ಕಾಂಗ್ರೆಸ್ ಆಡಳಿತದಲ್ಲಿ ಡ್ರಗ್ಸ್ ನಿಂದ
ಯುವ ಜನತೆಯ ಬಾಳಿಗೆ ಬೆಂಕಿ ಇಟ್ಟರು,
@BJP4Karnatakaದ @BSYBJP
ನೇತೃತ್ವದ ಸರಕಾರ ಡ್ರಗ್ಸ್
ದಂಧೆಕೋರರನ್ನು ಮಟ್ಟ ಹಾಕಿ
ಡ್ರಗ್ಸ್ ಮುಕ್ತ ಮಾಡಿ ಬಾಳು ಕೊಟ್ಟರು.
#DrugsMuktaKarnataka#Drugs
ಗರೀಬ್ ಕಲ್ಯಾಣ್ ರೋಜ್ ಗಾರ್ ಯೋಜನೆಯ ಮೂಲಕ ವಲಸಿಗ ಕಾರ್ಮಿಕರಿಗೆ ಉದ್ಯೋಗಾವಕಾಶವನ್ನು ಒದಗಿಸುವ ಸಲುವಾಗಿ 6 ರಾಜ್ಯಗಳ 116 ಜಿಲ್ಲೆಗಳಲ್ಲಿ 125 ದಿನಗಳ ಅಭಿಯಾನ
ಇದುವರೆಗೆ 85,786 ಜಲಸಂರಕ್ಷಣೆ ಯೋಜನೆ ಮತ್ತು 2,63,846 ಗ್ರಾಮೀಣ ಮನೆಗಳ ನಿರ್ಮಾಣವಾಗಿದೆ.
ಜಾನುವಾರುಗಳಿಗಾಗಿ 19,397 ಶೆಡ್, 12,798 ಕೊಳಗಳ ನಿರ್ಮಾಣ ಮಾಡಲಾಗಿದೆ.
ಇದು ನಮ್ಮೂರು....ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಕಟ್ಟ - ಮೈಲ ಎಂಬಲ್ಲಿ ಆರು ವರ್ಷಗಳ ಹಿಂದೆ ಮುರಿದಿರುವ ಕಿರು ಸೇತುವೆ ಯಾವ ಟೈಮಲ್ಲಿ ಬೀಳುವುದೋ ಗೊತ್ತಿಲ್ಲ.
ತಳಭಾಗದಲ್ಲಿ ಸಂಪೂರ್ಣ ಬಿರುಕುಬಿಟ್ಟಿದೆ.
ಪ್ರತೀ ದಿನ ಅನೇಕ ವಾಹನಗಳು ಓಡಾಡುತ್ತಿದ್ದು, ಇದರ ಬಗ್ಗೆ ಸಂಭದ ಪಟ್ಟ ಅದಿಕಾರಿಗಳಿಗೆ ಕಳೆದ ಐದು
ವರ್ಷಗಳಿಂದ ದೂರು ಕೊಟ್ಟರೂ, ನಿರ್ಲಕ್ಷ್ಯ ತೋರಿರುತ್ತಾರೆ.
ವಾಹನ ಓಡಾಡುವಾಗ ಮುರಿದು ಬಿದ್ದು ಜೀವಕ್ಕೆ ಅಪಾಯ ಬಂದ ಮೇಲೆಯೇ ನೀವು ಕ್ರಮ ಜರುಗಿಸುವುದಾದರೆ ಜನ ಪ್ರತಿನಿಧಿಗಳು ಯಾಕೆ ಇರುವುದು?......