🌼ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಏಕೆ ಕೀಳಬಾರದು?🌼
ಬ್ರಾಹ್ಮೀ ಮುಹೂರ್ತದಲ್ಲಿ ದೇವತೆಗಳ ಪವಿತ್ರಕಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಯಾವ ಹೂವುಗಳಲ್ಲಿ ಯಾವ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಕ್ಷಮತೆ ಹೆಚ್ಚಿರುತ್ತದೆಯೋ, ಆ ಹೂವುಗಳ ಕಡೆಗೆ ಆ
ವಿವರವಾಗಿ ಓದಿರಿ
sanatan.org/kannada/264.ht…
The sacred city of Mumbai echoed with Vedic mantras as the divine Shri Rajmatangi Mahayagya was performed for Bharat’s protection and spiritual upliftment.
A powerful blend of devotion,faith & collective prayer !
"Yagya for National Security" #RajMatangi_MahaYagya
ಹುಟ್ಟುಹಬ್ಬವನ್ನು ಜನ್ಮತಿಥಿಗನುಸಾರ ಆಚರಣೆ ಮಾಡುವುದರ ಮಹತ್ವ ತಿಳಿದಿದೆಯಾ ?
ಯಾವ ತಿಥಿಯಂದು ನಾವು ಜನ್ಮಕ್ಕೆ ಬಂದಿರುತ್ತೇವೆಯೋ, ಆ ತಿಥಿಯ ಸ್ಪಂದನಗಳು ನಮ್ಮ ಸ್ಪಂದನಗಳಿಗೆ ಎಲ್ಲಕ್ಕಿಂತ ಹೆಚ್ಚು ಹೊಂದಾಣಿಕೆಯಾಗುತ್ತವೆ. ಆದುದರಿಂದ ನಮ್ಮ ಆಪ್ತೇಷ್ಟರು ಮತ್ತು ಹಿತಚಿಂತಕರು ನಮಗೆ ಆ ತಿಥಿಗೆ
ವಿವರವಾಗಿ ಓದಿರಿ
sanatan.org/kannada/339.ht…
ಹುಟ್ಟುಹಬ್ಬವನ್ನು ಜನ್ಮತಿಥಿಗನುಸಾರ ಆಚರಣೆ ಮಾಡುವುದರ ಮಹತ್ವ ತಿಳಿದಿದೆಯಾ ?
ಯಾವ ತಿಥಿಯಂದು ನಾವು ಜನ್ಮಕ್ಕೆ ಬಂದಿರುತ್ತೇವೆಯೋ, ಆ ತಿಥಿಯ ಸ್ಪಂದನಗಳು ನಮ್ಮ ಸ್ಪಂದ
ವಿವರವಾಗಿ ಓದಿರಿ
sanatan.org/kannada/339.ht…
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
🪷 ಶ್ರೀ ರಾಜಮಾತಂಗಿ ಮಹಾಯಜ್ಞ🔥
ಮುಂಬೈನಲ್ಲಿ ಸಾಕಾರಗೊಂಡ ದೈವೀ ಶಕ್ತಿಯ ಮಹಾಸಂಗಮ!
ದಿವ್ಯ ರಾಜಮಾತಂಗಿ ಮಹಾಯಜ್ಞದ ಅಮೂಲ್ಯ ಕ್ಷಣಗಳು 🙏🏻💫
ಹೆಚ್ಚಿನ ಮಾಹಿತಿಗಾಗಿ ಓದಿ:Sanatan.org/srsm/shri-rajm…
ಆಯೋಜಕರು: ಸನಾತನ ಸಂಸ್ಥೆ
🌼 ರಂಗೋಲಿಯನ್ನು ಬಿಡಿಸುವುದು ಮತ್ತು ಅದರ ಮೇಲೆ ಅರಿಶಿನ-ಕುಂಕುಮ ಹಾಕುವುದರ ಮಹತ್ವ 🌼
‘ಯಾವುದೇ ಪೂಜಾವಿಧಿಯನ್ನು ಮಾಡುವಾಗ ಮೊದಲು ಮಣೆಯ ಸುತ್ತಲೂ ಅಥವಾ ಚೌರಂ
ವಿವರವಾಗಿ ಓದಿ
sanatan.org/kannada/237.ht…
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
Join live 🇮🇳 ಭಾರತದ ರಕ್ಷಣೆ ಮತ್ತು ಲೋಕಕಲ್ಯಾಣಕ್ಕಾಗಿ ಸನಾತನ ಸಂಸ್ಥೆಯು ಆಯೋಜಿಸಿರುವ 'ಶ್ರೀ ರಾಜಮಾತಂಗಿ ಮಹಾಯಾಗ' 🌷
ಈ ಐತಿಹಾಸಿಕ ಮತ್ತು ಅತ್ಯಂತ ಪವಿತ್ರ ಕ್ಷಣಗಳಿಗೆ ಸಾಕ್ಷಿಯಾಗಲು ಖಂಡಿತವಾಗಿಯೂ ವೀಕ್ಷಿಸಿ!
🔴 Live Link : youtu.be/7ocxjd3LmAY
🇮🇳ಭಾರತದ ರಕ್ಷಣೆ ಮತ್ತು ಲೋಕಕಲ್ಯಾಣಕ್ಕಾಗಿ ಸನಾತನ ಸಂಸ್ಥೆಯು ಆಯೋಜಿಸಿರುವ 'ಶ್ರೀ ರಾಜಮಾತಂಗಿ ಮಹಾಯಾಗ' 🌷
ಈ ಐತಿಹಾಸಿಕ ಮತ್ತು ಅತ್ಯಂತ ಪವಿತ್ರ ಕ್ಷಣಗಳಿಗೆ ಸಾಕ್ಷಿಯಾಗಲು ಇಂದು ಮಧ್ಯಾಹ್ನ ಸರಿಯಾಗಿ 3.00 ಗಂಟೆಗೆ ನೇರ ಪ್ರಸಾರವನ್ನು (Live Stream) ಖಂಡಿತವಾಗಿಯೂ ವೀಕ್ಷಿಸಿ!
🔴 Live Link : youtu.be/7ocxjd3LmAY
🚩 ಸತ್ಯಕ್ಕೆ ಜಯ !
🛕 ಧಾರ ಜಿಲ್ಲೆಯ ಪವಿತ್ರ ಭೋಜಶಾಲೆಯನ್ನು ಮಾತೆ ವಾಗ್ದೇವಿ ಸರಸ್ವತಿಯ ದೇವಸ್ಥಾನ ಎಂದು ಪರಿಗಣಿಸಿ, ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಹಿಂದೂಗಳ ಪೂಜಾ ಹಕ್ಕನ್ನು
ಹೆಚ್ಚಿನ ಮಾಹಿತಿಗಾಗಿ ನೋಡಿ - hindujagruti.org/hindi/news/195…
ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಕೈಜೋಡಿಸಿ : HinduJagruti.org/join
🚩ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಉತ್ಸಾಯಮಯ ವಾತಾವರಣದಲ್ಲಿ ಆರಂಭಗೊಂಡ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನ !
🗓️ ದಿನಾಂಕ: ರವಿವಾರ 17 ಮೇ 2026
🚩ಹಿಂದೂ ರಾಷ್ಟ್ರ ಸ್ಥಾಪನೆಗಾಗಿ - ಹಿಂದೂ ಜನಜಾಗೃತಿ ಸಮಿತಿ 🚩
Follow us on: facebook.com/JagoHinduDaksh…
🌏 Join us : Hindujagruti.org/kannada/
📲7204082652
🚩 ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಸನಾತನ ಸಂಸ್ಥೆಯಿಂದ ಭವ್ಯ ಆಯೋಜನೆ !
ಈಗ ಮನೆಯಲ್ಲೇ ಕುಳಿತು *ಆನ್ಲೈನ್ ವೀಕ್ಷಿಸಿ...
🔥 ।। ಶ್ರೀ ರಾಜಮಾತಂಗಿ ಮಹಾಯಜ್ಞ ।। 🔥
🗓️ ರವಿವಾರ, 17 ಮೇ 2026*
⏰ ಮಧ್ಯಾಹ್ನ 3 ಗಂಟೆಗೆ
📱Watch Live :
@SanatanSanstha" target="_blank" rel="nofollow noopener">Youtube.com/@SanatanSansthaSanatanRashtraShankhnad.in/events/shri-ra…
📱7208130830