ZP_Mysuru

2K posts

ZP_Mysuru banner
ZP_Mysuru

ZP_Mysuru

@ZP_Mysuru

Katılım Aralık 2020
28 Takip Edilen1.5K Takipçiler
ZP_Mysuru
ZP_Mysuru@ZP_Mysuru·
ಹುಣಸೂರು ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ಜಿಪಂ, ಮೈಸೂರು ಮತ್ತು ITC ಸಂಸ್ಥೆಯ ಸಹಯೋಗದಲ್ಲಿ ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಗ್ರಾಮೀಣ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 15 ಗ್ರಾ.ಪಂ ನ ಸಂಜೀವಿನಿ ಒಕ್ಕೂಟ ಸಂಘದ ಸಿಬ್ಬಂದಿಗಳು ಮತ್ತು ಪಿಡಿಓಗಳಿಗೆ ಸ್ವಚ್ಛ ಶಕ್ತಿ ಸಮ್ಮಾನ್ ಕಾರ್ಯಕ್ರಮ ಆಯೋಜಿಸಲಾಯಿತು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
1
39
ZP_Mysuru
ZP_Mysuru@ZP_Mysuru·
ನೀರಿನ ಸಮಸ್ಯೆ ಹಿನ್ನೆಲೆ  ಮಂಗಳವಾರ ಹದಿನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಿನಾರುಮೋಳೆ, ಬಿಳಿಗೆರೆ ಗ್ರಾಮ ಪಂಚಾಯತಿಯ ಕುಪ್ಪರವಳ್ಳಿ ಹಾಗೂ ಕಾಮಹಳ್ಳಿ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ಭೇಟಿ ನೀಡಿ  ನೀರಿನ ಸಮಸ್ಯೆ ಪರಿಶೀಲಿಸಿದರು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
0
125
ZP_Mysuru
ZP_Mysuru@ZP_Mysuru·
ನಂಜನಗೂಡು ತಾಲೂಕಿನ ಕಾಯಕ ಗ್ರಾಮ ಪಂಚಾಯಿತಿಯಾದ (ದತ್ತುಗ್ರಾಮ) ಹೊರಳವಾಡಿ ಹಾಗೂ ದೇವನೂರು ಗ್ರಾಮ ಪಂಚಾತಿಯಿಗೆ ಇಂದು ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಯುಕೇಶ್ ಕುಮಾರ್ ರವರು ಭೇಟಿ ನೀಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಕುಂದು ಕೊರತೆ ಗಳನ್ನು ಪರಿಶೀಲಿಸಿದರು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
1
71
ZP_Mysuru retweetledi
Mahatma Gandhi NREGA GOI
Mahatma Gandhi NREGA GOI@MgnregaGoi·
Constitution Day celebrated across Amrit Sarovars in Karnataka 🇮🇳💧 Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.
Mahatma Gandhi NREGA GOI tweet mediaMahatma Gandhi NREGA GOI tweet mediaMahatma Gandhi NREGA GOI tweet mediaMahatma Gandhi NREGA GOI tweet media
English
7
41
86
1.1K
ZP_Mysuru
ZP_Mysuru@ZP_Mysuru·
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಐಟಿಸಿ ಮತ್ತು ಔಟ್‌ ರೀಚ್‌ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ ಆಚರಿಸಲಾಯಿತು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
0
70
ZP_Mysuru
ZP_Mysuru@ZP_Mysuru·
ಪಿರಿಯಾಪಟ್ಟಣ ತಾಲೂಕು ಕಿರನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಮೈಕಾಪ್ಸ್ ಸಂಸ್ಥೆ ಸಹಯೋಗದಲ್ಲಿ ಕೀರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಆಚರಿಸಲಾಯಿತು ಶೌಚಾಲಯ ಬಳಕೆ ವೈಯಕ್ತಿಕ ಶುಚಿತ್ವ ಕುರಿತು ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಸ್ವಸಹಾಯ ಸಂಘದ ಮಹಿಳೆಯರು ಮತ್ತು ಶಾಲಾ ಮಕ್ಕಳಿಗೆ ಉಪನ್ಯಾಸ ನೀಡಲಾಯಿತು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
1
58
ZP_Mysuru
ZP_Mysuru@ZP_Mysuru·
“ಸ್ವಚ್ಛತಾ ಹೀ ಸೇವಾ” ಕಾರ್ಯಕ್ರಮದ ಪ್ರಯುಕ್ತ ಜಿಲ್ಲೆಯಲ್ಲಿ ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್ ವಿಶೇಷ ಶ್ರಮದಾನ
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
1
85
ZP_Mysuru
ZP_Mysuru@ZP_Mysuru·
ನಂಜನಗೂಡು ಶಾಸಕ ಶ್ರೀ ದರ್ಶನ್ ಧ್ರುವನಾರಾಯಣ್ ಅವರು 2025ರ ಸೆಪ್ಟೆಂಬರ್ 23 ರಂದು ನಂಜನಗೂಡು ತಾಲ್ಲೂಕಿನ ಲೈಟ್ ಹೌಸ್ ಉಪಕ್ರಮಗಳ ಹಂತ 2ರ ಉದ್ಘಾಟನೆ ನೆರವೇರಿಸಿದರು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
0
94
ZP_Mysuru
ZP_Mysuru@ZP_Mysuru·
ಸ್ವಚ್ಛತಾ ಹಿ ಸೇವಾ ಅಭಿಯಾನ ಅಂಗವಾಗಿ ಮೈಸೂರು ತಾಲ್ಲೂಕಿನಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 23/09/2025 ರಂದು ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
2
77
ZP_Mysuru
ZP_Mysuru@ZP_Mysuru·
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಹಳೇಬೀಡು ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚತಾ ಹೀ ಸೇವಾ -2025ರ ಅಂಗವಾಗಿ ಬೂದು ನೀರು,ಕಪ್ಪು ನೀರು, ಹಸಿ ಕಸ ಮತ್ತು ಒಣಕಸ ನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಐಟಿಸಿ ಮತ್ತು ಔಟ್ ರೀಚ್ ಸಂಸ್ಥೆಯ ಸಹಯೋಗದೊಂದಿಗೆ ಹಳೇಬೀಡು ಮತ್ತು ಬೂಚಹಳ್ಳಿ ಗ್ರಾಮದಲ್ಲಿ ಬೀದಿ ನಾಟಕ ನಡೆಸಲಾಯಿತು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
1
92
ZP_Mysuru
ZP_Mysuru@ZP_Mysuru·
ಸ್ವಚ್ಛತಾ ಹೀ ಸೇವಾ ಅಂಗವಾಗಿ ತಾಲ್ಲೂಕು ಪಂಚಾಯತ್ ಮತ್ತು ಔಟ್ ರೀಚ್ ಸಂಸ್ಥೆ ಸಹಯೋಗದಲ್ಲಿ ಕೆ ಆರ್ ನಗರ ತಾಲ್ಲೂಕು ಪಂಚಾಯತ್ ನಲ್ಲಿ ಸಾಲಿಗ್ರಾಮ ಮತ್ತು ಕೆ ಆರ್ ನಗರ ತಾಲ್ಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಮತ್ತು ಘನ ತ್ಯಾಜ್ಯ ಕಾರ್ಯಾಚರಣೆ ತೊಡಗಿರುವ ಸಿಬ್ಬಂದಿಗಳಿಗೆ ಅರೋಗ್ಯ ತಪಾಷಣೆ ಶಿಬಿರ ಆಯೋಜನೆ ಮಾಡಲಾಯಿತು
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
1
78
ZP_Mysuru retweetledi
Rural Drinking Water & Sanitation Department, GoK
ಸ್ವಚ್ಛತೆಯೇ ಸೇವೆ-2025ರ ಪ್ರತಿಜ್ಞಾ ವಿಧಿಯಲ್ಲಿರುವ ಎಲ್ಲಾ ಅಂಶಗಳನ್ನು ಪಾಲಿಸುವ ಮೂಲಕ ನಮ್ಮ ಗ್ರಾಮ, ಜಿಲ್ಲೆ, ರಾಜ್ಯವನ್ನು ಸ್ವಚ್ಛ, ಸುಂದರವನ್ನಾಗಿಸುವತ್ತ ಮಹತ್ವದ ಹಜ್ಜೆಯಿಡೋಣ. ನಿಮ್ಮ ಗ್ರಾಮದಲ್ಲಾಗುವ ಸ್ವಚ್ಛತಾ ಶ್ರಮದಾನದಲ್ಲಿ ಭಾಗಿಯಾಗಿ, ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡಿ. #SHS2025
Rural Drinking Water & Sanitation Department, GoK tweet media
ಕನ್ನಡ
1
3
4
277
ZP_Mysuru
ZP_Mysuru@ZP_Mysuru·
ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ 2025
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
0
58
ZP_Mysuru
ZP_Mysuru@ZP_Mysuru·
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ 2025 ರ ಅಂಗವಾಗಿ ಪ್ರತಿಜ್ಞಾವಿಧಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮವನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹೊಂಗಯ್ಯ ರವರ ನೇತೃತ್ವದಲ್ಲಿ ಹಾಗೂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
3
65
ZP_Mysuru
ZP_Mysuru@ZP_Mysuru·
ನಾಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚತಾ ಇ ಸೇವಾ 2025 ರ ಅಂಗವಾಗಿ ಪ್ರತಿಜ್ಞಾವಿಧಿಯನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಯುತ ಧರಣೇಶ್ ಸರ್ ರವರ ನೇತೃತ್ವದಲ್ಲಿ ಹಾಗೂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.
ZP_Mysuru tweet mediaZP_Mysuru tweet media
ಕನ್ನಡ
0
0
1
70
ZP_Mysuru
ZP_Mysuru@ZP_Mysuru·
ಸಾಲಿಗ್ರಾಮ ತಾಲ್ಲೂಕಿನ ಹಳಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರವಿ.ಎ.ಎನ್ ರವರು ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದರು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
0
0
1
52
ZP_Mysuru
ZP_Mysuru@ZP_Mysuru·
ಮಾನ್ಯ ಉಪ ಕಾರ್ಯದರ್ಶಿ(ಅಭಿವೃದ್ಧಿ ಅವರು ತಾಲ್ಲೂಕಿನ ಬೆಟ್ಟದತುಂಗ ಮತ್ತು ಅತ್ತಿಗೋಡು, ಕಿತ್ತೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮ-ನರೇಗಾದಿಂದ ಅನುಷ್ಠಾನಗೊಂಡಿರುವ ಮೆಟ್ಲಿಂಗ್ ರಸ್ತೆ, ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಸೋಪಾನಕಟ್ಟೆ, ಸ್ವ.ಭಾ.ಮಿ ಯೋಜನೆಯಡಿ ಅನುಷ್ಠಾನಗೊಂಡಿರುವ ಬೂದು ನೀರು ನಿರ್ವಹಣೆ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
1
1
6
199
ZP_Mysuru
ZP_Mysuru@ZP_Mysuru·
ಮಾನ್ಯ ಉಪ ಕಾರ್ಯದರ್ಶಿ(ಅಭಿವೃದ್ಧಿ) ಇವರು ಇಂದು ಹುಣಸೂರು ತಾಲ್ಲೂಕಿನ ಮರದೂರು ಮತ್ತು ಕೊತ್ತೇಗಾಲ ಗ್ರಾ ಪಂಗೆ ಭೇಟಿ ಮ-ನರೇಗಾದಿಂದ ಅನುಷ್ಠಾನಗೊಂಡಿರುವ ಕಾಮಗಾರಿ, ಕಲ್ಯಾಣಿ ಅಭಿವೃದ್ಧಿ, ಬೂದು ನೀರು ನಿರ್ವಹಣೆ ಕಾಮಗಾರಿ ಹಾಗೂ ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ZP_Mysuru tweet mediaZP_Mysuru tweet mediaZP_Mysuru tweet mediaZP_Mysuru tweet media
ಕನ್ನಡ
1
0
2
105