Kavya Patil
3.9K posts





Bad days for....(You know who) @SuvenduWB

ಸೌಕರ್ಯಕ್ಕಿಂತ ದೇಶಹಿತವೇ ಮೊದಲ ಕರ್ತವ್ಯ! ಜಾಗತಿಕ ಸವಾಲಿನ ಸಂದರ್ಭದಲ್ಲಿ ದೇಶದ ಹಿತರಕ್ಷಣೆ ಮತ್ತು ರಾಷ್ಟ್ರದ ಸಶಕ್ತತೆ ದೃಷ್ಟಿಯಿಂದ ಆದರಣೀಯ ಪ್ರಧಾನಿ ಶ್ರೀ @narendramodi ಜೀ ಸಮಸ್ತ ಭಾರತೀಯರಲ್ಲಿ 7 ಪ್ರಮುಖ ಮನವಿ ಮಾಡಿಕೊಂಡಿದ್ದಾರೆ. ಭಾರತಕ್ಕಾಗಿ ಭಾರತೀಯರೆಲ್ಲರೂ ಒಂದಾಗಿ ಮುನ್ನಡೆಯುವ ಸಂದರ್ಭ ಮತ್ತೆ ಎದುರಾಗಿದೆ. ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಿ, ಇಂಧನ ಬಳಕೆ ಕಡಿಮೆ ಮಾಡೋಣ, ಒಂದು ವರ್ಷದ ಕಾಲ ವಿದೇಶ ಪ್ರಯಾಣ ಬೇಡ, ಸ್ವದೇಶಿ ಉತ್ಪನ್ನಗಳನ್ನೇ ಬಳಸೋಣ, ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳೋಣ ಮತ್ತು ಒಂದು ವರ್ಷದವರೆಗೆ ಚಿನ್ನದ ಖರೀದಿ ಆದಷ್ಟು ತಪ್ಪಿಸೋಣ! ನಾಗರಿಕರ ಸಾಮೂಹಿಕ ಜವಾಬ್ದಾರಿಯುತ ನಡವಳಿಕೆ, ಜಾಗತಿಕ ಸವಾಲಿನ ಈ ಸಂದರ್ಭಗಳಲ್ಲಿ ಭಾರತವನ್ನು ಹೆಚ್ಚು ಬಲಿಷ್ಠ ಮತ್ತು ಹೆಚ್ಚು ಸ್ವಾವಲಂಬಿಯನ್ನಾಗಿಸಲಿದೆ. ಭಾರತಕ್ಕಾಗಿ ಒಂದಾಗಿ ನಾವೆಲ್ಲರೂ ಮುನ್ನಡೆಯೋಣ! #LeadershipOfPMModi

IPL final ಮ್ಯಾಚ್ ಶಿಫ್ಟ್ ಮಾಡಿದ್ದಕ್ಕೆ #BCCI ಸೆಕ್ರೆಟರಿ ಒಬ್ಬ ಮಿಂಡ್ರಿ ಕಾರಣ ಕೊಟ್ಟಿದ್ದಾನೆ. 10 ಸಾವಿರ ಟಿಕೆಟ್ ಗೆ ಬೇಡಿಕೆ ಅಂತೆ. ಸುರೇಶ್ ಕುಮಾರ ಒಬ್ಬ ಬೇಡ ಅಂದ. ಉಳಿದ 223 ಜನ ಶಾಸಕರಿದ್ದಾರೆ. 10 ಸಾವಿರ ಟಿಕೆಟ್ ಕೇಳಿದವನು ಯಾವನೋ.? ಜಯ್ ಶಾ ಉತ್ತರಿಸಲಿ. ಕರ್ನಾಟಕಕ್ಕೆ ಅವಮಾನಿಸುವ ಉದ್ದೇಶ ಇದು. #BCCI ಬೋಸಡಿಕೆ

ಬಸಾಪುರ ಕೆರೆಯ 44 ಎಕರೆ ಸಾರ್ವಜನಿಕ ಆಸ್ತಿಯನ್ನು ಬಲ್ಲೋಟ ಕಂಪನಿಯಿಂದ ಮುಕ್ತಗೊಳಿಸಿ! ಹಸುಗಳಿಗೆ, ಕುರಿಗಳಿಗೆ ಮತ್ತು ಜನರಿಗೆ ನೀರು ಒದಗಿಸಬೇಕು ರೈತರಿಂದ ಹೋರಾಟ. ನಮ್ಮ ಕೆರೆ — ನಮ್ಮ ಹಕ್ಕು, ಮುಂದಿನ ಪೀಳಿಗೆಗಾಗಿ ಉಳಿಸೋಣ! ಕೊಪ್ಪಳ ರೈತರ ಜೋತೆ ಕೈ ಜೋಡಿಸಿದ @dputtannaiah #Koppala #Koppal







All unemployed youth in Bengal will receive ₹3,000 in their bank accounts on the first of every month. We will provide ₹21,000 to every pregnant mother for the care of her child. The BJP government will implement 33% reservation in government jobs, and from 1 June, all women will get free bus travel. The BJP government will increase the PM-Kisan Samman Nidhi from ₹6,000 to ₹9,000. - Shri @AmitShah #BanglarMoneSudhuiBJP

ঝাড়গ্রামে ঝালমুড়ি খাবার বিরতি!







