
"ಅಕ್ಕರೆಯ ಅಂಗಳ"
ಮಂಡ್ಯ ಜಿಲ್ಲೆಯ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಅರಿವು ಕೇಂದ್ರಗಳಲ್ಲಿ ದಿನಾಂಕ 23.04.2026 ರಂದು " ಚಿನ್ನಾರಿ ಮುತ್ತ" ಚಿತ್ರ ವೀಕ್ಷಣೆ ಚಟುವಟಿಕೆಯನ್ನು ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ ಒಂದು ಸಣ್ಣ ವಿಡಿಯೋ ತುಣುಕು.
#Summercamp
ಕನ್ನಡ


































