A.N.Murthy

186 posts

A.N.Murthy banner
A.N.Murthy

A.N.Murthy

@ANMurthy12

Work is worship

Bengaluru, India Katılım Ekim 2018
287 Takip Edilen9 Takipçiler
A.N.Murthy
A.N.Murthy@ANMurthy12·
@vijayshekhar hell sir I am very sorry to say Morning I made a transaction for movie tickets amount debited but tickets not rise, but I tried to contact your people they not attending me one of the worst service I haven't seen if told transaction ID they are telling wrong.
English
1
0
0
0
A.N.Murthy
A.N.Murthy@ANMurthy12·
@DVSadanandGowda Hello sir your Jan aushadhi store medicine not available properly we are searching allover south Bangalore sugar table not available clopidragel. Darrel oglibose kindly give or solve the issues
English
0
0
0
0
A.N.Murthy
A.N.Murthy@ANMurthy12·
@DVSadanandGowda ಅವತಿಂದ ಇದೆ ಹೇಳ್ತಾ ಇದ್ದೀರಲ್ಲ ಪರಿಹಾರ ಎಲ್ಲಿ? 2ದಿನಗಳಲ್ಲಿ ಬರುತ್ತದೆ 3ದಿನಗಳಲ್ಲಿ ಬರುತ್ತೆ ಅಂತ ಹೇಳ್ತಾನೆ ಇದ್ದಿರಿ ಎಲ್ಲಾ ಸತ್ ಮೇಲೆ ಪರಿಹಾರ ಕೊಡ್ತಿರಾ ನಾಚಿಕೆ ಆಗಬೇಕು. ನಿಮಗೆ
ಕನ್ನಡ
0
0
0
0
Sadananda Gowda
Sadananda Gowda@DVSadanandGowda·
ನಾನು ನಿನ್ನೆಯ ದಿನ ಮಾಡಿದ್ದ 4 ಟ್ವೀಟ್ ಗಳನ್ನು ಇನ್ನೊಮ್ಮೆ ಹಂಚಿಕ್ಕೊಳ್ಳುತ್ತೇನೆ ಅದು ಕರ್ನಾಟಕದ ಜನರನ್ನು ಉದ್ದೇಶಿಸಿ ಬರೆದ ಟ್ವೀಟ್ ಗಳು ನೆರೆ ಪರಿಹಾರದ ಬಗ್ಗೆ ನಮ್ಮ ಉದ್ದೇಶ ತಿಳಿಸಿದ್ದೆ ಇದರಲ್ಲಿ ವೈಯುಕ್ತಿಕವಾಗ ನಾನೇನಾದರೂ ಬರೆದಿದ್ದರೆ ಜನರೇ ವಿಮರ್ಶಿಸಲಿ ನನ್ನ ಮೇಲೆ ವೈಯುಕ್ತಿಕ ದಾಳಿಗೆ ಇಳಿದವರ ಉದ್ದೇಶ ?
Sadananda Gowda tweet mediaSadananda Gowda tweet media
ಕನ್ನಡ
385
37
247
0
A.N.Murthy
A.N.Murthy@ANMurthy12·
@publictvnews ಯಾವಾಗಲೂ ನಿಮ್ಮ ಗತಿಯ ಬಗ್ಗೆನೇ ಯೋಚ್ನೆ ಮಾಡ್ತಿರಲ್ಲ ಸ್ವಾಮಿ ಮೊದಲು ಉತ್ತರ ಕರ್ನಾಟಕದ ಜನರ ಬಗ್ಗೆ ಸ್ವಲ್ಪ ಯೋಚನೆ ಮಾಡಿ ಇನ್ನಾದರೂ ಬರಿ ನೀವು ಮತ್ತು ನಿಮ್ಮ ಮನೆ ಯೋಚನೆ ಬಿಟ್ಟು ಜವಾಬ್ದಾರಿ ಯಿಂದ ನೆಡೆದುಕೊಳ್ಳಿ.
ಕನ್ನಡ
0
0
0
0
PublicTV
PublicTV@publictvnews·
ಸಂಸದರು ಭಿಕಾರಿಗಳಲ್ಲ, ಸ್ವಾಭಿಮಾನಿಗಳಿದ್ದೇವೆ ಎಲ್ಲರೂ ನಮ್ಮನ್ನು ಬೈದರೆ ನಮ್ಮ ಗತಿ ಏನು – ಜಿಗಜಿಣಗಿ ಪ್ರಶ್ನೆ tinyurl.com/y4tcbdn9 – ನಮಗೆ ದನಗಳು ಮತ ಹಾಕಿಲ್ಲ, ಜನಗಳೇ ಹಾಕಿದ್ದು #Vijayapur #MP #RameshJigaJinagi #FloodReliefFunds #NarendraModi
ಕನ್ನಡ
46
3
114
0
A.N.Murthy
A.N.Murthy@ANMurthy12·
@DVSadanandGowda ನಿಮ್ಮ ಗೆ ಯಾವುದಕ್ಕೆ ಕನಿಕರ ಹೇಳಬೇಕು ಅಂತಾನೆ ಸರಿಯಾಗಿ ಗೊತ್ತಿಲ್ಲ ಮೊದಲು ಉತ್ತರ ಕರ್ನಾಟಕದ ಜನತೆ ಬಗ್ಗೆ ಕನಿಕರ ತೋರಿಸಿ ಮೂರು ತಿಂಗಳುಗಳು ಕಳೆದರೂ ಪರಿಹಾರದ ಬಗ್ಗೆ ಮಾತೆ ಇಲ್ಲವಲ್ಲ ಸ್ವಾಮಿ ನೀವು ಮತ್ತೆ ಪ್ರಧಾನಿಗಳು ಮುಂದಿನ ಚುನಾವಣೆಗೆ ಪರಿಹಾರ ಕೊಡಬಹುದೇನೋ ಅಂಥ ಅನಿಸುತ್ತದೆ. ನಾಚಿಕೆ ಆಗಬೇಕು ನಿಮ್ಮ ಗಳಿಗೆ
ಕನ್ನಡ
0
0
0
0
A.N.Murthy retweetledi
Sadananda Gowda
Sadananda Gowda@DVSadanandGowda·
ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲ ಸಲ್ಲದ ಕಥೆ ಹೇಳಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ನಮಗೆ ಕನಿಕರವಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಆಗಬೇಕಾದ ತಕ್ಷಣ ಪರಿಹಾರ,ಮಧ್ಯಂತರ ಪರಿಹಾರ ಮತ್ತು ಧೀರ್ಘ ಕಾಲೀನ ಪರಿಹಾರದ ಬಗ್ಗೆ ಬೇಕಾದ ವರದಿಗಳನ್ನು ತಯಾರಿಸಿರುವ ಬಗ್ಗೆ ಕೇಂದ್ರ ಹಣಕಾಸು1/4
ಕನ್ನಡ
527
58
495
0
A.N.Murthy
A.N.Murthy@ANMurthy12·
@astitvam ಇವರು ಬ್ಲಾಕ್ ಮಾಡಿಕೊಳ್ಳೋದು ಬಿಟ್ಟು ಬೇರೆ ಏನು ಮಾಡಕ್ಕೆ ತಾಕತ್ತು ಇದೇ ಆಲ್ಲ್ವಾ?ನೆರೆ ಪರಿಹಾರ ತರೋದಕ್ಕೆ ತಾಕತ್ತು ಇಲ್ಲ ಇಂಥವರೆಲ್ಲ ಈ ದೇಶದ ಕೇಂದ್ರದ ಮಂತ್ರಿಗಳು ಇವರಿಗೆ ನೆರೆ ಪರಿಹಾರ ಅಂದರೆ ಜೋಕ್ ಅಂಥ ತಿಳ್ಕೊಂಡಿದ್ದಾರೆ ಪುಕ್ಸಟ್ಟೆ ಪ್ರಚಾರಕ್ಕೆ ಇವರಂಥ ಕನಿಷ್ಟಗಳು ದಿನಾ ಕಾಯುತಿದ್ದರೆ ಇತ ಒಬ್ಬ ಮಂತ್ರಿ ನಾಚಿಕೆ ಆಗಬೇಕು
ಕನ್ನಡ
0
0
0
0
A.N.Murthy
A.N.Murthy@ANMurthy12·
@DVSadanandGowda ಸದಾನಂದ ಗೌಡರೇ ಸ್ವಲ್ಪ ಜವಾಬ್ದಾರಿಯಿಂದ ಮಾತನಾಡಿ ಸಾರ್ ಇಡೀ ಕರ್ನಾಟಕ ಸುತ್ತಿ ಮೋದಿ ಪರ ಪ್ರಚಾರ ಮಾಡಿ ಯಾವುದೇ ಅಪೇಕ್ಷೆ ಇಲ್ಲದೆ ಕೆಲಸ ಮಾಡಿದ ಸೂಲಿಬೆಲೆ ಚಕ್ರವರ್ತಿ ಯವರಿಗೆ ದೇಶ ದ್ರೋಹಿ ಅಂಥ ಹೇಳುತಿರಲ್ಲಾ ಉತ್ತರ ಕರ್ನಾಟಕಕ್ಕೆ ಇನ್ನು ನೆರೆ ಪರಿಹಾರ ಕೊಡಲಿಲ್ಲ ನಾವೂ ನಿಮ್ಮನ್ನ ಯಾವ ದ್ರೋಹಿಗಳು ಆನ್ನಬೇಕು ಹೇಳಿ .
ಕನ್ನಡ
0
0
0
0
A.N.Murthy
A.N.Murthy@ANMurthy12·
@Uber KA-01-AB-9808 this vehicle driver one of the worst service ever don't take this vehicle whenever you want ride driver name is GURU and he treated like third class behaviour he doesn't no humanity manner.this is very bad experience
English
1
0
0
0
A.N.Murthy
A.N.Murthy@ANMurthy12·
@CPBlr ಮುಂಜಾವಿನ ಶುಭೋದಯ ದೊಂದಿಗೆ ಸಾರ್ ನಿಮಗೆ ನನ್ನ ಧನ್ಯವಾದಗಳು ನೀವು ಆ ಪುಟ್ಟ ಮಕ್ಕಳ ಆಸೆಯನ್ನು ದೊಡ್ಡಮಟ್ಟದಲ್ಲಿ ಈಡೇರಿಸಿದ್ದಕ್ಕೆ. ನಿಜಕ್ಕೂ ಹೃದಯತುಂಬಿ ಬಂತು .ನಿಜಕ್ಕೂ ನೀವು ಒಳ್ಳೆಯ ಸಂಸ್ಕರವಂಥರು ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ಮ ಇಲಾಖೆಗೆ ನೀವು ಮಾದರಿಯಾಗಿ ನೀವು ಮಾನವೀಯತೆ ಮೆರೆದಿದ್ದೀರಿ.
ಕನ್ನಡ
0
0
0
0
A.N.Murthy retweetledi
Dinesh Gundu Rao/ದಿನೇಶ್ ಗುಂಡೂರಾವ್
ದ್ವೇಷದ, ಕುತಂತ್ರದ ರಾಜಕಾರಣ‌ ಮಾಡುತ್ತಿರುವ @narendramodi ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಮುಗಿಸುವ ಹೀನ ಕೃತ್ಯಕ್ಕಿಳಿದಿದೆ. @DKShivakumar ರನ್ನು ಬಂಧಿಸಿರುವುದನ್ನು ಕಟುವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷ, ಕಾರ್ಯಕರ್ತರ ಸೈದ್ಧಾಂತಿಕ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ.
ಕನ್ನಡ
121
178
872
0
A.N.Murthy
A.N.Murthy@ANMurthy12·
ಸ್ಪಿಕರ್ ಸಾಹೇಬ್ರೆ 6 ಗಂಟೆ ಮೇಲೆ ಒಂದು ಕ್ಷಣವೂ ಕುರೋದಿಲ್ಲ ಅಂಥ ಹೇಳಿ 7 ಗಂಟೆ ಆದ್ರು ಆಲೇ ಕುತಿದ್ದಿರಲ್ಲ ಸ್ಪೀಕರ್ ಸಾಹೇಬ್ರೆ
ಕನ್ನಡ
0
0
0
0
A.N.Murthy
A.N.Murthy@ANMurthy12·
ಸ್ಪೀಕರ್ ಸಾಹೇಬ್ರೆ ಸ್ಪೀಕರ್ ಸ್ಥಾನದಲ್ಲಿ ಕೂತು ನಮ್ಮ ಮೆಜಾರಿಟಿ ಕಡಿಮೆ ಆಗಿರಬಹುದು ಆದರೆ ನಾವು ಚಲವಂತರು ಅಂಥ ಹೇಗೆ ಹೇಳ್ತೀರಿ ನೀವು ಸ್ಪೀಕರ್ ಅಲ್ವೇ ನೀವು ಒಂದು ಪಕ್ಷದ ಪರ ಮಾತನಾಡುವುದು ತಪ್ಪು ಆಲ್ಲವೇ?
ಕನ್ನಡ
0
0
0
0
A.N.Murthy
A.N.Murthy@ANMurthy12·
@prakashraaj ಅರ್ಥ ಮಾಡಿಕೊಳ್ಳಲು ಇದು ಒಳ್ಳೆಯ ಅವಕಾಶ ಸ್ವಾಮಿ ಇನ್ನಾದರೂ ಅರ್ಥ ಮಾಡಿಕೊಳ್ಳಿ ನಿಮ್ಮ ಮನೆಯ ಸಮಸ್ಯೆ ಯನ್ನ ದೇಶದ ಸಮಸ್ಯೆ ಎನ್ನಬೇಡಿ.ನೀವು ಏನೋ ಮಾಡಿ ಬಿಡುತ್ತೆನೆ ಅಂಥ ಬಂದಿರಿ ನಿಮಗೆ ಕೇವಲ 5 ವರ್ಷ ತಡ್ಕೊಳಕ್ಕೆ ಆಗಲಿಲ್ಲ ನಾವು ಹೇಗೆ 65 ವರ್ಷ ಕಷ್ಟ ಪಟ್ಟಿರಬೇಕು ಒಬ್ಬರೇ ಕೂತು ನಿದಾನವಾಗಿ ಯೋಚನೆ ಮಾಡಿ ಆಗ ಅರ್ಥ ಆಗುತ್ತೆ
ಕನ್ನಡ
0
0
0
0
A.N.Murthy
A.N.Murthy@ANMurthy12·
ಕನ್ನಡಿಗರ ಸೋಲು ಅಂಥ ಅವರವರೇ ಹೇಳ್ಕೊಂಡ್ ಬಿಡತಾರೆ ಕನ್ನಡಿಗರಿಗೆ ಈ ಮನುಷ್ಯನ ಸಹವಾಸ ಸಾಕಾಗಿ ಹೋಗಿದೆ ಸದ್ಯ ಸೂತ್ರಲ್ಲ ಅಂತಿದರೆ ಎರನ್ನೇ ಕೇಳಿ ಸದ್ಯ ದೇವೇಗೌಡರು ಸೋತರಲ್ಲ ಅಂತಾರೆ!
Purvi Raj 🇮🇳ಪೂರ್ವಿ@rajpurvii

ದೇವೇಗೌಡರ ಸೋಲು ಕನ್ನಡಿಗರ ಸೋಲು - ಅನಿತಾ ಕುಮಾರಸ್ವಾಮಿ ತುಮಕೂರಿನಲ್ಲಿ ದೊಡ್ ಗೌಡ್ರು ಅವರಿಗೆ ಮತ ಹಾಕದೆ ಸೋಲಿಸಿದ್ದು ಕನ್ನಡಿಗರು ಅಂದ್ಮೇಲೆ ಕನ್ನಡಿಗರ ಸೋಲು ಹೇಗೆ ಆಗೊತ್ತೆ..! #JustAsking

ಕನ್ನಡ
0
0
0
0