Byrathi Basavaraja

2.1K posts

Byrathi Basavaraja banner
Byrathi Basavaraja

Byrathi Basavaraja

@BABasavaraja

MLA: K R Pura Constituency, Bengaluru.

Bengaluru, India Katılım Kasım 2020
165 Takip Edilen9.1K Takipçiler
Byrathi Basavaraja
Byrathi Basavaraja@BABasavaraja·
ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಶುಭಾಶಯಗಳು. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ. #RamaNavami #jaishriram
Byrathi Basavaraja tweet media
ಕನ್ನಡ
0
0
1
41
Byrathi Basavaraja retweetledi
BJP Karnataka
BJP Karnataka@BJP4Karnataka·
ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಪಂಚ ಪಾಲಿಕೆಗಳ ಸಭೆಯ ಸಮಾರೋಪ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra , ಜಿಬಿಎ ಚುನಾವಣಾ ಉಸ್ತುವಾರಿಗಳಾದ ಶ್ರೀ @rammadhav_ , ಸಹ-ಉಸ್ತುವಾರಿಗಳಾದ ಶ್ರೀ @DrSatishPoonia , ಶ್ರೀ @SanjayRupadhyay ಮತ್ತು ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಬೈರತಿ ಬಸವರಾಜ್‌, ಶಾಸಕರಾದ ಶ್ರೀ ಸಿ. ಕೆ. ರಾಮಮೂರ್ತಿ, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್‌, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ತಮ್ಮೇಶ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಂದೀಶ್ ರೆಡ್ಡಿ, ಪರಿಷತ್‌ ಸದಸ್ಯರು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್.‌ ಹರೀಶ್‌, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
BJP Karnataka tweet mediaBJP Karnataka tweet mediaBJP Karnataka tweet media
ಕನ್ನಡ
0
11
42
1.6K
Byrathi Basavaraja
Byrathi Basavaraja@BABasavaraja·
ಮುಂಬರುವ ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಪಂಚ ಪಾಲಿಕೆಗಳ ಮುಖಂಡರುಗಳು,ಜಿಲ್ಲಾ ಅಧ್ಯಕ್ಷರುಗಳು, ಪದಾಧಿಕಾರಿಗಳು,ಹಾಗೂ ಉಸ್ತುವಾರಿಗಳ ಜೊತೆ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್.ಅಶೋಕ್ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯತು.
Byrathi Basavaraja tweet mediaByrathi Basavaraja tweet mediaByrathi Basavaraja tweet mediaByrathi Basavaraja tweet media
ಕನ್ನಡ
0
0
0
46
Byrathi Basavaraja
Byrathi Basavaraja@BABasavaraja·
"ಬೆಂಗಳೂರು ಉತ್ತರ ಜಿಲ್ಲೆಯ ಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಹೊರಮಾವು ರಾಮಚಂದ್ರಪ್ಪ ಅವರಿಗೆ ಅಭಿನಂದನೆಗಳು" #Congratulations #BJP4ViksitBharat #krpurambangalore
Byrathi Basavaraja tweet media
ಕನ್ನಡ
0
0
0
80
Byrathi Basavaraja
Byrathi Basavaraja@BABasavaraja·
ಕರ್ನಾಟಕ ವಿಧಾನಸಭೆಯ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುಣಾವಣೆಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಾಗಿ ಆಯ್ಕೆಯಾದ ಬಿಜೆಪಿಯ ಹಿರಿಯ ಮುಖಂಡರಾದ ಶ್ರೀ ವೀರಣ್ಣ ಚರಂತಿಮಠ ಹಾಗೂ ಎಸ್ಟಿ ಮೋರ್ಚದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಅಭಿನಂದನೆಗಳು.. #ByElection
Byrathi Basavaraja tweet media
ಕನ್ನಡ
0
0
2
156
Byrathi Basavaraja retweetledi
B Y Raghavendra
B Y Raghavendra@BYRBJP·
"ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ." ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ನೂತನ ಪರಾಭವ ನಾಮ ಸಂವತ್ಸರ ಎಲ್ಲರಿಗೂ ಶುಭವನ್ನುಂಟು ಮಾಡಲಿ, ಎಲ್ಲರ ಬಾಳಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ತರಲಿ. #HappyUgadi #Ugadi
B Y Raghavendra tweet media
ಕನ್ನಡ
0
1
19
599
Byrathi Basavaraja retweetledi
R. Ashoka
R. Ashoka@RAshokaBJP·
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ಯುಗಾದಿ ಹಬ್ಬವು ಎಲ್ಲರ ಬಾಳಲ್ಲಿ ಹೊಸ ಅವಕಾಶಗಳನ್ನು, ಪ್ರಗತಿಯನ್ನು ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲಿ. ಸರ್ವರಿಗೂ ಪರಾಭವ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು. #Ugadi
R. Ashoka tweet media
ಕನ್ನಡ
1
3
48
961
Byrathi Basavaraja retweetledi
BJP Karnataka
BJP Karnataka@BJP4Karnataka·
ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ್ನು ತರಲಿ. #ಯುಗಾದಿ #Ugadi2026
BJP Karnataka tweet media
ಕನ್ನಡ
5
9
93
1.7K
Byrathi Basavaraja retweetledi
Vijayendra Yediyurappa
Vijayendra Yediyurappa@BYVijayendra·
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವು-ಬೆಲ್ಲಗಳ ಸಮ್ಮಿಶ್ರಣವೇ ಬದುಕು. ಚೈತ್ರದ ಚಿಗುರಿನಂತೆ ಹೊಸ ಕನಸು, ಭರವಸೆಗಳು ಅರಳಲಿ, ಬೇವಿನ ಕಹಿ ಮರೆತು ಬೆಲ್ಲದ ಸಿಹಿ ಬದುಕಲ್ಲಿ ಸದಾ ಬೆರೆಯಲಿ. ಈ ಪರಾಭವ ಸಂವತ್ಸರದ ಯುಗಾದಿಯು, ಎಲ್ಲರ ನೋವು, ಸಂಕಷ್ಟಗಳನ್ನು ಪರಾಭವಗೊಳಿಸಿ, ನಗು, ನಲಿವುಗಳ ಗೆಲುವನ್ನು ನೀಡಲಿ, ನಾಡಿನಲ್ಲಿ ಶಾಂತಿ, ಸಮೃದ್ಧಿ, ಸಾಮರಸ್ಯ ಮತ್ತು ಪ್ರಗತಿಯ ಹೊಂಗಿರಣಗಳನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ. #Ugadi
Vijayendra Yediyurappa tweet media
ಕನ್ನಡ
4
14
100
1.4K
Byrathi Basavaraja
Byrathi Basavaraja@BABasavaraja·
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ.ಕೇಶವ ಬಲಿರಾಮ ಹೆಡಗೇವಾರ್ ಅವರ ಜಯಂತಿಯಂದು ಗೌರವ ಪೂರ್ವಕ ನಮನಗಳು. #rashriyaswayamsevaksangh
Byrathi Basavaraja tweet media
ಕನ್ನಡ
0
0
0
38
Byrathi Basavaraja
Byrathi Basavaraja@BABasavaraja·
ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಷಯಗಳು. "ಸೃಷ್ಟಿಯ ಮೊದಲ ದಿನ, ಸೂರ್ಯನ ಕಿರಣದ ಮೊದಲ ದಿನ, ಹಸಿರೆಲೆಗಳು ಚಿಗುರೊಡೆದ ಮೊದಲ ದಿನ, ನಿಮ್ಮ ಸಂಕಷ್ಟಗಳೆಲ್ಲವೂ ದೂರವಾಗಿ ಸಮೃದ್ಧಿಯು ಸದಾ ನಾಡಲ್ಲಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ" #happyugadi🎋🌾💐
Byrathi Basavaraja tweet media
ಕನ್ನಡ
0
0
3
68
Byrathi Basavaraja
Byrathi Basavaraja@BABasavaraja·
ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಭಾರತದ ಅಂಡರ್-19 ಕ್ರಿಕೆಟ್ ತಂಡವು ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಸಾಧನೆಗೈದ ನಮ್ಮ ಯುವ ಕ್ರಿಕೆಟ್ ತಾರೆಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. #INDvsENG #U19WorldCup2026
Byrathi Basavaraja tweet media
ಕನ್ನಡ
0
0
2
186
Byrathi Basavaraja
Byrathi Basavaraja@BABasavaraja·
ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ದೆಹಲಿ ತಂಡ ಸೋಲಿಸಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಬೆಂಗಳೂರಿನ ರಾಯಲ್ ಚಾಲೇಂಜರ್ಸ್ ಮಹಿಳಾ ತಂಡಕ್ಕೆ ಅಭಿನಂದನೆಗಳು..💐💐💐 #rcb
Byrathi Basavaraja tweet media
ಕನ್ನಡ
0
0
6
219
Byrathi Basavaraja
Byrathi Basavaraja@BABasavaraja·
ನನ್ನ ಹುಟ್ಟು ಹಬ್ಬಕ್ಕೆ ಶುಭಕೋರಿದ ಸರ್ವರಿಗೂ ಧನ್ಯವಾದಗಳು.🙏
Byrathi Basavaraja tweet media
ಕನ್ನಡ
0
0
3
119
Byrathi Basavaraja retweetledi
Araga Jnanendra
Araga Jnanendra@JnanendraAraga·
ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ @BABasavaraja ಅವರ ಜನ್ಮದಿನದ ಪ್ರಯುಕ್ತ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಜನಪರ ಕಾರ್ಯಗಳು ಇನ್ನಷ್ಟು ಬಲಿಷ್ಠವಾಗಿ ಮುಂದುವರಿಯಲಿ, ದೀರ್ಘಾಯುಷ್ಯ ಹಾಗೂ ಆರೋಗ್ಯ ನಿಮ್ಮ ಜೊತೆಯಾಗಿರಲಿ.
Araga Jnanendra tweet media
ಕನ್ನಡ
0
1
1
164
Byrathi Basavaraja retweetledi
K Gopalaiah
K Gopalaiah@GopalaiahK·
ಜನಪ್ರಿಯ ನಾಯಕರು, ಗೌರವಾನ್ವಿತ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ @BABasavaraja ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ಸದಾ ಉತ್ತಮ ಆರೋಗ್ಯ ನೀಡಿ, ಜನಸೇವೆಯ ಹಾದಿಯಲ್ಲಿ ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ.
K Gopalaiah tweet media
ಕನ್ನಡ
0
1
3
127
Byrathi Basavaraja retweetledi
H M Ramesh Gowda
H M Ramesh Gowda@Rameshg89832595·
ಗೌರವಾನ್ವಿತ ಶಾಸಕರು ಹಾಗೂ ಜನಪ್ರಿಯ ನಾಯಕ ಶ್ರೀ @BABasavaraja ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ಸೇವಾ ಮನೋಭಾವ ಸದಾ ಜನರ ಕಲ್ಯಾಣಕ್ಕಾಗಿ ಮುಂದುವರಿಯಲಿ ಎಂದು ಹಾರೈಸುತ್ತೇನೆ.
H M Ramesh Gowda tweet media
ಕನ್ನಡ
0
1
0
108
Byrathi Basavaraja retweetledi
S N Channabasappa (Chenni)
S N Channabasappa (Chenni)@chennibjp·
ಮಾಜಿ ಸಚಿವರು ಹಾಗೂ ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬೈರತಿ ಬಸವರಾಜ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಭಗವಂತನು ನಿಮಗೆ ಆಯುರಾರೋಗ್ಯ ಮತ್ತು ಐಶ್ವರ್ಯವನ್ನು ನೀಡಿ ಸದಾ ಕಾಲ ಹರಸಲಿ ಎಂದು ಪ್ರಾರ್ಥಿಸುತ್ತೇನೆ. @BABasavaraja
S N Channabasappa (Chenni) tweet media
ಕನ್ನಡ
1
1
1
137
Dr. C.N. Ashwath Narayan
Dr. C.N. Ashwath Narayan@drashwathcn·
ಆತ್ಮೀಯರು, ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ @BABasavaraja ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘ ಆಯುಷ್ಯ ಹಾಗೂ ಅಪಾರ ಯಶಸ್ಸನ್ನು ದಯಪಾಲಿಸಲಿ. ಜನಪರ ಸೇವೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
Dr. C.N. Ashwath Narayan tweet media
ಕನ್ನಡ
1
2
30
573