ, ಜಲ್ ಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಕೊಡಬೇಕಿದ್ದ 3,804 ಕೋಟಿಯಲ್ಲಿ ಬರಿ 15% ಅಂದರೆ 570 ಕೋಟಿ ಮಾತ್ರ ಬಿಡುಗಡೆಯಾಗಿದ್ದು ರಾಜ್ಯಸರ್ಕಾರದ ಮೇಲೆ,ಪ್ರತಿಯೊಬ್ಬ ಕನ್ನಡಿಗನ ಮೇಲೆ ಹೆಚ್ಚಿನ ಹಣಕಾಸಿನ ಹೊರೆ ಬಿದ್ದಿರುತ್ತದೆ ಇದರ ಬಗ್ಗೆ ಸಂಸತ್ ನಲ್ಲಿ ಪ್ರಶ್ನಿಸಲಾಯಿತು.
#Budget2026 #Budget
ಕನ್ನಡ

ಇಂದು ಕೆಪಿಸಿಸಿ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ "ನರೇಗಾ ಉಳಿಸಿ ಆಂದೋಲನ ಮತ್ತು ರಾಜಭವನ ಕಡೆಗೆ ನಮ್ಮ ನಡಿಗೆ" ಪ್ರತಿಭಟನಾ ಸಮಾವೇಶದಲ್ಲಿ ನಾನು ಪಾಲ್ಗೊಂಡ ಕ್ಷಣ.
#mnregaprotest #MNREGA #mnregascheme




ಕನ್ನಡ

77ನೇ ಗಣರಾಜ್ಯ ದಿನಾಚರಣೆಯ ಶುಭಾಶಯಗಳು 🇮🇳
💛🤍💚
#ಕನ್ನಡ #kannada #kannadarepublicday #RepublicDay #republicadominicana #indiarepublicday #ganarajya #karnataka




ಕನ್ನಡ

*10 ಲಕ್ಷ ಪುಸ್ತಕಗಳ ಸರದಾರ ಅಂಕೇಗೌಡರಿಗೆ ಪದ್ಮಶ್ರೀ!*
ಮಂಡ್ಯದ ಪಾಂಡವಪುರದ ಕೇವಲ ಸರ್ಕಾರಿ (KSRTC) ನೌಕರರಾಗಿದ್ದ ಇವರು, ತಮ್ಮ ಜೀವನದ ಗಳಿಕೆಯನ್ನೆಲ್ಲ ಪುಸ್ತಕಗಳಿಗಾಗಿ ಮುಡಿಪಾಗಿಟ್ಟಿದ್ದಾರೆ. ಸ್ವಂತ ಮನೆಯನ್ನೇ ಗ್ರಂಥಾಲಯವನ್ನಾಗಿ ಮಾಡಿ, ಪುಸ್ತಕವೇ ದೇವರು ಎಂದು ನಂಬುವ ಇವರು ನಾಡಿನ ಹೆಮ್ಮೆ!
#highlight
#Ankegowda
#ಅಂಕೇಗೌಡ

ಕನ್ನಡ
GC ChandraShekhar retweetledi

ಮನರೇಗಾ ಮರುಜಾರಿ, ಉದ್ಯೋಗದ ಹಕ್ಕು, ಪಂಚಾಯಿತಿ ಅಧಿಕಾರ, ಮಹಾತ್ಮ ಗಾಂಧೀಜಿ ಅವರ ಹೆಸರು ಉಳಿಸಲು ಕಾಂಗ್ರೆಸ್ ಪಕ್ಷದ ವತಿಯಿಂದ ಜನವರಿ 27, ಮಂಗಳವಾರದಂದು 'ರಾಜಭವನ ಚಲೋ ಮನರೇಗಾ ಬಚಾವ್ ಸಂಗ್ರಾಮ' ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಇದರ ಪೂರ್ವಭಾವಿ ತಯಾರಿಯನ್ನು ಕೆಪಿಸಿಸಿ ಕಾರ್ಯಧ್ಯಕ್ಷರಾದ @GCC_MP ಅವರು ಶನಿವಾರ ಪರಿಶೀಲಿಸಿದರು.
ಕನ್ನಡ

ಇಂದು ಬೀದಿಬದಿ ವ್ಯಾಪಾರಿಗಳ ದಿನವನ್ನು
ಆಚರಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರುಗಳಾದ ಶ್ರೀ ಆರ್.ವಿ ವೆಂಕಟೇಶ್, ನಾರಾಯಣ್ ಸ್ವಾಮಿ, ಎ.ಪಿ.ಬಸವರಾಜ್, ಹಾಗು ಕೆಪಿಸಿಸಿ ಬೀದಿಬದಿ ವ್ಯಾಪಾರ ವಿಭಾಗದ ಅದ್ಯಕ್ಷರು ಪಧಾದಿಕಾರಿಗಳು ಭಾಗವಹಿಸಿದರು
#highlight




ಕನ್ನಡ

ಇಂದು ,ಮನರೇಗಾ ಉಳಿಸಿ ಸಂಗ್ರಾಮ'ದ ಪೂರ್ವಸಿದ್ಧತಾ ಸಭೆ ನಡೆಯಿತು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ *ವಿಬಿ ಜಿ ರಾಮ್ ಜಿ ಯೋಜನೆ* ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ವಿರುದ್ಧದ ಹೆಜ್ಜೆಯಾಗಿದ್ದು, ಇದು ಹಳ್ಳಿ ಜನರ ಉದ್ಯೋಗ, ಪಂಚಾಯಿತಿಗಳ ಅಧಿಕಾರ ಕಸಿದುಕೊಳ್ಳುತ್ತದೆ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಹೊರೆ ಹೇರುತ್ತದೆ.
#MANREGA



ಕನ್ನಡ

ನಾನು ಇಂದು ಅರಮನೆ ಮೈದಾನಕ್ಕೆ ಭೇಟಿ ನೀಡಿ ನಾಳೆ ನಡೆಯಲಿರುವ 'ಮನರೇಗಾ ಉಳಿಸಿ' ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದೆ. ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಈ ಹೋರಾಟ ಮಹತ್ವದ್ದಾಗಿದೆ.
#MGNREGA




ಕನ್ನಡ







































