B.S.Yediyurappa

9K posts

B.S.Yediyurappa banner
B.S.Yediyurappa

B.S.Yediyurappa

@BSYBJP

Former Chief Minister of Karnataka

Bengaluru, India Katılım Temmuz 2009
155 Takip Edilen1.1M Takipçiler
B.S.Yediyurappa
B.S.Yediyurappa@BSYBJP·
ಅಚಲ ಸಂಕಲ್ಪ ಮತ್ತು ಹೋರಾಟದ ಫಲವಾಗಿ, ಹೈಕೋರ್ಟ್ ಆದೇಶದ ಮೇರೆಗೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಶ್ರೀ ಡಿ.ಎನ್. ಜೀವರಾಜ್ ಅವರು ಗೆಲುವು ಸಾಧಿಸಿದ್ದಾರೆ. ಅವರಿಗೆ ಹಾಗೂ ಕ್ಷೇತ್ರದ ಎಲ್ಲಾ ಮತದಾರರಿಗೆ ಹಾರ್ದಿಕ ಶುಭಾಶಯಗಳು. #BJP4Karnataka
B.S.Yediyurappa tweet media
ಕನ್ನಡ
6
43
412
4.4K
B.S.Yediyurappa
B.S.Yediyurappa@BSYBJP·
ಆತ್ಮೀಯರಾದ ಶ್ರೀ @blsanthosh ‌ ಜೀ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಇಡೀ ದೇಶಾದ್ಯಂತ ಪಕ್ಷದ ಸಂಘಟನೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇಂದು ನಮ್ಮ ಮನೆಗೆ ಸೌಹಾರ್ದಯುತ ಭೇಟಿ ನೀಡಿ ನನ್ನೊಂದಿಗೆ ಉಪಹಾರ ಸೇವಿಸಿದರು. ಸದ್ಯ ನಿರೀಕ್ಷೆಯಲ್ಲಿರುವ ಪಂಚರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು. 50 ವರ್ಷಗಳ ನನ್ನ ಯಶಸ್ವಿ ರಾಜಕೀಯ ಪಯಣದ ಕುರಿತು ಆತ್ಮೀಯವಾಗಿ ಶುಭಾಶಯ ಸಲ್ಲಿಸಿದರು. ಸಂತೋಷ್‌ ಜೀ ಅವರ ಸಂಘಟನಾ ಸಾಮರ್ಥ್ಯ-ಚತುರತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸ್ಪೂರ್ತಿಯ ಸೆಲೆಯಾಗಿದೆ.
B.S.Yediyurappa tweet mediaB.S.Yediyurappa tweet media
ಕನ್ನಡ
14
129
1.4K
61.9K
B.S.Yediyurappa
B.S.Yediyurappa@BSYBJP·
ದೇಶದ ಪ್ರಗತಿಗಾಗಿ ಹಗಲಿರುಳು ದುಡಿಯುತ್ತಿರುವ ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.! #ShramevJayate #LabourDay
B.S.Yediyurappa tweet media
ಕನ್ನಡ
3
6
43
1.6K
B.S.Yediyurappa retweetledi
BJP Karnataka
BJP Karnataka@BJP4Karnataka·
ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಭಗವಾನ್‌ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು. #BuddhaPoornima
BJP Karnataka tweet media
ಕನ್ನಡ
1
15
78
1.5K
B.S.Yediyurappa retweetledi
BJP Karnataka
BJP Karnataka@BJP4Karnataka·
ನಾಡಿನ ಸಮಸ್ತ ಜನತೆಗೆ ನರಸಿಂಹ ಜಯಂತಿಯ ಶುಭಾಶಯಗಳು. #NarasimhaJayanthi
BJP Karnataka tweet media
ಕನ್ನಡ
6
25
213
1.9K
B.S.Yediyurappa
B.S.Yediyurappa@BSYBJP·
*ನೇಪಾಳದ ಬಾಗ್ಮತಿ ತೀರದಿಂದ ಕರುನಾಡಿನ ತುಂಗೆಯ ತೀರಕ್ಕೆ ಬಂದ ಪಶುಪತಿನಾಥ!* ರಂಭಾಪುರಿ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಹಾಗೂ ಅನೇಕ ಸಂತರ ದಿವ್ಯ ಸಾನ್ನಿಧ್ಯದಲ್ಲಿ, ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಂಚಮುಖಿ ಶಿವಲಿಂಗ ರೂಪವಾದ ಶ್ರೀ ಪಶುಪತಿನಾಥನ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮಸಭೆಯಲ್ಲಿ ಪಾಲ್ಗೊಳ್ಳಲಾಯಿತು.
B.S.Yediyurappa tweet mediaB.S.Yediyurappa tweet mediaB.S.Yediyurappa tweet mediaB.S.Yediyurappa tweet media
ಕನ್ನಡ
1
10
129
2.1K
B.S.Yediyurappa
B.S.Yediyurappa@BSYBJP·
ಸಿರಿಗೆರೆ ಬೃಹನ್ಮಠದ ಶ್ರೀ ತರಳಬಾಳು ಜಗದ್ಗುರು ಪರಮಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ, ಶಿವಮೊಗ್ಗದ ಸೂಗೂರು ಗ್ರಾಮದಲ್ಲಿ ಇಂದು ನಡೆದ ಶ್ರೀ ಮೃಡಬಸವೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ, ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನದ ನೂತನ ಕಳಸಾರೋಹಣ ಮತ್ತು ಶ್ರೀ ಈಶ್ವರಯ್ಯ ಗಂಗಮ್ಮ ಸಮುದಾಯ ಭವನದ ಉದ್ಘಾಟನಾ ಮಹೋತ್ಸವಗಳಲ್ಲಿ ಪಾಲ್ಗೊಳ್ಳಲಾಯಿತು.
B.S.Yediyurappa tweet mediaB.S.Yediyurappa tweet mediaB.S.Yediyurappa tweet mediaB.S.Yediyurappa tweet media
ಕನ್ನಡ
1
8
132
2.3K
B.S.Yediyurappa retweetledi
BJP Karnataka
BJP Karnataka@BJP4Karnataka·
ತತ್ವಜ್ಞಾನಿ, ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಧರ್ಮ ಸಂಸ್ಥಾಪನೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದ ದಿವ್ಯ ಚೇತನ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು. #ShankaraJayanthi
BJP Karnataka tweet media
ಕನ್ನಡ
2
23
153
2.4K
B.S.Yediyurappa
B.S.Yediyurappa@BSYBJP·
I strongly condemn the highly irresponsible and unacceptable statement made by Shri @kharge ji, who has referred to our Hon’ble Prime Minister, Shri @narendramodi ji, in derogatory and unbecoming terms. To use language of this nature against a democratically elected Prime Minister, who has been entrusted with a third consecutive mandate by the people of India, is not merely a political remark - it is an insult to the dignity of the office and an insult to the millions of citizens who have reposed their faith in his leadership. Public life demands restraint, responsibility, and respect for institutions. Unfortunately, such statements reflect a disturbing decline in political discourse and do little to serve the interests of democracy. At a time when India’s global stature is steadily rising and our Prime Minister is widely respected on the world stage, remarks of this kind diminish the seriousness of public debate and only underscore political frustration. I urge Shri Kharge ji to withdraw his statement and tender an unconditional apology to the people of India. Political differences must never cross the boundaries of decency and respect. @BJP4Karnataka @BJP4India
English
109
891
3.9K
61.4K
B.S.Yediyurappa
B.S.Yediyurappa@BSYBJP·
ಮಾನ್ಯ ಶ್ರೀ @kharge ಯವರೇ, ದೇಶದ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ರವರನ್ನು 'ಭಯೋತ್ಪಾದಕ' ಎಂದು ತೀರಾ ಕೀಳು ಮಟ್ಟದಲ್ಲಿ ನೀವು ನೀಡಿರುವ ಹೇಳಿಕೆ ನಿಮ್ಮ ದುರಹಂಕಾರದ ಪರಮಾವಧಿ ಮಾತ್ರವಲ್ಲ, ಅದು ನಿಮ್ಮ ಕೊಳಕು, ವಿಷಕಾರಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಮಾನ್ಯ ಖರ್ಗೆಯವರೇ, ಹೆಮ್ಮೆಯ ಪ್ರಧಾನಿ ಶ್ರೀ ಮೋದಿ ಜೀ ರವರ ನಾಯಕತ್ವದ ಮೇಲೆ ಅಚಲ ವಿಶ್ವಾಸವಿಟ್ಟು ಭಾರತದ ಜನತೆ ಸತತ ಮೂರನೇ ಬಾರಿಗೆ ಅವರನ್ನು ಪ್ರಧಾನಿ ಪೀಠದಲ್ಲಿ ಕೂರಿಸಿದ್ದಾರೆ. ಅವರನ್ನು ಟೀಕಿಸುವ ಭರದಲ್ಲಿ ಹೀಗೆ ಅವಮಾನಿಸುವುದು ಎಂದರೆ ಮೋದಿ ಜೀ ರವರನ್ನು ಬೆಂಬಲಿಸಿದ ಕೋಟ್ಯಂತರ ಭಾರತೀಯರನ್ನು ಅಪಮಾನಿಸಿದಂತೆ! ಕಾಂಗ್ರೆಸ್ ನಾಯಕರಿಗೆ ಇಂತಹ ದುರ್ವರ್ತನೆ ಅಭ್ಯಾಸವಾಗಿಬಿಟ್ಟಿದೆ. ಚುನಾವಣೆ ಬಂದಾಗಲೆಲ್ಲ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು, ಜನರು ನಿಮಗೆ ಪಾಠ ಕಲಿಸುತ್ತಲೇ ಬಂದಿದ್ದಾರೆ. ಆದರೂ ತಿದ್ದಿಕೊಳ್ಳದ ನಿಮ್ಮ ವರ್ತನೆ ನಿಮ್ಮ ಅಹಂಕಾರಕ್ಕೆ ಕನ್ನಡಿ ಹಿಡಿದಿದೆ. ಮಾನ್ಯ ಖರ್ಗೆಯವರೇ, ಭಾರತದ ಪ್ರಧಾನಿ ಶ್ರೀ @narendramodi ಜೀ ರವರು ಅಪ್ರತಿಮ ಜಾಗತಿಕ ನಾಯಕ ಎಂದು ವಿಶ್ವದ ಹಲವಾರು ದೇಶಗಳ ನೇತಾರರು ಕೊಂಡಾಡುತ್ತಿದ್ದಾರೆ. ವಿಶ್ವದ 26ಕ್ಕೂ ಅಧಿಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಮೋದಿ ಜೀ ಯವರ ನಾಯಕತ್ವವನ್ನು ಗೌರವಿಸಿವೆ. ಇಡೀ ಜಗತ್ತೇ ಭಾರತದತ್ತ ಹೆಮ್ಮೆಯಿಂದ ನೋಡುತ್ತಿರುವಾಗ, ಕೇವಲ ನಿಮ್ಮ ರಾಜಕೀಯ ವೈಷಮ್ಯಕ್ಕಾಗಿ ದೇಶದ ಪ್ರಧಾನಮಂತ್ರಿಗಳ ಬಗ್ಗೆ ಇಷ್ಟು ಕೀಳುಮಟ್ಟದ ಶಬ್ದಗಳನ್ನು ಬಳಸುವುದು, ನಿಮ್ಮ ಕೀಳು ಮನಸ್ಥಿತಿಯನ್ನು ಮತ್ತು ನಿಮ್ಮ ರಾಜಕೀಯ ಹತಾಶೆಯನ್ನು ಸಾಬೀತುಪಡಿಸಿದೆ. ಅಧಿಕಾರದ ಹಪಾಹಪಿಯಲ್ಲಿ, ಒಂದು ಮನೆತನವನ್ನು ಸಂತೋಷಪಡಿಸುವ ಭರದಲ್ಲಿ ನಿಮ್ಮ ಘನತೆಯನ್ನು ಕಳೆದುಕೊಂಡಿದ್ದೀರಿ. ಹಿರಿಯರಾದ ನಿಮ್ಮಿಂದ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಇಂತಹ ಕೀಳು ಮಟ್ಟದ ಅಸಂಬದ್ಧ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಿ ಎಂದು ಆಗ್ರಹಿಸುತ್ತೇನೆ. @BJP4Karnataka
ಕನ್ನಡ
29
75
319
5.4K
B.S.Yediyurappa
B.S.Yediyurappa@BSYBJP·
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಹಾಗೂ ಅಕ್ಷಯ ತೃತೀಯಾ ದಿನದ ಹಾರ್ದಿಕ ಶುಭಾಶಯಗಳು. "ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ ಕೂಡಲಸಂಗಮದೇವಾ" ಎಂದು ಬಾಳನ್ನು ಬೆಳಗುವ ಕಾಯಕ - ದಾಸೋಹದ ತತ್ವಗಳನ್ನು ನೀಡಿದ ಜಗಜ್ಯೋತಿ ಅಣ್ಣ ಬಸವಣ್ಣನವರಿಗೆ ವಂದಿಸುತ್ತಾ, ಈ ಅಕ್ಷಯ ತೃತೀಯಾ ಶುಭ ದಿನವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಅಕ್ಷಯವಾಗಿಸಲಿ ಎಂದು ಪ್ರಾರ್ಥಿಸುತ್ತೇನೆ. #BasavaJayanthi #AkshayaTritiya
B.S.Yediyurappa tweet media
ಕನ್ನಡ
3
22
168
2.1K
B.S.Yediyurappa
B.S.Yediyurappa@BSYBJP·
ಚಿಕ್ಕಮಗಳೂರಿನಲ್ಲಿ ಇಂದು ಶ್ರೀ ವೀರಶೈವ ಲಿಂಗಾಯತ ಸಮಾಜದ ವತಿಯಿಂದ, ನನ್ನ ಧರ್ಮಪತ್ನಿ ದಿವಂಗತ ಶ್ರೀಮತಿ ಮೈತ್ರಾದೇವಿ ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ನೂತನ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಭವನವು ಸಮಸ್ತ ಸಮಾಜದ ಸತ್ಕಾರ್ಯಗಳಿಗೆ ಆಸರೆಯಾಗಲಿ ಎಂದು ಆಶಿಸುತ್ತೇನೆ. ಜನರ, ಅಭಿಮಾನಿಗಳ ಪ್ರೀತಿ, ಆತ್ಮೀಯತೆ ಮತ್ತು ಗೌರವಕ್ಕೆ ನಾನು ಸದಾ ಋಣಿ.
B.S.Yediyurappa tweet mediaB.S.Yediyurappa tweet mediaB.S.Yediyurappa tweet mediaB.S.Yediyurappa tweet media
ಕನ್ನಡ
1
9
125
2.9K
B.S.Yediyurappa
B.S.Yediyurappa@BSYBJP·
What we witnessed in the Lok Sabha today is deeply disappointing. The Congress, TMC, DMK and Samajwadi Party came together to block a crucial Constitution Amendment Bill aimed at ensuring 33% reservation for women in Parliament and State Assemblies. Denying women their rightful representation and celebrating it reflects a mindset that does not prioritize empowerment or national progress. This is not just about a bill, it is about respect for Nari Shakti. The voice of women cannot be ignored. This moment will be remembered, and accountability will follow in every election ahead. @narendramodi @AmitShah @BJP4India @BJP4Karnataka
English
30
68
249
3.2K
B.S.Yediyurappa
B.S.Yediyurappa@BSYBJP·
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಾಮ್ರಾಟ್‌ ಚೌಧರಿ ಅವರಿಗೆ ಹಾರ್ದಿಕ ಅಭಿನಂದನೆಗಳು. Heartfelt congratulations to Shri Samrat Choudhary on assuming office as the Chief Minister of Bihar. Wishing him great success in leading the state towards progress and development. #BiharCM #SamratChoudhary
B.S.Yediyurappa tweet media
English
1
5
89
2.8K
B.S.Yediyurappa
B.S.Yediyurappa@BSYBJP·
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುವ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಆಗಮಿಸುತ್ತಿರುವ ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಕರ್ನಾಟಕದ ಜನತೆ ಪರವಾಗಿ ಆತ್ಮೀಯ ಸ್ವಾಗತ. #KarnatakaWelcomesModiji
B.S.Yediyurappa tweet media
ಕನ್ನಡ
1
4
78
2.1K
B.S.Yediyurappa
B.S.Yediyurappa@BSYBJP·
ದೇಶದ ಪ್ರಗತಿ, ಸಮಾಜದಲ್ಲಿ ಸಮಾನತೆಯ ಸಾಕಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮೇರು ನಾಯಕ, ಸಂವಿಧಾನಶಿಲ್ಪಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕ ಶ್ರದ್ಧಾಪೂರ್ವಕ ಪ್ರಣಾಮಗಳು. #AmbedkarJayanti2026
B.S.Yediyurappa tweet media
ಕನ್ನಡ
1
6
56
1.3K
B.S.Yediyurappa
B.S.Yediyurappa@BSYBJP·
ಹಿರಿಯರು, ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷರು, ಆತ್ಮೀಯರೂ ಆಗಿದ್ದ ನಾಡೋಜ ಶ್ರೀ ಡಾ ಎಸ್.ಆರ್.ರಾಮಸ್ವಾಮಿ ಅವರು ಇಂದು ಬೆಳಿಗ್ಗೆ ಲಿಂಗೈಕ್ಯರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಶ್ರೀ ರಾಮಸ್ವಾಮಿ ಅವರು ಕೇವಲ ಒಬ್ಬ ಪತ್ರಕರ್ತರಾಗಿ ಅಥವಾ ಸಾಹಿತಿಗಳಾಗಿ ಮಾತ್ರವಲ್ಲದೆ, ನೂರಾರು ಜನರಿಗೆ ಮಾರ್ಗದರ್ಶಕರೂ ಆಗಿದ್ದ ಹಿರಿಯ ಚೇತನ. ತಮ್ಮ ವೈಚಾರಿಕ ಬರಹಗಳ ಮೂಲಕ ಜಾಗೃತಿ ಮೂಡಿಸಿದ್ಧ ಅವರು, ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ, ಶಿಷ್ಯ ವರ್ಗ, ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏🏻
B.S.Yediyurappa tweet media
ಕನ್ನಡ
4
2
61
1.4K
B.S.Yediyurappa
B.S.Yediyurappa@BSYBJP·
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳಲ್ಲಿ ವಿನಂತಿ 🙏 ಬಾಗಲಕೋಟೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಅವರನ್ನು ಪ್ರಚಂಡ ಬಹುಮತಗಳಿಂದ ಗೆಲ್ಲಿಸೋಣ, ಕಾಂಗ್ರೆಸ್‌ ದುರಾಡಳಿತವನ್ನು‌ ಹಿಮ್ಮೆಟ್ಟಿಸೋಣ. #bjp4bagalkot
ಕನ್ನಡ
0
5
80
1.3K