@mufaddal_vohra I’m not sure if I’m happy about it. This stadium is a nightmare for ICT. Can we change the name to Motera just for one match if we reach the final?
Here is Wasim Akram and Rohit Sharma showing what Sportsmanship looks like.
Legends exchanged Hugs and handshakes with smiles.
This is how it should be in the ground, let the Bhkts and Govt. cry in the corner
#INDvsPAK
ಮೋಬೈಲ್ ತಗೊಂಡೆ - ತೆರಿಗೆ ಕೊಟ್ಟೆ
ರಿಚಾರ್ಜ್ ಮಾಡಿದೆ - ತೆರಿಗೆ ಕೊಟ್ಟೆ
ಡಾಟಾ ಕೊಂಡೆ - ತೆರಿಗೆ ಕೊಟ್ಟೆ
ವಿದ್ಯುತ್ ತಗೊಂಡೆ - ತೆರಿಗೆ ಕೊಟ್ಟೆ
ಮನೆ ತಗೊಂಡೆ - ತೆರಿಗೆ ಕೊಟ್ಟೆ
ಟಿ.ವಿ, ಫ್ರಿಜ್ ಇನ್ನಿತರ ವಸ್ತು ತಗೊಂಡೆ - ತೆರಿಗೆ ಕೊಟ್ಟೆ
ಕಾರ ತಗೊಂಡೆ - ತೆರಿಗೆ ಕೊಟ್ಟೆ
ಪೆಟ್ರೋಲ್ ಡಿಸೇಲ್ ತಗೊಂಡೆ - ತೆರಿಗೆ ಕೊಟ್ಟೆ
ಸರ್ವೀಸ್ ಮಾಡಿದೆ - ತೆರಿಗೆ ಕೊಟ್ಟೆ
ರಸ್ತೆಯಲ್ಲಿ ತಿರುಗಿದೆ - ತೆರಿಗೆ ಕೊಟ್ಟೆ
ಮತ್ತೆ ಟೋಲಗಳಲ್ಲಿ - ತೆರಿಗೆ ಕೊಟ್ಟೆ
ಲೈಸನ್ಸ ಮಾಡಿದೆ - ತೆರಿಗೆ ಕೊಟ್ಟೆ
ರೆಸ್ಟೋರೆಂಟ್ ಹೋದೆ - ತೆರಿಗೆ ಕೊಟ್ಟೆ
ಪಾರ್ಕಿಂಗ್ - ತೆರಿಗೆ ಕೊಟ್ಟೆ
ನೀರು ತಗೊಂಡೆ - ತೆರಿಗೆ ಕೊಟ್ಟೆ
ರೇಶನ್ ಖರೀದಿಸಿದೆ - ತೆರಿಗೆ ಕೊಟ್ಟೆ
ಬಟ್ಟೆ ತಗೊಂಡೆ - ತೆರಿಗೆ ಕೊಟ್ಟೆ
ಚಪ್ಪಲಿ ತಗೊಂಡೆ - ತೆರಿಗೆ ಕೊಟ್ಟೆ
ಔಷಧ ಖರೀದಿಸಿದೆ - ತೆರಿಗೆ ಕೊಟ್ಟೆ
ಗ್ಯಾಸ್ ತಗೊಂಡೆ - ತೆರಿಗೆ ಕೊಟ್ಟೆ
ಮಕ್ಕಳಿಗೆ ಶಿಕ್ಷಣಕ್ಕೆ 40% ದುಡ್ಡು ಕಟ್ಟಿದೆ... ಉಳಿದ 20% ಆರೋಗ್ಯಕ್ಕೆ ಖರ್ಚು ಆಯಿತು
ಪ್ರತಿಯೊಬ್ಬ ಪ್ರಜೆ ಸಾಲ ಮಾಡಿದ್ದಾರೆ..
ಇನ್ನೇಲ್ಲಿ ಬಡ್ಡಿ ಕಟ್ಟುವುದು
ಅಷ್ಟು ತೆರಿಗೆ ಕಟ್ಟಿದರು.. ಇಡೀ ಆಯಸ್ಸು ದುಡಿದರೂ ಸಾಮಾಜಿಕ ಭದ್ರತೆಯಿಲ್ಲ, ಯಾವ ಆರೋಗ್ಯ ಸೇವೆಗಳಿಲ್ಲ, ಸಾರ್ವಜನಿಕ ಸೇವೆಗಳಿಲ್ಲ, ರಸ್ತೆಗಳು ಸರಿಯಿಲ್ಲ ,ಶುದ್ಧ ನೀರಿಲ್ಲ, ವಿದ್ಯತ್ ಇಲ್ಲ, ವಿಷಯುಕ್ತ ತರಕಾರಿಗಳು, ದುಬಾರಿ ಆಸ್ಪತ್ರೆ ಪ್ರತಿ ವರ್ಷವೂ ಬೆಲೆಯೇರಿಕೆ ಹೊಡೆತ,ಆಕಸ್ಮಿಕ ಖರ್ಚು ವೆಚ್ಚಗಳು ಇಷ್ಟೇಲ್ಲಾ ಇದ್ದರೂ...
ಮತ್ತೆ ಎಲ್ಲಿ ಬೇಕಾದರೂ ಸರತಿ ಸಾಲುಗಳೇ..?
ಒಬ್ಬಬ MLA ಬಳಿ ಸಾವಿರಾರು ಕೋಟಿ ಇದೆ... ಮತ್ತೆ ಮತ್ತೆ ನಾವು ಜಾತಿ, ಧರ್ಮ, ಹಣಕ್ಕಾಗಿ ಎಂದು ಮತ ಹಾಕುತಿದೇವೆ....
ಮುಂದಿನ 5 ವರ್ಷ ಇನ್ನು ಹೆಚ್ಚು ಬೆಲೆಯೇರಿಕೆ ಆಗಲಿದೆ, ಬದುಕುವುದು ಕಷ್ಟ ಆಗುತದೆ
ಆದರೆ ಎಲ್ಲಿಯತನಕ ನಾವೆಲ್ಲ ದೇಶವಾಸಿಗಳು ಇಂತಹ ದುರ್ಬರ ಬದುಕು ಬದುಕುತ್ತಿರಬೇಕು...?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಬೆಲೆ ಇಲ್ಲ, ಕಾರ್ಯಕರ್ತರು, ಅಧಿಕಾರಿಗಳು, ರಾಜಕಾರಣಿಗಳು ಆರಾಮಾಗಿ ಇದ್ದಾರೆ.. ಅವರ ಮಕ್ಕಳು ಮೋಜು ಮಾಸ್ತಿ ಮಾಡುತ್ತಿದ್ದಾರೆ...
1) ನಿರುದ್ಯೋಗ ಸಮಸ್ಯೆ ಬಗೆಹರಿಸಿಲ್ಲ
2) ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆ ಇಲ್ಲ
3) ಉತ್ತಮ ಗುಣಮಟ್ಟದ ಸರ್ಕಾರಿ ಆಸ್ಪತ್ರೆ ಇಲ್ಲ
4) ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಇಲ್ಲ
5)ಲೋಕಾಯುಕ್ತ ಸಂಸ್ಥೆ ಬಳಪಡಿಸಿಲ್ಲ
6) ಭ್ರಷ್ಟಾಚಾರ ನಿಂತಿಲ್ಲ
7) ರೈತರ ಆತ್ಮಹತ್ಯೆ ನಿಂತಿಲ್ಲ
😎 ರಸ್ತೆ ಮತ್ತು ಮೂಲಭೂತ ಸೌಕರ್ಯ ಇಲ್ಲ... ಇಷ್ಟೆಲ್ಲಾ ಸಮಸ್ಯೆಗಳು ಇದೆ... ಇದನ್ನು ಬಿಟ್ಟು ಬೇಕಿಲ್ಲದ ವಿಷಯ ಗಳಿಗೆ ಚರ್ಚೆ ಮಾಡುತಿದೇವೆ.....
ಕಾಂಗ್ರೆಸ್ ಮತ್ತು ಬಿಜೆಪಿ MLA ಗಳು ಧರ್ಮದ ಹೆಸರಿನಲ್ಲಿ ಗೆದ್ದು... ಕೋಟಿ ಕೋಟಿ ಕೊಳ್ಳೆಹೊಡೆಯುತ್ತಿದ್ದಾರೆ... ರಾಜಕಾರಣಿಗಳ ಮಕ್ಕಳು ಮೋಜು ಮಾಸ್ತಿ ಮಾಡುತ್ತಿದ್ದಾರೆ... ನಾವು ಬಡವರ ಮಕ್ಕಳು ಜಾತಿ, ಧರ್ಮ ಎಂದು ಜಗಳ ಮಾಡುತ್ತಿದ್ದೇವೆ...
ಸೂಲಿಬೆಲೆ ಹೇಳಿದ್ದು ಸತ್ಯ. ಒಬ್ಬನೇ ಒಬ್ಬ ನುಸುಳುತ್ತಿಲ್ಲ. ಗುಂಪು ಗುಂಪಾಗಿ ಬರ್ತಿದ್ದಾರೆ. ಗಡಿ ರಕ್ಷಣೆ ಮಾಡಬೇಕಾದ ಚೌಕಿದಾರ್ ಚುನಾವಣೆ, ಸರ್ಕಾರ ಉರುಳಿಸೋದು, ಭಾಷಣ ಮಾಡೋದ್ರಲ್ಲಿ ಬ್ಯುಸಿ. ಅದಕ್ಕೆ ಚೌಕಿದಾರ್ ನನ್ನ ಬದಲಿಸುವ ಸಮಯ ಬಂದಿದೆ.
@nimmasuresh ಇವರು ವಿಧಾನ ಸಭೆಯನ್ನು ಕಾಂಗ್ರೆಸ್ ಪಕ್ಷ ಪ್ರಚಾರದ ವೇದಿಕೆ ಅಂತ ಬಾವಿಸಿದ್ದಾರೆ...ಇದು ಸುಳ್ಳು ಅಪಪ್ರಚಾರ ತಪ್ಪು ಮಾಹಿತಿ ಹಂಚುವ ಸ್ಥಳ ಅಲ್ಲ... ಇದು ಸಂವಿಧಾನ ವಿರೋದಿ ಸರ್ಕಾರ 🤔🤔🤔
President Putin and I attended the Plenary Session of the India-Russia Trade Forum. This platform will add fresh momentum to our business ties and also open new avenues for innovation as well as growth.
@KremlinRussia_E