Srinivas Mane | ಶ್ರೀನಿವಾಸ್ ಮಾನೆ
2.5K posts

Srinivas Mane | ಶ್ರೀನಿವಾಸ್ ಮಾನೆ
@SrinivasMane
MLA, Hangal Assembly Constituency, Karnataka Humanitarian
Hangal Katılım Aralık 2011
10 Takip Edilen1.8K Takipçiler

ಇಂದು ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರೊಂದಿಗೆ ಭಾಗವಹಿಸಿದೆನು.
ಇದೇ ಸಂದರ್ಭದಲ್ಲಿ ಕನಕ ಭವನದ ಉದ್ಘಾಟನಾ ಸಮಾರಂಭ ನಡೆಯಿತು. ಇದಕ್ಕೂ ಮೊದಲು ಶ್ರೀ ಮಾಲತೇಶ ದೇವರ ದರ್ಶನ ಪಡೆದೆನು.



ಕನ್ನಡ

ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರ ವಿರುದ್ಧ ಪ್ರಾಸಿಕ್ಯೂಷನಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಇಂದು ನಮ್ಮ ಹಾನಗಲ್ಲಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ತಮಟೆ ಚಳವಳಿ ನಡೆಸಲಾಯಿತು.
ಕುರಿಗಳ ಹಿಂಡೂ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
#ನಾನು_ಸಿದ್ದರಾಮಯ್ಯ_ಪರ
#kpcc #karnatakacongress
ಕನ್ನಡ

ಪ್ರಜಾಪ್ರಭುತ್ವದ ಯುವ ರಾಜಕೀಯ ಸಂಘಟನೆ ಎನಿಸಿಕೊಂಡಿರುವ ಭಾರತೀಯ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಾಶಯಗಳು. ಸಮಾಜದಲ್ಲಿ ಸಮಾನತೆ ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ತಮ್ಮೆಲ್ಲರಿಗೂ ಅಭಿನಂದನೆಗಳು. #iycfoundationday

ಕನ್ನಡ

ಸರ್ವರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಗ ದೇವರು ಎಲ್ಲರಿಗೂ ಆರೋಗ್ಯ, ಸಂಪತ್ತು ಮತ್ತು ಸಂತೋಷವನ್ನು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
#nagarapanchami

ಕನ್ನಡ

ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ನೀರಜ್ ಚೋಪ್ರಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು . #OlympicGamesParis2024

ಕನ್ನಡ

'ಬದ್ಧತೆ ಎನ್ನುವುದು ಒಬ್ಬ ಮನುಷ್ಯನಿಗೆ ಇರಬಹುದಾದ ಅತಿದೊಡ್ಡ ಶಕ್ತಿ. ದೃಢವಿಶ್ವಾಸವನ್ನು ಇದು ಬೆಳೆಸುತ್ತದೆ. ನಮ್ಮ ಮೇಲೆ ನಾವು ಇರಿಸಿಕೊಳ್ಳುವ ದೃಢವಿಶ್ವಾಸವೇ ನಮ್ಮೆಲ್ಲ ಯಶಸ್ಸಿನ ಮೂಲವೂ ಆಗಿರುತ್ತದೆ.'
ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸ್ಮೃತಿ ದಿನದಂದು ಗೌರವ ಪೂರ್ವಕ ಪ್ರಣಾಮಗಳು.#APJAbdulKalam

ಕನ್ನಡ

ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿದ ಹಾಗೂ ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶದಲ್ಲಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ. ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರಿಗೆ ನಮನಗಳು.. #KargilVijayDiwas

ಕನ್ನಡ

ಆರೋಗ್ಯಕರ ಮತ್ತು ಅಪಾಯ-ಮುಕ್ತ ಜೀವನವನ್ನು ನಡೆಸಲು ನಮಗೆ ಅವಕಾಶ ನೀಡಿದ ವೈದ್ಯರಿಗೆ ಧನ್ಯವಾದಗಳು. ವೈದ್ಯೋ ನಾರಯಣ ಹರಿಯಾಗಿ, ದೇವರ ಸ್ವರೂಪದಲ್ಲಿ ಕೋಟ್ಯಂತರ ಜೀವಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ನಮ್ಮ ಎಲ್ಲ ವೈದ್ಯರಿಗೆ ಕೃತಜ್ಞತೆ ಸಲ್ಲಿಸೋಣ.
#nationaldoctorsday2024

ಕನ್ನಡ

ಶುಭವಾಗಲಿ ಇಂಡಿಯಾ.....
ಉತ್ಸಾಹದಿಂದ ಆಟವಾಡಿ, ಹೆಮ್ಮೆಯಿಂದ ಆಟವಾಡಿ. ಅದ್ಭುತ ಪ್ರದರ್ಶನಗಳು ಮತ್ತು ಅರ್ಹವಾದ ವಿಜಯಗಳಿ೦ದ ತುಂಬಿದ ವಿಶ್ವಕಪ್ ಗಾಗಿ ಟೀಮ್ ಇಂಡಿಯಾಗೆ ಶುಭವಾಗಲಿ..
#teamindiacricket #worldcup2024

ಕನ್ನಡ

ವ್ಯಾಪಾರಿಗಳಿಗೆ , ಜನಸಾಮಾನ್ಯರಿಗೆ ಹೀಗೆ ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ ರೀತಿಯಲ್ಲಿ ಯೋಜನಾಬದ್ಧವಾಗಿ ಬೆಂಗಳೂರನ್ನು ನಿರ್ಮಿಸಿಕೊಟ್ಟ ಸಮರ್ಥ ನಾಯಕ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯ ಶುಭ ಸ್ಮರಣೆಗಳು. #Kempegowdajayanthi

ಕನ್ನಡ

ಕಾಂಗ್ರೆಸ್ ಪಕ್ಷದ ಮುಖಂಡರು, ಜನಸಾಮಾನ್ಯರ ನೆಚ್ಚಿನ ನಾಯಕರಾದ ಶ್ರೀ ರಾಹುಲ್ ಗಾಂಧಿಯವರು ವಿರೋಧಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಮಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ತಮ್ಮ ನೂತನ ಹುದ್ದೆಯನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಲು ಭಗವಂತನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
@RahulGandhi

ಕನ್ನಡ

ನಾಡಿನ ಸಮಸ್ತ ಜನತೆಗೆ "ವಿಶ್ವ ಯೋಗ ದಿನದ" ಹಾರ್ದಿಕ ಶುಭಾಶಯಗಳು.
ಸ್ವಸ್ಥ ಮನಸ್ಸು ಹಾಗೂ ಸದೃಢ ದೇಹಕ್ಕಾಗಿ ಯೋಗಾಭ್ಯಾಸ ಮಾಡೋಣ, ಆರೋಗ್ಯಕರ ಸಮಾಜ ನಿರ್ಮಿಸೋಣ.
#InternationalYogaDay #yogaday2024

ಕನ್ನಡ








