Readoo India

6.3K posts

Readoo India banner
Readoo India

Readoo India

@Readoo_in

Readoo.in is a magazine website for all the stories on current affairs, blogs, poems, entertainment, leisure, travel, technology, food and lifestyle

India Katılım Şubat 2015
19 Takip Edilen543 Takipçiler
Readoo India
Readoo India@Readoo_in·
*ಮರೆತರೂ ಮರೆಯಲಾಗದ ಮಿನುಗುತಾರೆ* - Manu Vaidya ನಾಟಕ ಕಂಪನಿಗಳಲ್ಲಿ ನಾಟ್ಯ ಮಾಡುತ್ತಾ, ಯಾವುದೋ ಚಿಕ್ಕ, ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಕಲ್ಪನಾ, ಸಿನಿಮಾ ನಟಿಯಾಗಬೇಕೆಂದು ಮದ್ರಾಸ್ ಗೆ ಕಾಲಿಟ್ಟಾಗ ಆಗಿನ್ನೂ ಹದಿನಾರರ ಎಳೆಯ ಪ್ರಾಯ ಅವಳಿಗೆ. ಆಗ ಅವಳು ಶರತ್‍ಲತಾ ಆಗಿದ್ದಳು. ಆಗೆಲ್ಲಾ ಕನ್ನಡ... bit.ly/2HBul3K
ಕನ್ನಡ
0
1
5
0
Readoo India
Readoo India@Readoo_in·
*ಪುಸ್ತಕವಾಗುತ್ತಿರುವ ರೀಡೂ ಕನ್ನಡ ಲೇಖನ ಮಾಲೆ - ಸ್ಫ್ಯಾನಿಷ್ ಗಾದೆಗಳು* 2017 ಸೆಪ್ಟೆಂಬರ್ 18ರಂದು ರಂಗಸ್ವಾಮಿ ಮೂಕನಹಳ್ಳಿ ಅವರು ರೀಡೂ ಕನ್ನಡದಲ್ಲಿ ಬರೆಯಲು ಆರಂಭಿಸಿದ ಅಂಕಣ – ಸ್ಪ್ಯಾನಿಷ್ ಗಾದೆಗಳು. ಸ್ಪೇನ್ ನಲ್ಲಿದ್ದಾಗ ಅಲ್ಲಿ ಜನರ ಒಡನಾಟದಿಂದ ತಿಳಿದುಕೊಂಡ ಹಲವು ಗಾದೆಗಳು ನಮ್ಮ ಕನ್ನಡದಲ್ಲಿರುವ... bit.ly/2VeHk59
ಕನ್ನಡ
0
1
5
0
Readoo India
Readoo India@Readoo_in·
*ನಡೆ ನೀನು‌ ನಡೆ!* - Akanksha Shekhar ಅಂತ್ಯವ ಯಾರು ಬಲ್ಲರು? ಶುರುವ ಯಾರು ಮರೆಯಕೂಡದು! ನಡೆದು ಬಂದ ದಾರಿ ತಿರುಗಿ ನೋಡಿದಾಗ, ನೀನು ಯಾರೆಂದು ನಿನಗೆ ನೆನಪಾಗುವುದು! bit.ly/2JEXsYi bit.ly/2JEXsYi
ಕನ್ನಡ
0
0
3
0
Readoo India
Readoo India@Readoo_in·
*ಹಿಂದುಳಿದ ವರ್ಗದವರಿಗೆ ಮೋದಿಯವರ ಕೊಡುಗೆಯೇನು?* - Rahul Hajare ದಲಿತರ ಜಾತಿ ನಿಂದನೆ ಆರೋಪವನ್ನು ಪರಿಶೀಲಿಸಲು ವಿಶೇಷ ನ್ಯಾಯಾಲಯವನ್ನು ತೆರೆಯಲಾಗಿದೆ. 9.ಕ್ಯಾಶ್‌ಲೆಸ್ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಕಾರಣಕ್ಕೆ ಮೋದಿಯವರು ಬಿಡುಗಡೆ ಮಾಡಿದ ಆ್ಯಪ್‌ಗೆ BHIM ಎಂದು ಡಾ. ಅಂಬೇಡ್ಕರ್ ಅವರ ಹೆಸರನ್ನು... bit.ly/2JI4M5q
ಕನ್ನಡ
0
0
2
0
Readoo India
Readoo India@Readoo_in·
*ಕಳೆದ ಐದು ವರ್ಷದಲ್ಲಿ ಪದ್ಮ ಪ್ರಶಸ್ತಿಗಳು.* - Rahul Hajare ಇನ್ನೂ ಕೆಲವರು ಅದೆಂಥ ಎಲೆ ಮರೆ ಕಾಯಿಗಳೆಂದರೆ ಅವರಿಗೆ ಇಂಥ ಒಂದು ಪ್ರಶಸ್ತಿ ಇರುವುದೇ ಗೊತ್ತಿರಲಿಲ್ಲ. ಸುಮ್ಮನೇ ಒಳಿತನ್ನು ಮಾಡುತ್ತಾ ಸಾಗಿದ್ದವರು. ಶ್ರೇಷ್ಟಾತಿಶ್ರೇಷ್ಟರೇ ಸರ್ಕಾರದ ಕಣ್ಣಿಗೆ ಬೀಳದ ಈ ಕಾಲದಲ್ಲಿ ಇಂಥವರನ್ನೂ ಗುರುತಿಸಿ... bit.ly/2JIfbhz
ಕನ್ನಡ
0
1
1
0
Readoo India
Readoo India@Readoo_in·
*ಶಿರಡಿಯನ್ನು ಆಧ್ಯಾತ್ಮಿಕ ಶಿಖರವಾಗಿಸಿದ ಸಾಯಿಬಾಬಾ* - Saroja Prabhakar ತಮ್ಮ ಮೂರು ಅವತಾರದ ನಂತರ ಶರೀರ ಬಿಡುವ ಸಮಯದಲ್ಲಿ ಸಾ¬ರೂಪದಲ್ಲಿರುವ ನಿನ್ನೊಳಗೆ ಪ್ರವೇಶಿಸುತ್ತೇನೆ ಎಂದು ಶ್ರೀಪಾದರು ಹೇಳಿದಾಗ, ನನಗೆ ಅದ್ವೈತಸ್ಥಿತಿ ಬೇಕು, ದತ್ತಸಾಯುಜ್ಯವನ್ನು ಪ್ರವರ್ತಿಸಿ ಎಂದು ಹನುಮನು ಕೇಳುತ್ತಾನೆ. ಬಳಿಕ... bit.ly/2JDEJwj
ಕನ್ನಡ
0
0
2
0
Readoo India
Readoo India@Readoo_in·
*ಪಾಪಿರಾಷ್ಟ್ರದ ಸರ್ವನಾಶಕ್ಕೆ ನಮೋ ಸೂತ್ರ* ಜಗತ್ತಿನಲ್ಲಿ ಅತ್ಯಂತ ಯಶಸ್ವೀ ನದಿ ನೀರು ಹಂಚಿಕೆ ಒಪ್ಪಂದ ಇರುವುದು ಯಾವ ರಾಷ್ಟ್ರಗಳ ನಡುವೆ ತಿಳಿದಿದೆಯೇ? ನೀವು ನಂಬಲೇಬೇಕು ಅದು ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ “ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ”. ಇಡೀ ವಿಶ್ವದಲ್ಲಿ ಈ ನದಿ ನೀರು ಹಂಚಿಕೆ... bit.ly/2Jvnn4o
ಕನ್ನಡ
0
0
4
0
Readoo India
Readoo India@Readoo_in·
*ಮೋದಿ ಸರ್ಕಾರದ ಹಲವು ಯೋಜನೆಗಳ ಫಲ* - Rahul Hajare ಮೋದಿ ಅಂಬಾನಿ ಆದಾನಿಗಳಿಗೆ ಲಾಭ ಮಾಡಿದ್ದಾರೆ ಎನ್ನುವವರು ಕೆಳಗಿನ ಯೋಜನೆ ಮತ್ತು ಫಲಾನುಭವಿಗಳ ಲೆಕ್ಕಗಳನ್ನು ಗಮನಿಸಿ. ಇದರಲ್ಲೂ ಅಂಬಾನಿ ಆದಾನಿ ಕಂಡರೆ ನಿಮಗೆ ದೃಷ್ಟಿದೋಷವಿರಬಹುದು ಒಮ್ಮೆ ಪರೀಕ್ಷಿಸಿ. bit.ly/2F2z5OF bit.ly/2F2z5OF
ಕನ್ನಡ
0
0
3
0
Readoo India
Readoo India@Readoo_in·
*ಬೆಸ್ಟ್ ಫಿನಿಶರ್ ಮೋದಿ - 1* - Rahul Hajare ೬. 171 ಕಿಲೋಮೀಟರ್ ಉದ್ದದ ಬನ್‌ಸಾರ್ ಕ್ಯಾನಲ್ ಸರಿಸುಮಾರು 1 ಲಕ್ಷ 70 ಸಾವಿರ ರೈತರ ಹೊಲಗಳಿಗೆ ನೀರು ಕೊಡಬಲ್ಲ, 40 ವರ್ಷದ ಮೊದಲು ಶುರುವಾದ ಯೋಜನೆ ಪೂರ್ಣಗೊಂಡಿದೆ. ೭. ರಾಷ್ಟ್ರೀಯ ಪೋಲಿಸ್ ಸ್ಮಾರಕ 34 ವರ್ಷಗಳ ಬೇಡಿಕೆ ಪೂರ್ಣಗೊಂಡಿದೆ. ೮. ವಾರಣಾಸಿ... bit.ly/2EZUckA
ಕನ್ನಡ
0
1
5
0
Readoo India
Readoo India@Readoo_in·
*ಪದ್ಮ ಪ್ರಶಸ್ತಿ ಪುರಸ್ಕಾರ ಅಂದು-ಇಂದು* - Rohith Chakratheertha 2015ರಲ್ಲಿ ಎನ್‍ಡಿಎ ಸರಕಾರ ತನ್ನ ಅಧಿಕಾರಾವಧಿಯ ಮೊದಲ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರು ಮಾತಾಡಿದ್ದರು. ಇಷ್ಟು ವರ್ಷ ನಾವು ನೋಡಿದ್ದ ಪಟ್ಟಿಗೂ ಈಗ ಗಮನಿಸುತ್ತಿರುವ ಪಟ್ಟಿಗೂ... bit.ly/2ENSaE6
ಕನ್ನಡ
0
3
5
0
Readoo India
Readoo India@Readoo_in·
*ಅವನಲ್ಲ ಅವಳು...ನಮಗೇಕಿಲ್ಲ ಬಾಳು...?* -Manu Vaidya ಮಾನವ ಸಮಾಜ ತನ್ನ ಸುತ್ತಲೂ ನಿಯಮಗಳೆಂಬ ಚೌಕಟ್ಟನ್ನು ನಿರ್ಮಿಸಿಕೊಂಡಿದೆ. ಅದರಲ್ಲಿ ಗಂಡು ಎಂದರೆ ಹೀಗೇ ಇರಬೇಕು, ಹೆಣ್ಣಾದವಳು ಹೀಗಿರಬೇಕು ಎಂಬ ನಿಯಮವೂ ಒಂದು. ಅದು ಸಹಜ ಮತ್ತು ಪ್ರಕೃತಿ ನಿಯಮವೂ ಅದೇ. ಹೆಣ್ಣಾದವಳು ಹೆರಲಾಗುತ್ತದೆಯೇ ಹೊರತು... bit.ly/2EUfuQu
ಕನ್ನಡ
0
0
4
0
Readoo India
Readoo India@Readoo_in·
*ಗೋಕುಲ: ಕೊಳಲ ಕಲಿಕೆಗೊಂದು ಗುರುಕುಲ* - Saroja Prabhakar ಮಾನವ ಸಮಾಜ ತನ್ನ ಸುತ್ತಲೂ ನಿಯಮಗಳೆಂಬ ಚೌಕಟ್ಟನ್ನು ನಿರ್ಮಿಸಿಕೊಂಡಿದೆ. ಅದರಲ್ಲಿ ಗಂಡು ಎಂದರೆ ಹೀಗೇ ಇರಬೇಕು, ಹೆಣ್ಣಾದವಳು ಹೀಗಿರಬೇಕು ಎಂಬ ನಿಯಮವೂ ಒಂದು. ಅದು ಸಹಜ ಮತ್ತು ಪ್ರಕೃತಿ ನಿಯಮವೂ ಅದೇ. ಹೆಣ್ಣಾದವಳು ಹೆರಲಾಗುತ್ತದೆಯೇ ಹೊರತು... bit.ly/2EOgtSl
ಕನ್ನಡ
0
1
4
0
Readoo India
Readoo India@Readoo_in·
*ಮೆಟ್ಟಲಾಗದ ಚಪ್ಪಲಿಯನ್ನ ಬಿಡುವುದೇ ಲೇಸು* - Rangaswami Mookanahalli ಇದನ್ನ ಇಂಗ್ಲಿಷ್ ಭಾಷಿಕರು Don’t Bridge over troubled waters ಎನ್ನುತ್ತಾರೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಗಾದೆಯನ್ನ ವಿವಿಧ ರೀತಿಯಲ್ಲಿ ಬೇರೆಯ ಪದಗಳಲ್ಲಿ ಹೇಳಿದ್ದಾರೆ. ಮೂಲದಲ್ಲಿ ಅರ್ಥ ಮಾತ್ರ ಅದೇ ಆಗಿದೆ.... bit.ly/2Euy2GR
ಕನ್ನಡ
0
0
2
0
Readoo India
Readoo India@Readoo_in·
*ಭಾರತೀಯ ರಾಜನ ವಿದೇಶೀ ಮಕ್ಕಳು - ಹುದುಗಿಹೋದ ಚರಿತ್ರೆ* - Vikram Jois ಈತನ ಈ ಕ್ರಮವನ್ನು ಬ್ರಿಟೀಷ್ ಸರ್ಕಾರ ಕಟುವಾಗಿ ವಿರೋಧಿಸಿತು. ವಿದೇಶೀ ನಿರಾಶ್ರಿತರಿಗೆ ಆಶ್ರಯ ನೀಡಬಾರದೆಂದು, ಅವರೆಲ್ಲರನ್ನೂ ತನ್ನ ರಾಜ್ಯದಿಂದ ಹೊರಹಾಕಬೇಕೆಂದು ರಾಜನಿಗೆ ತಾಕೀತು ಮಾಡಿತು. ಬ್ರಿಟೀಷರ ಈ ಆದೇಶದಿಂದ ಬೇಸರಗೊಂಡ ರಾಜ... bit.ly/2TdqpPo
ಕನ್ನಡ
0
0
5
0
Readoo India
Readoo India@Readoo_in·
*ತಾಯಿಗೆ ತಕ್ಕ ಮಗ - ವಿಂಗ್ ಕಮಾಂಡರ್ ಅಭಿನಂದನ್!* - Vikram Joshi ವಿಂಗ್ ಕಮಾಂಡರ್ ತಾಯಿ Doctors Without Borders (Médecins Sans Frontières) ಸಂಸ್ಥೆಯ ಭಾಗವಾಗಿದ್ದವರು. ಇವರು ದೇಶಾತೀತವಾಗಿ ಗಡಿಯಾಚೆಗೂ ಹೋಗಿ ಮಾನವೀಯ ಮೌಲ್ಯಗಳನ್ನು ಹೊತ್ತು ಸಂಘರ್ಷ ವಲಯದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದ... bit.ly/2TbbAwz
ಕನ್ನಡ
0
1
8
0
Readoo India
Readoo India@Readoo_in·
*ಅಂದು ಪ್ರಣಯಕ್ಕೆ ಪ್ಯಾರಿಸ್! ಇಂದು ಪ್ರವಾಸಿಗರಿಗೆ ರಿಸ್ಕ್!* - Rangaswami Mookanahalli ದಶಕದ ಹಿಂದೆ ಐಫೇಲ್ ಟವರ್ ಕೆಳೆಗೆ ಕುಂಟೆ ಬಿಲ್ಲೆ ಆಡುವ ಮಕ್ಕಳು ಇರುತ್ತಿದ್ದರು. ಪಕ್ಕದಲ್ಲೇ ಇರುವ ಪಾರ್ಕ್ ನಲ್ಲಿ ಮಕ್ಕಳ ಕಲರವ ಇನ್ನೂ ಕಿವಿಯಲ್ಲಿ ಇದೆ. ಇಂದು ಆ ಜಾಗವನ್ನು ಆಟೋಮ್ಯಾಟಿಕ್ ಮಷೀನ್ ಗನ್ ಹಿಡಿದ... bit.ly/2T4Nxzk
ಕನ್ನಡ
0
1
3
0
Readoo India
Readoo India@Readoo_in·
*ಭಾರತವು ಬದಲಾಗಿದೆ, ಬುದ್ಧಿಜೀವಿಗಳ ಮುಖವಾಡ ಬಯಲಾಗಿದೆ* - Vikram Joshi ಭಾರತದ ಸೇನೆಯ ನೀತಿಯನ್ನು, ಮುಂದಿನ ಹೆಜ್ಜೆಯನ್ನು ಊಹಿಸುವುದು ಕಷ್ಟ ಆದರೆ ಒಂದು ಮಾತಂತು ನಿಜ ನಮ್ಮ ಯೋಧರು ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಡದೇ ನಿದ್ರೆ ಮಾಡುವುದಿಲ್ಲ. ಪಾಕಿಸ್ತಾನ ಇಂದು ಒಂದು ದುರ್ಬಲ ದೇಶ. ಅಲ್ಲಿ ಜನರಿಗೆ... bit.ly/2T2jLey
ಕನ್ನಡ
0
2
11
0
Readoo India
Readoo India@Readoo_in·
*ಅಶ್ರುತರ್ಪಣದ ನಮನ* - Vikram Jois ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗಬೇಕೆಂದೇ ಎಲ್ಲರೂ ಹೇಳುತ್ತಿರುವುದು. ಎಲ್ಲರ ಆಕ್ರೋಶವೂ ಸರ್ಜಿಕಲ್ ಸ್ಟ್ರೈಕ್ ಮೂಲಕವೇ ಪರಿಹಾರ ದೊರಕಲಿ ಎಂಬ ಆಶಯದಲ್ಲಿ ಕೊನೆಗೊಳ್ಳುತ್ತಿದೆ. ಸತ್ಯ ಸಂಗತಿ ಎಂದರೆ ಸರ್ಜಿಕಲ್ ದಾಳಿ ಮಾಡಿದಾಗಲೂ ಜನರ ಬಾಯಲ್ಲಿ ಇಷ್ಟೊಂದು ಪ್ರಚಾರ... bit.ly/2DGRiRf
ಕನ್ನಡ
0
1
2
0
Readoo India
Readoo India@Readoo_in·
*'ಮಹಾಭಾರತ'-(ಮಹಾಭಾರತದ ಹದಿನೆಂಟು ಪರ್ವಗಳ ಕನ್ನಡ ಗದ್ಯರೂಪ)* - R.D. Hegade Aalmane ವ್ಯಾಸರ ಪ್ರಕಾರ ಮಹಾಭಾರತ ನಮಗೆ ಜೀವನದರ್ಶನ; ಮನುಷ್ಯನ ಪಾಪ ಪುಣ್ಯಗಳ ಲೆಕ್ಕಾಚಾರ. “ಧರ್ಮವನ್ನು ಬಲ್ಲೆ ಆದರೆ ಧರ್ಮಮಾರ್ಗ ಹಿಡಿಯಲಾರೆ, ಅಧರ್ಮವನ್ನೂ ಬಲ್ಲೆ ಆದರೆ ಅದರಿಂದ ನನಗೆ ಬಿಡುಗಡೆಯಿಲ್ಲ” ಎಂದು ದುರ್ಯೋಧನ... bit.ly/2Dn3ztL
ಕನ್ನಡ
0
0
3
0
Readoo India
Readoo India@Readoo_in·
*ಚಳಿಗಾಲದ ಕಥೆ* - Shrikala Hegde ಮಂಜಿನಿಂದ ಮುಚ್ಚಿಕೊಂಡ ಊರು, ಮಂಜಿನ ಮಬ್ಬಿನಲ್ಲಿ ಅಳಿಸಿಹೋದ ಕಾಲುದಾರಿಗಳು, ಇಬ್ಬನಿಯಲ್ಲಿ ಮಿಂದ ಹುಲ್ಲು ದಾರಿಯ ಕಡೆಗೆ ಬಾಗಿ ಸ್ವಾಗತಿಸುವ ಪರಿ, ಮರದ ಎಲೆಯಿಂದ ಎಲೆಗೆ ಧುಮುಕುವ ಇಬ್ಬನಿಯ ಹನಿಗಳ ಪಟಪಟ ಸದ್ದು, ರಾತ್ರಿಯೆಲ್ಲ ಉಪವಾಸ ಮಾಡಿದ ಪಕ್ಷಿಗಳು ಹಸಿವಿನ... bit.ly/2ShvLbO
ಕನ್ನಡ
0
0
2
0