SP Bidar retweetledi

ಸ್ವತಃ ಸುರಂಗ ಕೊರೆದು ತನ್ನ ಕೃಷಿ ಭೂಮಿಗೆ ನೀರು ತರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದ್ದು ಅವರಿಗೆ ಅಭಿನಂದನೆಗಳು.
#PadmaAwards

ಕನ್ನಡ
SP Bidar
210 posts

@Bidar_Police
Official Twitter handle of Bidar District Police



2022 ನೇ ಸಾಲಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ, ವಿಶಿಷ್ಟ ಸೇವೆ ಹಾಗೂ ಪ್ರಶಂಸನೀಯ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಭಾಜನರಾಗಿರುವ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹಾರ್ದಿಕ ಅಭಿನಂದನೆಗಳು. #Presidentmedal #RepublicDay2022 @CMofKarnataka @DgpKarnataka













