Anwar Sadath Bajathur

291 posts

Anwar Sadath Bajathur banner
Anwar Sadath Bajathur

Anwar Sadath Bajathur

@Sadath_SDPI

President Social Democratic Party Of India (SDPI) Mangalore Rural District Dakshina Kannada

Mangalore Katılım Mart 2023
31 Takip Edilen1.2K Takipçiler
Sabitlenmiş Tweet
Anwar Sadath Bajathur
Anwar Sadath Bajathur@Sadath_SDPI·
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್‌ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
ಕನ್ನಡ
10
234
268
2.3K
Anwar Sadath Bajathur
Anwar Sadath Bajathur@Sadath_SDPI·
ಅಧಿಕಾರಕ್ಕಾಗಿ ವಿರೋಧಿ ಮತದಾರರನ್ನೇ 'SIR' ನೆಪದಲ್ಲಿ ಪ್ರಜಾಪ್ರಭುತ್ವದ ಹಕ್ಕಿನಿಂದ ವಂಚಿಸುವ ಕೇಂದ್ರ ಸರ್ಕಾರ, ತನಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಜಿರಳೆ(Cockroach)ಯನ್ನು ದೇಶದಲ್ಲಿ ನಿಷೇಧಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇದು ಕೇವಲ ಆರಂಭವಷ್ಟೇ! ​#GenZisActivating #SaveDemocracy #VoiceOfYouth
Anwar Sadath Bajathur tweet mediaAnwar Sadath Bajathur tweet media
ಕನ್ನಡ
0
21
23
96
Anwar Sadath Bajathur
Anwar Sadath Bajathur@Sadath_SDPI·
ಇಂತಹ ಡೀಲಿಂಗ್‌ಗಳು ಇದೇ ರೀತಿ ಮುಂದುವರಿಯಲು ಜಿಲ್ಲೆಯ ಜನತೆ ಅವಕಾಶ ನೀಡಿದರೆ, ಮುಂದೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಯೂನಿವರ್ಸಿಟಿ ಸೇರಿದಂತೆ ಪ್ರತಿಯೊಂದು ಸರ್ಕಾರಿ ಸಂಸ್ಥೆಯೂ ಖಾಸಗಿ ಒಡೆತನದ ಪಾಲಾಗಬಹುದು. ಪರಿಸ್ಥಿತಿ ಕೈಮೀರುವ ಮುನ್ನ ಜಿಲ್ಲೆಯ ಪ್ರಜ್ಞಾವಂತ ಸಮೂಹ ಬೀದಿಗಿಳಿದು ಹೋರಾಡಲು ಸಿದ್ಧವಾಗಬೇಕು 2/2 @dineshgrao
ಕನ್ನಡ
0
6
13
73
Anwar Sadath Bajathur
Anwar Sadath Bajathur@Sadath_SDPI·
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದರ ಹಿಂದೆ ಒಂದರಂತೆ ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ಮಾಫಿಯಾಗಳ ಪಾದಕ್ಕೆ ಅಡವಿಟ್ಟ ಸರ್ಕಾರ, ಇದೀಗ ಬಡವರು ಆಶ್ರಯಿಸಿರುವ ಸರ್ಕಾರಿ ಆಸ್ಪತ್ರೆಗಳನ್ನು ಮೆಡಿಕಲ್ ಮಾಫಿಯಾದ ಪಾದಕ್ಕೆ ಸಮರ್ಪಿಸಲು ಹೊರಟಿದೆ. ಇದು ಜನಪ್ರತಿನಿಧಿಗಳ 'ಸೂಟ್‌ಕೇಸ್' ವ್ಯವಹಾರ ಎಂಬುದು ಮೇಲ್ನೋಟಕ್ಕೆ ಗೋಚರಿಸುವ ನಗ್ನ ಸತ್ಯ.1/2
Anwar Sadath Bajathur tweet media
ಕನ್ನಡ
1
26
35
136
Anwar Sadath Bajathur
Anwar Sadath Bajathur@Sadath_SDPI·
ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಅನ್ವರ್ ಸಾದತ್ ಬಜತ್ತೂರು ಜಿಲ್ಲಾಧ್ಯಕ್ಷರು, SDPI ಮಂಗಳೂರು ಗ್ರಾಮಾಂತರ ಜಿಲ್ಲೆ
Anwar Sadath Bajathur tweet media
ಕನ್ನಡ
0
7
15
48
Anwar Sadath Bajathur
Anwar Sadath Bajathur@Sadath_SDPI·
ಉಜಿರೆಯಲ್ಲಿ ಮುಸ್ಲಿಂ ಬಾಲಕ ಎಂಬ ಒಂದೇ ಕಾರಣಕ್ಕೆ ಅಪ್ರಾಪ್ತನನ್ನು ಅಪಹರಿಸಿ,ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯು ಮತ್ತೆ ಜಿಲ್ಲೆಯಲ್ಲಿ ಸಂಘಿ ಗೂಂಡಾಗಳು ಬಾಲ ಬಿಚ್ಚಿರುವುದಕ್ಕೆ ಸಾಕ್ಷಿಯಾಗಿದೆ.ಧರ್ಮದ ಹೆಸರಿನಲ್ಲಿ ಬೀದಿಗೆ ಬಿದ್ದಿರುವ ಈ ನರಹಂತಕ ಮನಸ್ಥಿತಿಯ ಭಯೋತ್ಪಾದಕರ ವಿರುದ್ಧ ಕಠಿಣ ಸೆಕ್ಷನ್ ಅಡಿ ಪ್ರಕರಣ ದಾಖಲಾಗಬೇಕು.@spdkpolice
Anwar Sadath Bajathur tweet media
ಕನ್ನಡ
5
48
51
275
Anwar Sadath Bajathur
Anwar Sadath Bajathur@Sadath_SDPI·
SSLC ಪರೀಕ್ಷೆ : 2026 ಮಾರ್ಚ್ 18 -ಏಪ್ರಿಲ್ 2 ಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು ನಿಮ್ಮ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ನಿಮ್ಮ ಯಶಸ್ಸಿನ ಮೂಲ. ಧೈರ್ಯದಿಂದ ಪರೀಕ್ಷೆ ಎದುರಿಸಿ, ನಿಮ್ಮ ಕನಸುಗಳನ್ನು ಸಾಕಾರಗೊಳಿಸಿ. ಅನ್ವರ್ ಸಾದತ್ ಬಜತ್ತೂರು ಜಿಲ್ಲಾಧ್ಯಕ್ಷರು, SDPI ಮಂಗಳೂರು ಗ್ರಾಮಾಂತರ ಜಿಲ್ಲೆ
Anwar Sadath Bajathur tweet media
ಕನ್ನಡ
0
5
7
96
Anwar Sadath Bajathur
Anwar Sadath Bajathur@Sadath_SDPI·
"ಇರಾನ್ ಅಧ್ಯಕ್ಷರಾಗಿದ್ದ ರಯೀಸಿ ರವರ ಸಾವಿಗೆ ಮರುಗಿದ್ದ ಮೋದಿಯವರು,ಖಮೇನಿ ಹತ್ಯೆಯಾದಾಗ ಮೌನ ತಾಳಿರುವುದು ಕೇವಲ ರಾಜತಾಂತ್ರಿಕತೆಯೇ?ಅಥವಾ ಎಪ್ಸ್ಟೀನ್ ಫೈಲ್ಸ್‌ನಲ್ಲಿ ಹೊರಬರುತ್ತಿರುವ ಸ್ಫೋಟಕ ಮಾಹಿತಿಗಳು MY FRIENDS ಶಕ್ತಿಶಾಲಿಗಳ ನಿದ್ದೆಗೆಡಿಸಿರುವಾಗ,ಭಾರತದ ನಿಲುವು ಕೂಡ ಬದಲಾಗುತ್ತಿದೆಯೇ?ಅಮೆರಿಕದ ಈ'ಕರಾಳ ಗುಟ್ಟು'ಗಳ ಭಯ ದೆಹಲಿಯ 1/2
Anwar Sadath Bajathur tweet mediaAnwar Sadath Bajathur tweet mediaAnwar Sadath Bajathur tweet mediaAnwar Sadath Bajathur tweet media
ಕನ್ನಡ
1
37
44
286
Anwar Sadath Bajathur
Anwar Sadath Bajathur@Sadath_SDPI·
ಸಂಸ್ಥೆಯ ಒಳಗಿನ ಚಟುವಟಿಕೆಗಳ ನಿಗೂಢತೆಯ ಬಗ್ಗೆ ಸಾರ್ವಜನಿಕರಿಗೆ ಅನುಮಾನಗಳಿವೆ, ಅಧಿಕಾರ ಮತ್ತು ರಾಜಕೀಯ ಬಲ ಬಳಸಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯಬಾರದು. ಸತ್ಯ ಹೊರಬರಲೇಬೇಕು 2/2 @spdkpolice @DgpKarnataka
ಕನ್ನಡ
2
16
18
149
Anwar Sadath Bajathur
Anwar Sadath Bajathur@Sadath_SDPI·
ವಿಟ್ಲ ಸಮೀಪದ ಕೊಡಂಗಾಯಿಯ RSS ಒಡೆತನದಲ್ಲಿ ರಹಸ್ಯವಾಗಿ ಕಾರ್ಯಾಚರಿಸುವ ಮೈತ್ರೆಯಿ ಗುರುಕುಲದ ಕೆರೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.RSS ಅಧೀನದ ಸಂಸ್ಥೆಯಾದ ಕಾರಣ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವು ಕೂಡಲೇ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು.1/2
Anwar Sadath Bajathur tweet media
ಕನ್ನಡ
3
44
43
303
Anwar Sadath Bajathur
Anwar Sadath Bajathur@Sadath_SDPI·
ಬಂಟ್ವಾಳದ ಅರಳದಲ್ಲಿ ಮತ್ತು ಪುತ್ತೂರಿನ ಕುಂಬ್ರದಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ'ಜಾಗೃತಿ ಸಭೆಗೆ ಸಂಚು ನಡೆಯುತ್ತಿದೆ.ಈ ಹಿಂದೆಯೂ ಇಂತಹ ಸಭೆಗಳು ನಡೆದಿದ್ದರೂ ಇಲಾಖೆ ಕ್ರಮ ಕೈಗೊಳ್ಳದ ಕಾರಣ ಇವು ಮುಂದುವರಿಯುತ್ತಿವೆ.ಶಾಂತಿ ಕದಡುವ ಇಂತಹ ಕೃತ್ಯಕ್ಕೆSDPI ತೀವ್ರ ಹೋರಾಟ ನಡೆಸಲಿದೆ @spdkpolice @DgpKarnataka #SaveConstitution
Anwar Sadath Bajathur tweet mediaAnwar Sadath Bajathur tweet media
ಕನ್ನಡ
6
71
80
582
Anwar Sadath Bajathur
Anwar Sadath Bajathur@Sadath_SDPI·
ಜಾತ್ಯಾತೀತ ಭಾರತದಲ್ಲಿ ಧರ್ಮದ ಹೆಸರಲ್ಲಿ ರಾಷ್ಟ್ರ ನಿರ್ಮಾಣದ ಸಭೆ ನಡೆಸುವುದು ಸಂವಿಧಾನ ವಿರೋಧಿ. ಮುಸ್ಲಿಂ, ಕ್ರೈಸ್ತ ಅಥವಾ ಸಿಖ್ಖರು ಇಂತಹ ಸಭೆ ನಡೆಸಿದರೆ ಇಲಾಖೆ ಅನುಮತಿ ನೀಡುತ್ತದೆಯೇ? ದಕ್ಷಿಣ ಕನ್ನಡ ಜಿಲ್ಲಾಡಳಿತ ತಕ್ಷಣ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಿ. @spdkpolice #Justice #EqualLaw 2/2
ಕನ್ನಡ
0
21
24
337
Anwar Sadath Bajathur
Anwar Sadath Bajathur@Sadath_SDPI·
ಗಾಂಧೀಜಿ ಕೇವಲ ವ್ಯಕ್ತಿಯಲ್ಲ,ಅದೊಂದು ಅಹಿಂಸಾತ್ಮಕ ಸಿದ್ಧಾಂತ.ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆಯುತ್ತಿದ್ದ ಮಹಾತ್ಮನನ್ನು ಗುಂಡಿಕ್ಕಿ ಕೊಂದ ಮನಸ್ಥಿತಿಗಳು ಇಂದಿಗೂ ಸಮಾಜದಲ್ಲಿ ವಿಷ ಬಿತ್ತುತ್ತಿವೆ.ಅಂತಹ ಶಕ್ತಿಗಳ ವಿರುದ್ಧ ಸಂಘಟಿತರಾಗಿ ಹೋರಾಡೋಣ.ಬಾಪೂಜಿಯವರ ಕನಸಿನ ಭಾರತವನ್ನು ಉಳಿಸೋಣ #GandhiJi #AntiCommunalism #ಹುತಾತ್ಮರದಿನ
Anwar Sadath Bajathur tweet media
ಕನ್ನಡ
0
33
37
183
Anwar Sadath Bajathur
Anwar Sadath Bajathur@Sadath_SDPI·
ಜಗತ್ತಿನ ಎಲ್ಲಾ ರಾಷ್ಟ್ರಗಳ ಸಂವಿಧಾನಕ್ಕಿಂತಲೂ ಶ್ರೇಷ್ಠವಾದ ಸಂವಿಧಾನವಾದ ಭಾರತದ ಸಂವಿಧಾನವು ಜಾರಿಗೆ ಬಂದ ಜನವರಿ 26 ರ ಸುದಿನದಂದು ಎಲ್ಲಾ ಸಂವಿಧಾನ ಪ್ರೇಮಿಗಳಿಗೂ ಗಣರಾಜ್ಯೋತ್ಸವದ ಪ್ರೀತಿಯ ಶುಭಾಶಯಗಳು ಅನ್ವರ್ ಸಾದತ್ ಎಸ್ SDPI ಜಿಲ್ಲಾಧ್ಯಕ್ಷರು ಮಂಗಳೂರು ಗ್ರಾಮಾಂತರ ಜಿಲ್ಲೆ
Anwar Sadath Bajathur tweet media
ಕನ್ನಡ
0
10
23
200
Anwar Sadath Bajathur
Anwar Sadath Bajathur@Sadath_SDPI·
ಸೆರೆಮನೆಯ ಗೋಡೆಗಳಿಂದ ಸಿದ್ಧಾಂತವನ್ನು ಕಟ್ಟಿಹಾಕಲು ಸಾಧ್ಯವೇ ಇಲ್ಲ... Ⓜ️K FAIZY ZINDABAD "ನಿಮ್ಮ ನಾಯಕತ್ವ ನಮಗೆ ಸ್ಫೂರ್ತಿ, ನಿಮ್ಮ ಹೋರಾಟ ನಮಗೆ ಶಕ್ತಿ" ಶುಭಾಶಯಗಳೊಂದಿಗೆ... ಅನ್ವರ್ ಸಾದತ್ ಎಸ್ ಜಿಲ್ಲಾಧ್ಯಕ್ಷರು, SDPI ಮಂಗಳೂರು ಗ್ರಾಮಾಂತರ ಜಿಲ್ಲೆ
Anwar Sadath Bajathur tweet media
ಕನ್ನಡ
3
46
56
316
Anwar Sadath Bajathur
Anwar Sadath Bajathur@Sadath_SDPI·
ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲಿನಲ್ಲಿ ಹೊಸ ಟೋಲ್ ಪ್ಲಾಜಾ ನಿರ್ಮಾಣ ಭಾಗಶಃ ಪೂರ್ತಿಯಾಗಿದೆ.ದ.ಕ ದ ಗುಂಡ್ಯದಿಂದ ಮಂಗಳೂರು ಮಧ್ಯೆ ಬ್ರಹ್ಮರಕೊಟ್ಲು ಬಳಿಕ ಇದು ಎರಡನೇ ಟೋಲ್ ಆಗಲಿದೆ.ವಿವಾದಾಸ್ಪದ ಬ್ರಹ್ಮರಕೊಟ್ಲು ಟೋಲ್ ತೆರವುಗೊಳಿಸದೆ ಈ ಹೊಸ ಟೋಲ್ ಆರಂಭಿಸಿದರೆ ಸಾರ್ವಜನಿಕರ ಆಕ್ರೋಶಕ್ಕೆ @NHAI_Official ಸಿದ್ಧವಾಗಿರಲಿ!
Anwar Sadath Bajathur tweet media
ಕನ್ನಡ
2
25
30
265