Dr. Y A Narayanaswamy

7K posts

Dr. Y A Narayanaswamy banner
Dr. Y A Narayanaswamy

Dr. Y A Narayanaswamy

@YAN_MLC

Former Member Of Legislative Council of Karnataka (Teacher's Constituency)

BENGALURU Katılım Ekim 2014
588 Takip Edilen4.4K Takipçiler
Dr. Y A Narayanaswamy
ದೇಗುಲದಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಕ್ತಿಯಿಂದ ಪಾಲ್ಗೊಂಡು, ನಾಡಿನ ಸಮಸ್ತ ಜನರ ಕಲ್ಯಾಣಕ್ಕಾಗಿ ಪ್ರಾರ್ಥಿಸಿ, ಸ್ವಾಮಿಯ ಕೃಪಾಶೀರ್ವಾದವನ್ನು ಪಡೆಯಲಾಯಿತು. ಶ್ರೀ ಶನೇಶ್ವರ ಸ್ವಾಮಿಯ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಆಶಿಸುತ್ತೇನೆ. #ShaniJayanti #Srinivasapura #PunganurCross #Devotion #Karnataka
Dr. Y A Narayanaswamy tweet mediaDr. Y A Narayanaswamy tweet media
ಕನ್ನಡ
0
0
0
12
Dr. Y A Narayanaswamy
ಅಮಾವಾಸ್ಯೆ ಶನಿವಾರ ಹಾಗೂ ಶ್ರೀ ಶನೇಶ್ವರ ಸ್ವಾಮಿಯ ಜಯಂತಿಯ ಅಂಗವಾಗಿ, ಶ್ರೀನಿವಾಸಪುರ ತಾಲೂಕಿನ ಪುಂಗನೂರು ಕ್ರಾಸ್ ಬಳಿ ನೂತನವಾಗಿ ನಿರ್ಮಿಸಲಾಗುತ್ತಿರುವ ಶ್ರೀ ಶನೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಾಯಿತು.
Dr. Y A Narayanaswamy tweet mediaDr. Y A Narayanaswamy tweet mediaDr. Y A Narayanaswamy tweet media
ಕನ್ನಡ
1
0
1
15
Dr. Y A Narayanaswamy
ರಾಜಕೀಯದಲ್ಲಿ ಸೋಲು-ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ನಾಡು-ನುಡಿಯ ಹಿತಕ್ಕಾಗಿ ಸದಾ ತುಡಿಯುವ ನಿಮ್ಮ ವ್ಯಕ್ತಿತ್ವ ಅಪ್ರತಿಮವಾದುದು. ಶ್ರಮಜೀವಿಗಳ ಬದುಕಿನಲ್ಲಿ ಬೆಳಕು ಮೂಡಿಸಿದ ತಮಗೆ ಆ ದೇವರು ಸುಖ, ಶಾಂತಿ ಮತ್ತು ಆಯುರಾರೋಗ್ಯ ನೀಡಿ ಸದಾ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
ಕನ್ನಡ
0
0
0
3
Dr. Y A Narayanaswamy
ಭಾರತದ ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಸರಳತೆ ಮತ್ತು ಜನಸೇವೆಯ ಪ್ರತೀಕವಾಗಿರುವ ಮಣ್ಣಿನ ಮಗ ಎಂದೇ ಖ್ಯಾತರಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Dr. Y A Narayanaswamy tweet media
ಕನ್ನಡ
1
0
1
12
Dr. Y A Narayanaswamy
▪️ ವೇಗವಾದ ಪ್ರಯಾಣ ▪️ ಉತ್ತಮ ಪ್ರವಾಸೋದ್ಯಮ ▪️ ವಿಶ್ವಮಟ್ಟದ ಸಂಪರ್ಕ ವ್ಯವಸ್ಥೆ ಸ್ವರ್ಗದಂತಿರುವ ಸ್ಥಳಗಳನ್ನು ನೋಡಲು ವಿದೇಶಗಳಿಗೆ ಏಕೆ ಹೋಗಬೇಕು, ಭಾರತದಲ್ಲೇ ಲಕ್ಷದ್ವೀಪ ಇದೆಯಲ್ಲವೇ ? 🇮🇳😍
ಕನ್ನಡ
0
0
0
6
Dr. Y A Narayanaswamy
ಭಾರತದ ಮೊದಲ ಸೀಪ್ಲೇನ್ ಸಂಪರ್ಕವನ್ನು ಪಡೆಯಲು ಲಕ್ಷದ್ವೀಪ ಸಜ್ಜಾಗಿದೆ. ದ್ವೀಪಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಸಮೀಪಕ್ಕೆ ತರಲಾಗುತ್ತಿದೆ. ✈️ ಕೊಚ್ಚಿ ಮತ್ತು ಲಕ್ಷದ್ವೀಪದ ನಡುವೆ ನಡೆದ ಪ್ರಾಯೋಗಿಕ ಸೀಪ್ಲೇನ್‌ ಹಾರಾಟ ಯಶಸ್ವಿಯಾಗಿದ್ದು, ಇದು ಭಾರತದ ಮೊದಲ ವಾಣಿಜ್ಯ ಸೀಪ್ಲೇನ್‌ ಸೇವೆಗೆ ದಾರಿ ಮಾಡಿಕೊಟ್ಟಿದೆ.
ಕನ್ನಡ
1
0
0
16
Dr. Y A Narayanaswamy
ನನ್ನ ಜನ್ಮದಿನದ ಈ ಶುಭ ಸಂದರ್ಭದಲ್ಲಿ, ನಮ್ಮ ರಾಜ್ಯದ ಹಿರಿಯ ಜನನಾಯಕರು, ರೈತಬಂಧು ಹಾಗೂ ನಮ್ಮೆಲ್ಲರ ಮಾರ್ಗದರ್ಶಕರಾದ ಗೌರವಾನ್ವಿತ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದವನ್ನು ಪಡೆಯಲಾಯಿತು. ಅವರ ಅಮೂಲ್ಯವಾದ ಆಶೀರ್ವಾದ ಮತ್ತು ಪ್ರೀತಿಯ ನುಡಿಗಳು ನನ್ನ ಮುಂದಿನ ಜೀವನಕ್ಕೆ ಸದಾ ಶ್ರೀರಕ್ಷೆ.
Dr. Y A Narayanaswamy tweet mediaDr. Y A Narayanaswamy tweet media
ಕನ್ನಡ
0
0
2
63
Dr. Y A Narayanaswamy
ನನ್ನ ಕುಟುಂಬದ ಸದಸ್ಯರಾದ ಪೂಜ್ಯ ತಾಯಿ ಪಾಪಮ್ಮ, ಮಗ ಆದಿತ್ಯ, ಸೊಸೆ ಪೂರ್ವಿಕಾ, ಮಗಳು ಪ್ರಜ್ಞಾ, ಪತ್ನಿ ಉಷಾನಂದಿನಿ ಹಾಗೂ ಅಣ್ಣ ವೀರಭದ್ರಪ್ಪ ಅವರ ಉಪಸ್ಥಿತಿಯಲ್ಲಿ ಈ ಪುಟ್ಟ ಸೇವಾ ಕಾರ್ಯಕ್ರಮ ಜರುಗಿತು. ನಮ್ಮ ಕುಟುಂಬದ ಈ ಸಣ್ಣ ಪ್ರಯತ್ನವು ಆ ತಾಯಂದಿರ ಮೊಗದಲ್ಲಿ ನಗು ತಂದಿದ್ದು ನನಗೆ ಬಹಳ ಸಂತಸ ತಂದಿದೆ.
Dr. Y A Narayanaswamy tweet mediaDr. Y A Narayanaswamy tweet mediaDr. Y A Narayanaswamy tweet media
ಕನ್ನಡ
0
0
0
15
Dr. Y A Narayanaswamy
"ಹುಟ್ಟುಹಬ್ಬದ ಸಂಭ್ರಮದೊಂದಿಗೆ ಸೇವಾ ಸಾರ್ಥಕತೆ" ನಿನ್ನೆ ನನ್ನ ಜನ್ಮದಿನದ ಅಂಗವಾಗಿ, ಗಂಗಾನಗರದ ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮತ್ತು ತಾಯಂದಿರಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
Dr. Y A Narayanaswamy tweet mediaDr. Y A Narayanaswamy tweet mediaDr. Y A Narayanaswamy tweet media
ಕನ್ನಡ
1
0
1
43
Dr. Y A Narayanaswamy
ವಿಶೇಷವಾಗಿ ಈ ದಿನವನ್ನು ಅತ್ಯಂತ ವಿಶಿಷ್ಟವಾಗಿ ಸಂಘಟಿಸಿದ YAN ಅಭಿಮಾನಿ ಬಳಗಕ್ಕೆ ಮತ್ತು ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೆಯೇ ಇರಲಿ. #YANarayanaswamy #ServiceFirst #BirthdayCelebration #SocialWork #GreenInitiative #KarnatakaPolitics
Dr. Y A Narayanaswamy tweet mediaDr. Y A Narayanaswamy tweet mediaDr. Y A Narayanaswamy tweet mediaDr. Y A Narayanaswamy tweet media
ಕನ್ನಡ
0
0
0
6
Dr. Y A Narayanaswamy
ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷವಾಗಿಸಿದ ಗಣ್ಯರಾದ ಶ್ರೀ ಡಿ.ವಿ. ಸದಾನಂದ ಗೌಡರು, ಶ್ರೀ ಆರ್. ಅಶೋಕ್ ಅವರು, ಶ್ರೀಮತಿ ಶೋಭಾ ಕರಂದ್ಲಾಜೆ ಅವರು, ಶ್ರೀ ಸುಧಾಕರ್ ಅವರು ಹಾಗೂ ಉಪಸ್ಥಿತರಿದ್ದ ಎಲ್ಲಾ ನಾಯಕರಿಗೂ, ಅಭಿಮಾನಿ ದೇವರುಗಳಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
Dr. Y A Narayanaswamy tweet mediaDr. Y A Narayanaswamy tweet mediaDr. Y A Narayanaswamy tweet mediaDr. Y A Narayanaswamy tweet media
ಕನ್ನಡ
1
0
0
9
Dr. Y A Narayanaswamy
"ಸೇವೆಯ ಸಂಭ್ರಮ: ನನ್ನ ಜನ್ಮದಿನದ ಸವಿನೆನಪು" ನನ್ನ ಜನ್ಮದಿನದ ಸಂಭ್ರಮವನ್ನು ಜನಸೇವೆಯ ಮೂಲಕ ಅರ್ಥಪೂರ್ಣವಾಗಿಸಿದ ಸರ್ವರಿಗೂ ಹೃದಯಪೂರ್ವಕ ಧನ್ಯವಾದಗಳು. ಕುಟುಂಬದೊಂದಿಗೆ ಗೋಪೂಜೆ, ಪದ್ಮಶ್ರೀ ಪುರಸ್ಕೃತರಾದ ಡಾ. ರಾಜಣ್ಣ ಅವರು ಹಾಗೂ ಡಾ. ಎಸ್. ಬಿ. ಸುಶೀಲಮ್ಮ ಅವರ ಸಮ್ಮುಖದಲ್ಲಿ ಸಸಿ ನೆಡುವಿಕೆ
Dr. Y A Narayanaswamy tweet mediaDr. Y A Narayanaswamy tweet mediaDr. Y A Narayanaswamy tweet mediaDr. Y A Narayanaswamy tweet media
ಕನ್ನಡ
1
0
0
42
Dr. Y A Narayanaswamy
Dr. Y A Narayanaswamy@YAN_MLC·
ಈ ಸಂದರ್ಭದಲ್ಲಿ ನಮ್ಮ ನಾಯಕರಾದ ಶ್ರೀ ಡಿ.ವಿ. ಸದಾನಂದ ಗೌಡರು, ಶ್ರೀ ರಾಮರೆಡ್ಡಿ ಹಾಗೂ ಶ್ರೀ ಪ್ರಾಣೇಶ್ ಅವರೊಂದಿಗೆ ಕಳೆದ ಸ್ಮರಣೀಯ ಕ್ಷಣಗಳು. #WeddingWishes #DavanagereLeaders #YANTeam #SocialGathering
Dr. Y A Narayanaswamy tweet mediaDr. Y A Narayanaswamy tweet media
ಕನ್ನಡ
0
0
0
14
Dr. Y A Narayanaswamy
Dr. Y A Narayanaswamy@YAN_MLC·
ದಾವಣಗೆರೆಯ ನಾಯಕರು ಹಾಗೂ YAN ಬಳಗದ ಅಧ್ಯಕ್ಷರಾದ ಶ್ರೀ ರಾಮರೆಡ್ಡಿ ಅವರ ಸುಪುತ್ರಿಯ ವಿವಾಹ ಮಹೋತ್ಸವದ ಸಂಭ್ರಮ. ದಾವಣಗೆರೆಯಲ್ಲಿ ಜರುಗಿದ ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ವಧುವಿಗೆ ಹರಸಿ ಶುಭ ಕೋರಲಾಯಿತು. ಮುಂದಿನ ದಾಂಪತ್ಯ ಜೀವನ ಸುಖ-ಸಂತೋಷ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಮನತುಂಬಿ ಹಾರೈಸುತ್ತೇನೆ.
Dr. Y A Narayanaswamy tweet mediaDr. Y A Narayanaswamy tweet media
ಕನ್ನಡ
1
0
1
41
Dr. Y A Narayanaswamy
Dr. Y A Narayanaswamy@YAN_MLC·
"ಪಶ್ಚಿಮ ಬಂಗಾಳಕ್ಕೆ ಬಿಜೆಪಿ ಸಾರಥ್ಯ - ಸುವೆಂದು ಅಧಿಕಾರಿ ಅವರಿಗೆ ಅಭಿನಂದನೆಗಳು!" ಪಶ್ಚಿಮ ಬಂಗಾಳದ ಚರಿತ್ರೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಜನಪ್ರಿಯ ನಾಯಕರಾದ ಶ್ರೀ ಸುವೆಂದು ಅಧಿಕಾರಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #WestBengal
Dr. Y A Narayanaswamy tweet media
ಕನ್ನಡ
0
0
0
17
Dr. Y A Narayanaswamy
Dr. Y A Narayanaswamy@YAN_MLC·
ರಾಜ್ಯಕ್ಕೆ ಸ್ವಾಗತ ಮೋದಿ ಜೀ! ಬೆಂಗಳೂರಿನ ಸುಪ್ರಸಿದ್ಧ ಆರ್ಟ್ ಆಫ್ ಲಿವಿಂಗ್ (Art of Living) ಆಶ್ರಮದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಹಾರ್ದಿಕ ಸ್ವಾಗತ. #WelcomeModiJi
Dr. Y A Narayanaswamy tweet media
ಕನ್ನಡ
0
0
1
31
Dr. Y A Narayanaswamy
Dr. Y A Narayanaswamy@YAN_MLC·
ದಿನಾಂಕ: ಮೇ 09, 2026 ಸಮಯ: ಬೆಳಿಗ್ಗೆ 11.00 ಗಂಟೆಗೆ ಸ್ಥಳ: ಚಿತ್ರದುರ್ಗ ಬನ್ನಿ, ಜನಸೇವೆಯ ಪಥದಲ್ಲಿ ಅಚಲವಾಗಿ ನಡೆದ ನಮ್ಮ ಹೆಮ್ಮೆಯ ನಾಯಕನಿಗೆ ಒಗ್ಗಟ್ಟಿನ ಅಭಿಮಾನ ನಮನ ಸಲ್ಲಿಸೋಣ. ತಮಗೆಲ್ಲರಿಗೂ ಆತ್ಮೀಯ ಆಹ್ವಾನ.
ಕನ್ನಡ
0
0
0
20
Dr. Y A Narayanaswamy
Dr. Y A Narayanaswamy@YAN_MLC·
ಗ್ರಾಮೀಣಾಭಿವೃದ್ಧಿ, ರೈತಪರ ಚಿಂತನೆ ಹಾಗೂ ರಾಜ್ಯದ ಸಮಗ್ರ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸಿದ ಮಹಾನಾಯಕನಿಗೆ ಕೃತಜ್ಞತೆಯ ಗೌರವ ಸಲ್ಲಿಸುವ ಸುವರ್ಣ ಕ್ಷಣ ಇದು. ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ನಾಯಕನ ಸಾಧನೆಗಳನ್ನು ಸಂಭ್ರಮಿಸುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನೀವು ಸಹ ಸಾಕ್ಷಿಯಾಗಿರಿ.
ಕನ್ನಡ
1
0
0
22
Dr. Y A Narayanaswamy
Dr. Y A Narayanaswamy@YAN_MLC·
"ಅರ್ಧ ಶತಮಾನದ ಅಪ್ರತಿಮ ಜನಸೇವೆ — ಬಿಎಸ್‌ವೈ ಅಭಿಮಾನೋತ್ಸವ! ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಜನನಾಯಕರು, ರೈತರ ಪರ ಹೋರಾಟದ ಪ್ರತೀಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸಮರ್ಪಿತ ರಾಜಕೀಯ ಜೀವನವನ್ನು ಸ್ಮರಿಸುವ ಭವ್ಯ ಕಾರ್ಯಕ್ರಮ — “ಬಿಎಸ್‌ವೈ ಅಭಿಮಾನೋತ್ಸವ
Dr. Y A Narayanaswamy tweet media
ಕನ್ನಡ
1
0
1
19