T Raghumurthy MLA

7.3K posts

T Raghumurthy MLA banner
T Raghumurthy MLA

T Raghumurthy MLA

@Raghumurthy_INC

MLA,Challakere assembly Constituency

Challakere Katılım Nisan 2020
5 Takip Edilen1.8K Takipçiler
T Raghumurthy MLA
T Raghumurthy MLA@Raghumurthy_INC·
ಕೇರಳಂನಲ್ಲಿ ಯುಡಿಎಫ್ ಗೆ ಭರ್ಜರಿ ಬಹುಮತ.‌ ಚುನಾವಣೆಯಲ್ಲಿ ಗೆದ್ದ ಎಲ್ಲ ಯುಡಿಎಫ್ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಜನಪರವಾದ ಪಾರದರ್ಶಕ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ‌ಬೆಂಬಲಿಸಿದ ಕೇರಳಂನ ಮತದಾರರಿಗೆ ಧನ್ಯವಾದಗಳು.
T Raghumurthy MLA tweet media
ಕನ್ನಡ
0
0
0
3
T Raghumurthy MLA
T Raghumurthy MLA@Raghumurthy_INC·
‘ಸಮರ್ಥ’ ಕಾಂಗ್ರೆಸ್ ನಾಯಕತ್ವಕ್ಕೆ ಜನಾಶೀರ್ವಾದ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಮರ್ಥ್ ಶಾಮನೂರು ಅವರಿಗೆ ಅಭಿನಂದನೆಗಳು. ‌ ಈ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಆಶೀರ್ವದಿಸಿದ ಎಲ್ಲಾ ಮತದಾರರಿಗೆ ಧನ್ಯವಾದಗಳು.
T Raghumurthy MLA tweet media
ಕನ್ನಡ
0
0
1
35
T Raghumurthy MLA
T Raghumurthy MLA@Raghumurthy_INC·
ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರಕ್ಕೆ ಜನಾಶೀರ್ವಾದ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ‌ಗೆಲುವು ಸಾಧಿಸಿದ ಉಮೇಶ್ ಮೇಟಿ ಅವರಿಗೆ ಅಭಿನಂದನೆಗಳು. ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಹಾಗೂ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಆಶೀರ್ವದಿಸಿದ ಎಲ್ಲಾ ಮತದಾರರಿಗೆ ಧನ್ಯವಾದಗಳು.
T Raghumurthy MLA tweet media
ಕನ್ನಡ
0
0
1
34
T Raghumurthy MLA
T Raghumurthy MLA@Raghumurthy_INC·
ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿದ್ದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ.ಎಸ್.ನಿಸಾರ್ ಅಹಮದ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
T Raghumurthy MLA tweet media
ಕನ್ನಡ
0
0
0
19
T Raghumurthy MLA
T Raghumurthy MLA@Raghumurthy_INC·
ವಿಶ್ವಾಸಾರ್ಹ ಹಾಗೂ ವಸ್ತುನಿಷ್ಠ ಮಾಹಿತಿಯನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಬದ್ಧತೆ, ಕಾಳಜಿ ಅಭಿನಂದನೀಯ. ಸಮಸ್ತ ಪತ್ರಕರ್ತ ಬಂಧುಗಳಿಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು. #PressFreedomDay
T Raghumurthy MLA tweet media
ಕನ್ನಡ
0
0
0
23
T Raghumurthy MLA
T Raghumurthy MLA@Raghumurthy_INC·
ಇಂದು ಚಳ್ಳಕೆರೆ ನಗರದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ಪಾಲ್ಗೊಂಡು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಸರ್ವರ ಒಳಿತಿಗಾಗಿ ಪ್ರಾರ್ಥಿಸಿದೆ.
T Raghumurthy MLA tweet mediaT Raghumurthy MLA tweet mediaT Raghumurthy MLA tweet media
ಕನ್ನಡ
0
2
6
217
T Raghumurthy MLA
T Raghumurthy MLA@Raghumurthy_INC·
ಇಂದು ಕಾರ್ಮಿಕ ಇಲಾಖೆ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಎ.ಐ.ಟಿ.ಯು.ಸಿ. ಚಳ್ಳಕೆರೆ ಕಾರ್ಮಿಕರ ಸಂಘಟನೆ ಸಂಯುಕ್ತಾಶ್ರಯದಲ್ಲಿ ಚಳ್ಳಕೆರೆ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
T Raghumurthy MLA tweet mediaT Raghumurthy MLA tweet mediaT Raghumurthy MLA tweet media
ಕನ್ನಡ
0
0
0
24
T Raghumurthy MLA
T Raghumurthy MLA@Raghumurthy_INC·
ಇಂದು ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಹಾನ್ ಚೇತನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರನ್ನು ಸ್ಮರಿಸಿದೆ.
T Raghumurthy MLA tweet mediaT Raghumurthy MLA tweet mediaT Raghumurthy MLA tweet media
ಕನ್ನಡ
0
1
1
30
T Raghumurthy MLA
T Raghumurthy MLA@Raghumurthy_INC·
ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಬೆಂಗಳೂರನ್ನು ಐಟಿ ರಾಜಧಾನಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್.ಎಂ.ಕೃಷ್ಣ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
T Raghumurthy MLA tweet media
ಕನ್ನಡ
0
0
1
16
T Raghumurthy MLA
T Raghumurthy MLA@Raghumurthy_INC·
ವಿಶ್ವಕ್ಕೆ ಶಾಂತಿ ಸಂದೇಶ ಸಾರಿದವರು ಭಗವಾನ್ ಬುದ್ಧ. ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳು. #BuddhaPoornima
T Raghumurthy MLA tweet media
ಕನ್ನಡ
0
0
1
27
T Raghumurthy MLA
T Raghumurthy MLA@Raghumurthy_INC·
ʻಕಾಯಕವೇ ಕೈಲಾಸʼ ಎಂಬ ಮಾತಿನಂತೆ ನವ ಭಾರತದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. #InternationalLabourDay
T Raghumurthy MLA tweet media
ಕನ್ನಡ
0
0
2
34
T Raghumurthy MLA
T Raghumurthy MLA@Raghumurthy_INC·
ನಾಡಿನ ಸಮಸ್ತ ಜನತೆಗೆ ನರಸಿಂಹ ಜಯಂತಿಯ ಶುಭಾಶಯಗಳು. #NarasimhaJayanthi
T Raghumurthy MLA tweet media
ಕನ್ನಡ
0
1
2
32
T Raghumurthy MLA
T Raghumurthy MLA@Raghumurthy_INC·
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಕರ್ನಾಟಕ ಗ್ರಾಮೀಣ ಮೂಲಭೂತ ರಾಜ್ ಅಭಿವೃದ್ಧಿ ನಿಗಮದ ಸಾರ್ವಜನಿಕ ಉದ್ಯಮಗಳ ಸಮಿತಿ ಸಭೆಯಲ್ಲಿ ಪಾಲ್ಗೊಂಡು ವಿವಿಧ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದೆ.
T Raghumurthy MLA tweet mediaT Raghumurthy MLA tweet mediaT Raghumurthy MLA tweet media
ಕನ್ನಡ
0
0
0
27
T Raghumurthy MLA
T Raghumurthy MLA@Raghumurthy_INC·
ಚಳ್ಳಕೆರೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಡಿ.ಎಂ.ಸಿ.ಹೆಚ್. ಕೋರ್ಸ್ ನ 51 ವಿದ್ಯಾರ್ಥಿಗಳು ಮತ್ತು ಡಿ.ಟಿ.ಡಿ.ಎಂ. ಕೋರ್ಸ್ ನ 43 ವಿದ್ಯಾರ್ಥಿಗಳು ಒಟ್ಟು 94 ವಿದ್ಯಾರ್ಥಿಗಳಿಗೆ, ಔದ್ಯೋಗಿಕ ತರಬೇತಿಗೆ ಹೋಗುವ ವಿದ್ಯಾರ್ಥಿಗಳಿಗೆ ನಿಯೋಜನಾ ಪತ್ರ ವಿತರಿಸಿದೆ.
T Raghumurthy MLA tweet mediaT Raghumurthy MLA tweet mediaT Raghumurthy MLA tweet mediaT Raghumurthy MLA tweet media
ಕನ್ನಡ
0
0
1
24
T Raghumurthy MLA
T Raghumurthy MLA@Raghumurthy_INC·
ಇಂದು ಹಿರಿಯೂರು ತಾಲೂಕಿನ ಕಣಜನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಬೀರಲಿಂಗೇಶ್ವರ ಸ್ವಾಮಿ, ಶ್ರೀ ಹೊಸೂರಾಂಭ ದೇವಿ ಮತ್ತು ವೆಂಕಟರಮಣ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದೆನು.
T Raghumurthy MLA tweet mediaT Raghumurthy MLA tweet mediaT Raghumurthy MLA tweet media
ಕನ್ನಡ
0
0
0
19
T Raghumurthy MLA
T Raghumurthy MLA@Raghumurthy_INC·
ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಶ್ರೀ ರಾಮಾನಂದಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ, ಶ್ರೀ ವೀರ ಸಿರಿಯಣ್ಣ ಸ್ವಾಮಿ ಮತ್ತು ಶ್ರೀ ಕದರಿ ನರಸಿಂಹಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದೆ.
T Raghumurthy MLA tweet mediaT Raghumurthy MLA tweet mediaT Raghumurthy MLA tweet mediaT Raghumurthy MLA tweet media
ಕನ್ನಡ
0
0
0
24
T Raghumurthy MLA
T Raghumurthy MLA@Raghumurthy_INC·
ವಿಶ್ವಸಂತ, ಪದ್ಮವಿಭೂಷಣ ಪುರಸ್ಕೃತರಾದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
T Raghumurthy MLA tweet media
ಕನ್ನಡ
0
0
2
20
T Raghumurthy MLA
T Raghumurthy MLA@Raghumurthy_INC·
ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ನಡೆದ ಮಾಜಿ ಸಚಿವರು ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ನರೇಂದ್ರಸ್ವಾಮಿ ಅವರ ಪುತ್ರಿ ಸಂಜನಾ ನರೇಂದ್ರಸ್ವಾಮಿ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ವಧು-ವರರಿಗೆ ಹೃತ್ಪೂರ್ವಕ ಶುಭಹಾರೈಸಿದೆನು.
T Raghumurthy MLA tweet mediaT Raghumurthy MLA tweet mediaT Raghumurthy MLA tweet media
ಕನ್ನಡ
0
0
1
52
T Raghumurthy MLA
T Raghumurthy MLA@Raghumurthy_INC·
ಸುಧಾಕರ್ ಅವರು ಶೀಘ್ರ ಗುಣಮುಖರಾಗಿ, ಮತ್ತೆ ಜನಸೇವೆಗೆ ಮರಳಲಿ ಎಂದು ಹಾರೈಸುತ್ತೇನೆ. 2/2
ಕನ್ನಡ
0
0
0
14
T Raghumurthy MLA
T Raghumurthy MLA@Raghumurthy_INC·
ಇಂದು ಬೆಂಗಳೂರಿನ #KIMS_Hospital ನಲ್ಲಿ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ @DKShivakumar. ಅವರೊಂದಿಗೆ ಭೇಟಿ ನೀಡಿ, ಸಚಿವರಾದ @dsudhakar2727 ಅವರ ಆರೋಗ್ಯ ವಿಚಾರಿಸಲಾಯಿತು. ಸುಧಾಕರ್ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಕುರಿತು ವೈದ್ಯರಿಂದ ಮಾಹಿತಿ ಪಡೆದು, ಕುಟುಂಬದವರಿಗೆ ಧೈರ್ಯ ತುಂಬಿದೆನು. 1/2
T Raghumurthy MLA tweet media
ಕನ್ನಡ
1
0
1
37