
ಇಂದು ದಾವಣಗೆರೆಯಲ್ಲಿ ಜಿಎಂಐಟಿ ಅತಿಥಿ ಗೃಹದಲ್ಲಿ ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಅವರ ಜೊತೆಗೂಡಿ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ ಕ್ಷಣಗಳು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಜಿ ಎಂ ಸಿದ್ದೇಶ್ವರ , ಶಾಸಕರಾದ ಅರವಿಂದ್ ಬೆಲ್ಲದ , ಸಿ ಸಿ ಪಾಟೀಲ್, MLC ಬೋಜೇಗೌಡ , ಶಾಸಕರಾದ ಬಿ. ಪಿ ಹರೀಶ್, ಬಂಡೆಪ್ಪ ಕಾಶಂಪುರ, ಮುರುಗೇಶ್ ನಿರಾಣಿ , ಜಿಲ್ಲಾ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.
#kumarbangarappa #soraba


ಕನ್ನಡ

































