Hubballi Edition

444 posts

Hubballi Edition banner
Hubballi Edition

Hubballi Edition

@HubballiEdition

ಉತ್ತರ ಕರ್ನಾಟಕ ಮತ್ತು ಇಡೀ ಕನ್ನಡದ ಪ್ರಮುಖ ಸುದ್ದಿ .

Hubli, India Katılım Temmuz 2018
117 Takip Edilen681 Takipçiler
Hubballi Edition
Hubballi Edition@HubballiEdition·
ಉಪ ಕೇಂದ್ರಗಳಾಗಿ ಈ ಕ್ಲಿನಿಕ್‌ ಆರಂಭಿಸಲಾಗುತ್ತದೆ. ಇದೇ ರೀತಿ ಗ್ರಾಮೀಣ ಭಾಗದಲ್ಲಿ 30 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ ಮತ್ತೊಂದು ಕ್ಲಿನಿಕ್‌ (Namma Clinic)ಆರಂಭಿಸಲಾಗುತ್ತದೆ.
ಕನ್ನಡ
0
0
0
0
Hubballi Edition
Hubballi Edition@HubballiEdition·
Namma Clinics: ಹುಬ್ಬಳ್ಳಿ-ಧಾರವಾಡದ 6 ಕಡೆ ನಮ್ಮ ಕ್ಲಿನಿಕ್‌; ಸೆಪ್ಟೆಂಬರ್‌ ಕೊನೆ ವಾರದಲ್ಲಿ ಕಾರ್ಯಾರಂಭ. ಪ್ರತಿ 50,000 ಜನಸಂಖ್ಯೆಗೆ ಒಂದರಂತೆ 21 ಪಿಎಚ್‌ಸಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಅತೀ ಹೆಚ್ಚು ಒತ್ತಡವಿರುವ ನಗರ ಪ್ರದೇಶದಲ್ಲಿ 60 ಸಾವಿರಕ್ಕಿಂತ ಹೆಚ್ಚು ಜನರಿದ್ದರೆ ಅಲ್ಲಿನ ಪಿಎಚ್‌ಸಿಗೆ ಸಮೀಪದಲ್ಲಿ
Hubballi Edition tweet media
ಕನ್ನಡ
1
1
15
0
Hubballi Edition retweetledi
Hubballi-Dharwad Municipal Corporation
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಿವಿಧ ಪ್ರದೇಶದಲ್ಲಿ ಗೋಡೆಗಳ ಮೇಲೆ ದೇಶಭಕ್ತಿ ಸಾರುವ ಚಿತ್ರಗಳನ್ನು ಬಿಡಿಸಲಾಗುತ್ತಿದೆ. #harghartirangacampaign #citycompost #wastetocompost #SwachhSurvekshan2023 #Swachhbharatmission #PMIndia #CleanCityDreamCity #SwachhBharatMissionUrban #SBMurban
Hubballi-Dharwad Municipal Corporation tweet mediaHubballi-Dharwad Municipal Corporation tweet mediaHubballi-Dharwad Municipal Corporation tweet mediaHubballi-Dharwad Municipal Corporation tweet media
ಕನ್ನಡ
3
4
32
0
Hubballi Edition
Hubballi Edition@HubballiEdition·
ಧಾರವಾಡದಲ್ಲಿ ವಿಶೇಷ ಹೂಡಿಕೆ ಪ್ರದೇಶ ಉತ್ತರ ಕರ್ನಾಟಕದ ಕೈಗಾರಿಕೆ ಹಾಗೂ ಆರ್ಥಿಕ ಬೆಳವಣಿಗೆಗೆ ಎಫ್‌ಎಂಸಿಜಿ ಮಹತ್ವದ ತಿರುವಾಗಿದೆ. ಅಲ್ಲದೆ ಗುಜರಾತ ಮಾದರಿಯಲ್ಲಿ ಧಾರವಾಡ ಮತ್ತು ತುಮಕೂರಿನಲ್ಲಿ ವಿಶೇಷ ಹೂಡಿಕೆ ಪ್ರದೇಶ (ಎಸ್‌ಐಆರ್‌) ಸ್ಥಾಪಿಸಲಾಗುತ್ತಿದೆ. ಇದು ಸಹ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಮಹತ್ವದ ಪಾತ್ರ ವಹಿಸಲಿದೆ ಎಂದು CM
Hubballi Edition tweet media
ಕನ್ನಡ
0
1
4
0
Hubballi Edition retweetledi
Ashfaq Mulla
Ashfaq Mulla@Ash_ash299·
ಹುಬ್ಬಳ್ಳಿ ಖಾದಿ ಧ್ವಜಕ್ಕೆ ಕುತ್ತು ತಂದ ತಿದ್ದುಪಡಿ ಕೇಂದ್ರ ಸರ್ಕಾರವು ‘ಧ್ವಜ ಸಂಹಿತೆ-2002’ಕ್ಕೆ ತಿದ್ದುಪಡಿ ತಂದು ಪಾಲಿಸ್ಟರ್‌ ತ್ರಿವರ್ಣ ಧ್ವಜಗಳ ತಯಾರಿಕೆಗೆ ಅನುಮತಿ ನೀಡಿರುವುದರಿಂದ, ದೇಶದಲ್ಲಿ ಖಾದಿ ಧ್ವಜಗಳನ್ನು ತಯಾರಿಸುವ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಏಕೈಕ ಖಾದಿ ಗ್ರಾಮೋದ್ಯೋಗ ಕೇಂದ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ
Ashfaq Mulla tweet media
ಕನ್ನಡ
0
15
36
0
Hubballi Edition
Hubballi Edition@HubballiEdition·
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಖಂಡಿಸಿ ಪ್ರತಿಭಟನೆ. ಶ್ರೀಲಂಕಾ ಅಧ್ಯಕ್ಷರ ಬಂಗಲೆ ಸುತ್ತುವರಿದ ಪ್ರಜೆಗಳು. ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷೆ ಪರಾರಿ. ಶ್ರೀಲಂಕಾ ತೊರೆದ ಅಧ್ಯಕ್ಷ ಗೊಟಬಯ ರಾಜಪಕ್ಷೆ. #srilankacrisis
ಕನ್ನಡ
0
2
6
0
Hubballi Edition
Hubballi Edition@HubballiEdition·
Applications Invited for Faculty Position in Agri College, Dharwad Dharwad, July 07: Applications are invited from the eligible candidates having Ph.D. in Agriculture Economics to teach Agricultural Production Economics in Agriculture College, Dharwad.
Hubballi Edition tweet media
English
0
3
9
0
Hubballi Edition
Hubballi Edition@HubballiEdition·
1)ವೀರೇಂದ್ರ ಹೆಗ್ಗಡೆ 2)P T ಉಷಾ 3)ಇಳಯರಾಜ 4)K v ವಿಜಯೇಂದ್ರ ಪ್ರಸಾದ್ ರಾಜ್ಯಸಭೆಗೆ ನಾಮನಿರ್ದೇಶನ
Hubballi Edition tweet media
ಕನ್ನಡ
0
1
36
0
Hubballi Edition
Hubballi Edition@HubballiEdition·
ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ? ಸುಳಿವು ನೀಡಿದ ಶಿವಸೇನೆ ಸಚಿವ! ಬಂಡಾಯ ಘೋಷಿಸಿರುವ ಏಕಾಂತ್‌ ಶಿಂಧೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುತ್ತಿದ್ದಂತೆ ತಮಗೆ 46 ಮತ್ತು 6 ಪಕ್ಷೇತರ ಶಾಸಕರ ಬೆಂಬಲವಿದೆ ಎಂದು ಅವರು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಸಚಿವ ಸಂಜಯ್‌ ರಾವತ್‌ ವಿಧಾನಸಭೆ ವಿಸರ್ಜನೆಯ ಸುಳಿವು ನೀಡಿದ್ದಾರೆ.
Hubballi Edition tweet media
ಕನ್ನಡ
0
0
3
0
Hubballi Edition
Hubballi Edition@HubballiEdition·
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ 8 ನೇ ಬಾರಿಗೆ ಬಸವರಾಜ ಹೊರಟ್ಟಿಗೆ ಭರ್ಜರಿ ಗೆಲುವು…! ಬೆಳಗಾವಿ, ಧಾರವಾಡ, ಹಾವೇರಿ, ಗದಗ 4 ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿ 11,000ನಲ್ಲಿ 7070 ಮತಗಳನ್ನು ಪಡೆದು ಜಯಗಳಿಸಿದ್ದಾರೆ. Click Facebook Link Pls for More m.facebook.com/story.php?stor…
Hubballi Edition tweet media
ಕನ್ನಡ
0
0
2
0
Hubballi Edition
Hubballi Edition@HubballiEdition·
ನಾನೇನು ಭೂತನಾ? ನನ್ನ ಮುಖ ಹಾಗೆ ಕಾಣುತ್ತಾ? ನಾನು ಎಲ್ಲರಿಗಿಂತ ಸ್ಮಾರ್ಟ್ ಇದ್ದೀನಿ: ಬಸವರಾಜ್ ಹೊರಟ್ಟಿ ನಾನು ಅದಕ್ಕೆ ಬಯ್ಯುತ್ತೇನೆ,‌ ಅದು ಅವರವರ ಪ್ರೀತಿ, ಗೌರವ.‌ ನಾನೇನೂ ದೇವರಲ್ಲ, ಐದೂ ಬೆರಳು ಸಮ ಇರೋದಿಲ್ಲ. ರಾಜಕಾರಣಿ ಅನ್ನೋದಕ್ಕೆ ನಮಗೆ ಕೊಂಚ "ರಿಯಾಯಿತಿ" ಕೊಡಬೇಕು. ನಾನು ಆದರ್ಶ ಬಿಟ್ಟು ಹೋಗಿಲ್ಲ, ಹೋಗೋದಿಲ್ಲ ಎಂದರು.
Hubballi Edition tweet media
ಕನ್ನಡ
0
0
2
0
Hubballi Edition
Hubballi Edition@HubballiEdition·
ಗುರಿಕಾರ ಗೆಲುವು ಶತಃಸಿದ್ಧ: ಸಲೀಂ ಶಿಕ್ಷಕರಿಗೆ ಇಷ್ಟು ವರ್ಷಗಳವರೆಗೆ ಆಗಿರುವ ಅನ್ಯಾಯ ಸರಿಪಡಿಸಲು ಬಸವರಾಜ ಗುರಿಕಾರ ಅರ್ಹ-ಸಮರ್ಥ ವ್ಯಕ್ತಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಹೇಳಿದರು. ~ Read More Click below Link facebook.com/75412385497715…
Hubballi Edition tweet media
ಕನ್ನಡ
0
2
5
0
Hubballi Edition
Hubballi Edition@HubballiEdition·
ರಾಷ್ಟ್ರ ಲಾಂಛನ ದುರ್ಬಳಕೆ ಹೊರಟ್ಟಿ ವಿರುದ್ಧ ನೋಟಿಸ್ ಜಾರಿ ಬಸವರಾಜ ಪಥ ಎಂಬ ಪುಸ್ತಕದ ಮುಖ ಪುಟದ ಮೇಲೆ ರಾಷ್ಟ್ರೀಯ ಲಾಂಛನ ಬಳಸಿದ ಆರೋಪ ಮತ್ತು ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಮಾಡಿದ ಆರೋಪದ ಮೇಲೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೋಟಿಸ್​ ಜಾರಿ .
Hubballi Edition tweet media
ಕನ್ನಡ
0
11
38
0
Hubballi Edition
Hubballi Edition@HubballiEdition·
ಅಣ್ಣಿಗೇರಿ ಪುರಸಭೆ ಗದ್ದುಗೆ ಕಾಂಗ್ರೆಸ್ ಮಡಿಲಿಗೆ?
Hubballi Edition tweet media
ಕನ್ನಡ
0
0
0
0
Hubballi Edition
Hubballi Edition@HubballiEdition·
ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ ನಿಧನ. ಕಲಬುರ್ಗಿ ಯಡ್ರಾಮಿ ತಾಲ್ಲೂಕಿನ ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ (78) ಸೋಮವಾರ ನಿಧನರಾದರು. ಪಟ್ಟಣದ ಮಠದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.
Hubballi Edition tweet media
ಕನ್ನಡ
0
0
0
0
Hubballi Edition
Hubballi Edition@HubballiEdition·
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಕರ್ತವ್ಯನಿರತ ಪೊಲೀಸರಿಗೆ ದೇಶಪಾಂಡೆನಗರದ ಸಂತೋಷ ಹಡ್ಲಿ ಮತ್ತು ಆನಂದನಗರದ ಅನ್ವರ್ ನಾಗನೂರ ಕಷಾಯ ವಿತರಿಸಿದರು
Hubballi Edition tweet media
ಕನ್ನಡ
0
0
4
0
Hubballi Edition
Hubballi Edition@HubballiEdition·
ನೀರು ಹರಿಸುವ ತನಕವೂ ಹೋರಾಟ’ ರೈತ ಹುತಾತ್ಮ ದಿನದ ಹಿನ್ನೆಲೆಯಲ್ಲಿ ನವಲಗುಂದದಲ್ಲಿ ಮಂಗಳವಾರ ಜೆಡಿಎಸ್‌ ಮುಖಂಡ ಎನ್‌.ಎಚ್‌. ಕೋನರಡ್ಡಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು @irshadbhadrapur @KonaraddiH @Hubballi_Infra @SmartCity_HD @HKPatil1953 @Namma_Dharwad
Hubballi Edition tweet mediaHubballi Edition tweet media
ಕನ್ನಡ
0
3
10
0