MLC SV SANKNUR (Modi ka Parivar)
62 posts

MLC SV SANKNUR (Modi ka Parivar) retweetledi

बीते 11 वर्षों में हमारी सरकार की हर योजना के केंद्र में गरीब भाई-बहनों के साथ ही जन-जन का कल्याण सुनिश्चित करना रहा है। उज्ज्वला हो या पीएम आवास, आयुष्मान भारत हो या भारतीय जनऔषधि या फिर पीएम किसान सम्मान निधि, इन सभी योजनाओं ने देशवासियों की उम्मीदों को नए पंख दिए हैं। हमने इस दौरान पूरी निष्ठा और सेवाभाव के साथ लोगों का जीवन आसान बनाने के लिए हरसंभव प्रयास किया है।
#11YearsOfSeva
हिन्दी
MLC SV SANKNUR (Modi ka Parivar) retweetledi

ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಮಾನ್ಯಶ್ರೀ @BSBommai ಅವರು ಹಾಗೂ ಗೋವಿಂದ ಕಾರಜೋಳ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಾಯಿತು.
@BJP4India @BJP4Karnataka @Bharathbommani

ಕನ್ನಡ

ಇಂದು ಶಿಗ್ಗಾವ ಸವಣೂರು ಉಪಚುನಾವಣೆ ನಿಮಿತ್ತ ಮತದಾರರ ಒಲವು ಅಭಿವೃದ್ಧಿಯ ಪರವಾಗಿದ್ದು ಹಾಗೂ ಭರತ್ ಬೊಮ್ಮಾಯಿ @bbommai_official ಪರ ಇದ್ದು, ಅವರ ಗೆಲುವು ನಿಶ್ಚಿತ ಎಂದು ಕೇಂದ್ರ ಸಚಿವರಾದ ಮಾನ್ಯಶ್ರೀ @pralhadvjoshi ಅವರು ಹಾಗೂ ಗೋವಿಂದ ಕಾರಜೋಳ ಅವರನ್ನೊಳಗೊಂಡ ಪತ್ರಿಕಾಗೋಷ್ಠಿಯಲ್ಲಿ ಹೇಳಲಾಯಿತು.
@bjp4karnataka @byvijayendra


ಕನ್ನಡ

ಇಂದು ಶಿಗ್ಗಾವ ಸವಣೂರ ಉಪಚುನಾವಣೆ ನಿಮಿತ್ತ ಮಾಜಿ ಸಚಿವರಾದ ಶ್ರೀ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಬೆಳಗಲಕೊಪ್ಪ ಗ್ರಾಮಕ್ಕೆ ಭೇಟಿ ಮಾಡಿ ಬಿಜೆಪಿ @Bharathbommani ಅವರ ಪರ ಪ್ರಚಾರ
@bjp4karnataka @blsanthoshofficial @BSBommai @BYVijayendra


ಕನ್ನಡ

ಇಂದು ಶಿಗ್ಗಾವ ಸವಣೂರ ಉಪಚುನಾವಣೆ ನಿಮಿತ್ತ ಮಾಜಿ ಸಚಿವರಾದ ಶ್ರೀ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಮುಗಳಿ ಗ್ರಾಮಕ್ಕೆ ಭೇಟಿ ಮಾಡಿ ಬಿಜೆಪಿ @Bharathbommani ಅವರ ಪರ ಪ್ರಚಾರ
@bjp4karnataka @blsanthoshofficial @BSBommai @BYVijayendra



ಕನ್ನಡ

ಇಂದು ಶಿಗ್ಗಾವ ಸವಣೂರ ಉಪಚುನಾವಣೆ ನಿಮಿತ್ತ ಮಾಜಿ ಸಚಿವರಾದ ಶ್ರೀ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಮುಗಳಿ ಗ್ರಾಮಕ್ಕೆ ಭೇಟಿ ಮಾಡಿ ಬಿಜೆಪಿ @Bharathbommani ಅವರ ಪರ ಪ್ರಚಾರ
@bjp4karnataka @blsanthoshofficial @BSBommai @BYVijayendra


ಕನ್ನಡ

ಇಂದು ಶಿಗ್ಗಾವ ಸವಣೂರ ಉಪಚುನಾವಣೆ ನಿಮಿತ್ತ ಮಾಜಿ ಸಚಿವರಾದ ಶ್ರೀ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಹಿರೇಮಣಕಟ್ಟಿ ಹಾಗೂ ಬೆಳಗಲಿ ಗ್ರಾಮಕ್ಕೆ ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿಯಾದ ಶ್ರೀ ಭರತ್ ಬೊಮ್ಮಾಯಿ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
@BYVijayendra @BSBommai @Bharathbommani @narendramodi @BJP4India


ಕನ್ನಡ


ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದ ಹಿನ್ನೆಲೆಯಲ್ಲಿ ಇಂದು ಹಾನಗಲ್ ತಾಲೂಕಿನ ಶ್ರೀಮತಿ ಉದಾಸಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ, ಹಾನಗಲ್ ತಾಲೂಕು ಸದಸ್ಯತ್ವ ಮಾಡಿಸುವಲ್ಲಿ ಬಹಳ ಹಿಂದೆ ಉಳಿದಿದ್ದು ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಲು ಸೂಚಿಸಲಾಯಿತು.
@BYVijayendra @narendramodi @blsanthosh



ಕನ್ನಡ

ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು! ಎಲ್ಲರಿಗೂ ವಿಘ್ನ ವಿನಾಯಕನ ಕೃಪೆ ಸದಾ ನಿಮ್ಮ ಮೇಲಿರಲಿ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿ, ಸುಖ-ಸಮೃದ್ಧಿ, ಶಾಂತಿ ಹಾಗೂ ಸಂತೋಷ ನಿಮ್ಮ ಜೀವನವನ್ನು ತುಂಬಲಿ. 🙏✨
@BYVijayendra @narendramodi

ಕನ್ನಡ

ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಹಾಶಕ್ತಿ ಕೇಂದ್ರ ಬಡಲೆಡಕು ಗ್ರಾಮದಲ್ಲಿ ಬೂತ ಅಧ್ಯಕ್ಷರು, ಬೂತ ಸಮಿತಿ ಸದಸ್ಯರು, ಹಿಂದುಳಿದ ವರ್ಗದವರ ಜೊತೆ ಸಭೆ ನಡೆಸಿ ಅವರ ಕಾರ್ಯಗಳ ಕುರಿತು ಚರ್ಚಿಸಲಾಯಿತು.
@narendramodi @BYVijayendra

ಕನ್ನಡ

ದೊಡ್ಮನೆ ಹುಡುಗ, ಯುದ್ಧ ಮಾಡದೇ ಇಡೀ ನಾಡನ್ನು ಗೆದ್ದ ರಾಜಕುಮಾರ, ಕರುನಾಡ ಮನೆ ಮಗ, ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಸವಿ ನೆನಪಿನಲ್ಲಿ.
ನಮ್ಮೆಲ್ಲರ ಪ್ರೀತಿಯ ಅಪ್ಪು ಎಂದೆಂದಿಗೂ ಅಜರಾಮರ.
#Appu #PuneethRajkumar

ಕನ್ನಡ




