"ಯುವಪೀಳಿಗೆ ನಾಯಕನಟ ಬಾಲಾಜಿ" ದೇವರು ಅಂದ ಚಂದ ಎಲ್ಲವನ್ನೂ ಕೊಟ್ಟಿದ್ದಾನೆ💐 ನಾವು ಬೆಳೆಯಬೇಕಾದರೆ ಅವಮಾನ, ಎಲ್ಲವನ್ನು ಸೇಸ್ಕೋ ಬೇಕು, ಪ್ರಯತ್ನಪಡಬೇಕು ಮರಳಿ ಯತ್ನವ ಮಾಡು. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ. "ನಿನ್ನಲ್ಲೇ ಭಗವಂತ ಇದ್ದಾನೆ" ನಿನ್ನ ತಂದೆ-ತಾಯಿ ಬಾಲಾಜಿ ಎಂದು ಹೆಸರಿಟ್ಟಿದ್ದಾರೆ. ✍️