ನಮ್ 𝐇𝐈𝐒𝐓𝐎𝐑𝐘 ❄

6.1K posts

ನಮ್ 𝐇𝐈𝐒𝐓𝐎𝐑𝐘 ❄ banner
ನಮ್ 𝐇𝐈𝐒𝐓𝐎𝐑𝐘 ❄

ನಮ್ 𝐇𝐈𝐒𝐓𝐎𝐑𝐘 ❄

@NamHistory

ಹಳಮೆಯ ಕುರುಹುಗಳು. 𝐏𝐑𝐄𝐇𝐈𝐒𝐓𝐎𝐑𝐘 - 𝐇𝐈𝐒𝐓𝐎𝐑𝐘.

ಕನ್ನಡನಾಡು Katılım Mayıs 2015
663 Takip Edilen16.5K Takipçiler
Sabitlenmiş Tweet
ನಮ್ 𝐇𝐈𝐒𝐓𝐎𝐑𝐘 ❄
#ಹಂಪಿ ಪಟ್ಟಣ ಮತ್ತು ಅದರ ನೀರುಪೂರೈಕೆ, ಒಳಚರಂಡಿಗಳ ಶಿಸ್ತುಬದ್ಧ ಏರ್ಪಾಟುಗಳನ್ನು ನೋಡಿ ಇಂತಹ ಬೆರಗಿನ ದೊಡ್ಡ ಪಟ್ಟಣವನ್ನು ತಾನೆಲ್ಲೂ ಕಂಡಿಲ್ಲವೆಂದು ಪರ್ಶಿಯಾದ ಪ್ರವಾಸಿಗ ಅಬ್ದುಲ್ ರಜಾಕ್ (1443 C.E) ಹೇಳುತ್ತಾನೆ. ಆಡಳಿತ: ಇಮ್ಮಡಿ ದೇವರಾಯ [1424-1446 C.E] #ಕರ್ಣಾಟಸಾಮ್ರಾಜ್ಯ #VijayanagarEmpire #KarnataEmpire
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
53
203
5.6K
ನಮ್ 𝐇𝐈𝐒𝐓𝐎𝐑𝐘 ❄
ಕೇರಳದ ವಯನಾಡಿನ ಹಿಂದಿನ ಕನ್ನಡದ ಹೆಸರು #ಬಯಲುನಾಡು. ವಯನಾಡು ಹೊಯ್ಸಳರ ಆಡಳಿತದಲ್ಲಿ ಒಂದು ರಾಜಕೀಯ ವಿಭಾಗವಾಗಿತ್ತು.
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
2
20
122
1.8K
ನಮ್ 𝐇𝐈𝐒𝐓𝐎𝐑𝐘 ❄
ರಾಜಾದಿತ್ಯನ ಬರಹಗಳಲ್ಲಿ ಬಳಕೆಯಾದ ಕನ್ನಡದ ಅಳತೆಗಳು :- ಗಳೆ - ನೆಲದ ಅಳತೆ ಕುಡಿತೆ - ಒಂದು ಬಗೆಯ ಅಳತೆ ಕೋಲು ಬಿಸಿಗೆ - ಒಂದು ಬಗೆಯ ಅಳತೆ ಜವಳಿ - ಉದ್ದ/ಬಟ್ಟೆಯ ಅಳತೆ (ಎರಡು ಸೀರೆ) ಬಳ್ಳ - ತೂಕವನ್ನು ಅಳೆಯುವ ಅಳತೆ. ಮೆಟ್ಟು - ನೆಲದ ಅಳತೆ ಮತ್ತರು - ೫೭೬೦೦ ಗೇಣು
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
3
17
301
ನಮ್ 𝐇𝐈𝐒𝐓𝐎𝐑𝐘 ❄
ಕನ್ನಡದ ಮೊದಲ ಗಣಿತಜ್ಞ ರಾಜಾದಿತ್ಯನ (≈ 1190 CE) ಬಗ್ಗೆ ವಿರೂಪಾಕ್ಷಪ್ಪ ಕೋರಗಲ್ ಅವರು ಸಂಪಾದಿಸಿರುವ ಪುಸ್ತಕಗಳು :- ೧. ಕನ್ನಡದ ಮೊದಲ ಗಣಿತಜ್ಞ ಜೈನಕವಿ ಗಣಿತವಿಳಾಸ ರಾಜಾದಿತ್ಯ ೨. ಭೂ ಅಳತೆಯ ಕ್ಷೇತ್ರ ಗಣಿತ ರಾಜಾದಿತ್ಯನು ತನ್ನ ಬರಹಗಳಲ್ಲಿ ಗಣಿತದ ಹಲವಾರು ಕನ್ನಡದ ಪದಗಳನ್ನು ಹಾಗು ಅಳತೆಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ.
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
6
31
499
ನಮ್ 𝐇𝐈𝐒𝐓𝐎𝐑𝐘 ❄
ವಿಕ್ರಮಾದಿತ್ಯ ಕುತೂಹಲ ಹುಟ್ಟಿಸುತ್ತ ಸಾಗುವ ಕಾದಂಬರಿ, ಪೆರವಲನಲ್ಲೂರಿನ ಕದನದಲ್ಲಿ ವಿಕ್ರಮಾದಿತ್ಯನ ಸೈನ್ಯ ಪಲ್ಲವರ ಸಂಘಟಿತ ಸೈನ್ಯವನ್ನು ಸೋಲಿಸುವ ಮೂಲಕ ಮೂರು ಶರಧಿಗಳ ಒಡೆಯನಾಗುವ ಕಥನವನ್ನು ರೋಚಕವಾಗಿ ಕಟ್ಟಿ ಕೊಟ್ಟಿದ್ದೀರಿ. harivubooks.com/products/vikra…
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
11
38
680
ನಮ್ 𝐇𝐈𝐒𝐓𝐎𝐑𝐘 ❄
ಕಲ್ಯಾಣಿ ಚಾಲುಕ್ಯ ಅವರ ದೊಡ್ಡಬಸಪ್ಪ ಗುಡಿ, ಡಂಬಳ, ಗದಗ ಅವರ ಬಾಗಿಲುವಾಡಗಳು ಈಗಲೂ ಬೆರಗು ಮೂಡಿಸುತ್ತದೆ
ನಮ್ 𝐇𝐈𝐒𝐓𝐎𝐑𝐘 ❄ tweet mediaನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
3
32
198
2.3K
ನಮ್ 𝐇𝐈𝐒𝐓𝐎𝐑𝐘 ❄
ಮಸ್ಕಿ : ನಾಲ್ಕು ಸಾವಿರ ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ ಪಟ್ಟಣದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಜನವಸತಿ ಇತ್ತು ಎಂಬುದನ್ನು ದೃಢಪಡಿಸುವ ಕುರುಹುಗಳು ಇಲ್ಲಿ ಉತ್ಖನನ ನಡೆಸಿದ ವೇಳಿ ಲಭಿಸಿವೆ. prajavani.net/district/raich…
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
28
91
1.3K
ನಮ್ 𝐇𝐈𝐒𝐓𝐎𝐑𝐘 ❄
ಶಿವಮೊಗ್ಗ: ಕಲ್ಮನೆಯಲ್ಲಿ ಕಲ್ಯಾಣ ಚಾಲುಕ್ಯರ 2 ಶಾಸನ ಪತ್ತೆ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದ ಬನ್ನಿಕಾಳಮ್ಮನ ಗುಡಿಯ ಸಮೀಪ ಕಲ್ಯಾಣ ಚಾಲುಕ್ಯರ ಎರಡು ಶಾಸನಗಳು ಪತ್ತೆಯಾಗಿವೆ. prajavani.net/district/shiva…
ಕನ್ನಡ
0
6
41
651
ನಮ್ 𝐇𝐈𝐒𝐓𝐎𝐑𝐘 ❄
ಕಲ್ಯಾಣ ಕರ್ನಾಟಕದ ಅರಸು ಮನೆತನಗಳು ಈ ಪುಸ್ತಕವು ಕಲ್ಯಾಣ ಕರ್ನಾಟಕ ಭಾಗವನ್ನು ಆಳಿದ ಹಲವು ಚಿಕ್ಕ ಅರಸುಮನೆತನಗಳ ಪರಿಚಯ ಮಾಡಿಕೊಡುತ್ತದೆ (ಬಾದಾಮಿ, ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರನ್ನು ಹೊರತು ಪಡಿಸಿ) ಕಲ್ಯಾಣ ಕರ್ನಾಟಕದ ಭಾಗದ ಕನ್ನಡಿಗರ ಆಡಳಿತ, ರಾಜಕೀಯ ವಿಭಾಗಗಳನ್ನು ಗಟ್ಟಿಗೊಳಿಸುವಲ್ಲಿ ಇವರುಗಳ ಪಾತ್ರ ಹಿರಿದು
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
13
44
1.1K
ನಮ್ 𝐇𝐈𝐒𝐓𝐎𝐑𝐘 ❄
"ಕನ್ನಡ ತಾಯಿ ನುಡಿ,ಮನ್ನಿಸಿ ಮಾತನಾಡು ಅನ್ಯಕ್ಕೆ ಮರುಳಾಗದಿರು, ಮರುಳೇ ನೀ ಕನ್ನಡಿಗನೆಂಬುದು ಮರೀಬೇಡ"! ಹೀಗೆಂದು ಕನ್ನಡಿಗರಿಗೆ ಬುದ್ದಿ ಹೇಳಿದ್ದು ಸೊಲ್ಲಾಪುರದ ಜಯದೇವಿತಾಯಿ ಲಿಗಾಡೆಯವರು. ಸೊಲ್ಲಾಪುರದಂತಹ ಗಡಿನಾಡ ಪ್ರದೇಶದಲ್ಲಿ ಕರ್ನಾಟಕದ ಏಕೀಕರಣ ಹೋರಾಟ, ಕನ್ನಡದ ಉಳಿವು, ಕನ್ನಡಿಗರ ಏಳಿಗೆಗಾಗಿ ಡುಡಿದವರು ಜಯದೇವಿತಾಯಿ ಲಿಗಾಡೆಯವರು.
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
2
14
418
ನಮ್ 𝐇𝐈𝐒𝐓𝐎𝐑𝐘 ❄
ಕನ್ನಡದ ಕಲ್ಬರಹಗಳು ಕೇವಲ ಲಿಪಿ ಮತ್ತು ಪದಗಳಿಗೆ ಸೀಮಿತವೇ ? ಜಗತ್ತಿನ ಹಿನ್ನಡವಳಿಯಲ್ಲಿ ಕನ್ನಡದ ಕಲ್ಬರಹಗಳು ಹೆಚ್ಚುಗಾರಿಕೆ ಪಡೆದಿದೆ ಎಂದರೆ ತಪ್ಪಾಗಲಾರದು. ದೇಶದಲ್ಲಿ ಸಿಕ್ಕಿರುವ ಸುಮಾರು ಒಂದು ಲಕ್ಷದಷ್ಟು ಕಲ್ಬರಹಗಳಲ್ಲಿ ಕನ್ನಡ ನುಡಿ ಮತ್ತು ಲಿಪಿಯಲ್ಲಿರುವ ಕಲ್ಬರಹಗಳು ಸುಮಾರು 30,000 ! nudikannada.wordpress.com/2017/06/05/%E0…
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
1
15
53
1.1K
ನಮ್ 𝐇𝐈𝐒𝐓𝐎𝐑𝐘 ❄
ಕನ್ನಡ ನಾಡಿನ ಮೂಲ ಕವಿರಾಜಮಾರ್ಗದಲ್ಲಿಯೇ ಇದಕ್ಕೆ ಉದಾಹರಣೆಗಳು ಸಿಗುತ್ತವೆ. ಉದಾಹರಣೆಗೆ ತುಂಬಾ ಹೆಸರುವಾಸಿಯಾಗಿರುವ ಈ ಕಬ್ಬದ ಈ ಕೆಳಗಿನ ಸಾಲುಗಳನ್ನು ತೆಗೆದುಕೊಳ್ಳೋಣ. ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್… nudikannada.wordpress.com/2016/07/11/%E0…
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
13
57
818
ನಮ್ 𝐇𝐈𝐒𝐓𝐎𝐑𝐘 ❄
ವೀರ ಬಲ್ಲಾಳ ಹೊಯ್ಸಳ ಇಮ್ಮಡಿ ಬಲ್ಲಾಳ ತನ್ನ ರಾಜ್ಯವನ್ನು ಸಾಮ್ರಾಜ್ಯವನ್ನಾಗಿ ವಿಸ್ತರಿಸಿ ಚಕ್ರವರ್ತಿ ಎನ್ನಿಸಿಕೊಂಡ. harivubooks.com/products/hoysa…
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
8
54
900
ನಮ್ 𝐇𝐈𝐒𝐓𝐎𝐑𝐘 ❄
ಲಕ್ಕುಂಡಿಯಲ್ಲಿರುವ ಚಾಲುಕ್ಯ ಬಗೆ ವಿನ್ಯಾಸ ಹೊಂದಿರುವ ನನ್ನೇಶ್ವರ ಗುಡಿ
ನಮ್ 𝐇𝐈𝐒𝐓𝐎𝐑𝐘 ❄ tweet mediaನಮ್ 𝐇𝐈𝐒𝐓𝐎𝐑𝐘 ❄ tweet mediaನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
20
76
1.8K
ನಮ್ 𝐇𝐈𝐒𝐓𝐎𝐑𝐘 ❄
ಕನ್ನಡ ನಾಡಿನ ಮೂಲ ಕವಿರಾಜಮಾರ್ಗದಲ್ಲಿಯೇ ಇದಕ್ಕೆ ಉದಾಹರಣೆಗಳು ಸಿಗುತ್ತವೆ. ಉದಾಹರಣೆಗೆ ತುಂಬಾ ಹೆಸರುವಾಸಿಯಾಗಿರುವ ಈ ಕಬ್ಬದ ಈ ಕೆಳಗಿನ ಸಾಲುಗಳನ್ನು ತೆಗೆದುಕೊಳ್ಳೋಣ. ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್… nudikannada.wordpress.com/2016/07/11/%E0…
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
8
17
520
ನಮ್ 𝐇𝐈𝐒𝐓𝐎𝐑𝐘 ❄
ತಾಳಗುಂದದ ಪ್ರಣಮೇಶ್ವರ ಗುಡಿಯ ಸಿಂಹಕಟಾಂಜನ ಕಲ್ಬರಹವು (೩೭೦-೩೮೦ CE) ಈವರೆಗೆ ದೊರೆತ ಕನ್ನಡದ ಕಲ್ಬರಹಗಳಲ್ಲೇ ಹಳೆಯದಾದದ್ದು
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
1
12
32
777
ನಮ್ 𝐇𝐈𝐒𝐓𝐎𝐑𝐘 ❄
ರಾಷ್ಟ್ರಕೂಟ ದೊರೆ ಕನ್ನರದೇವ ಅವರ ಒಂದು ಕಲ್ಬರಹವು ಮಧ್ಯಪ್ರದೇಶದ ಜಬ್ಬಲಪುರ (ಈಗಿನ ಜಬಲ್ಪುರ್) ನರ್ಮದಾ ಹೊಳೆಯ ಕರೆಯಲ್ಲಿ ಸಿಕ್ಕಿತ್ತು, ಅದರಲ್ಲಿರುವ ಬರಹ ಕೆಳಗಿನ ಚಿತ್ರದಲ್ಲಿದೆ.
ನಮ್ 𝐇𝐈𝐒𝐓𝐎𝐑𝐘 ❄ tweet media
ಕನ್ನಡ
0
21
57
935