Traffic East PS Mangaluru

444 posts

Traffic East PS Mangaluru

Traffic East PS Mangaluru

@trafficeastmgc

Katılım Şubat 2023
58 Takip Edilen137 Takipçiler
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ವಿಜಯ್ ಕುಮಾರ್ ರವರು ವೆನ್ಲಾಕ್ ಆಸ್ಪತ್ರೆಯ ಬಳಿ ಅಂಬುಲೆನ್ಸ್ ಚಾಲಕರುಗಳಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಾಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
0
0
11
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಪಾಲ್ ರಾಜ್ ರವರು ಪದವು ಜಂಕ್ಷನ್ ಬಳಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಹಾಗೂ ರಸ್ತೆ ಅಪಘಾತದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಸರ್ಜರಿಗೆ ಒಳಪಟ್ಟಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರಹತ್ ವಿಮಾ ಯೋಜನೆ ಲಭ್ಯವಿರುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
0
0
7
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಆನಂದ ಸಪಲ್ಯ ರವರು ಕದ್ರಿ ಕಂಬಳ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಮತ್ತು ಯಾರಾದರೂ ಅಪಘಾತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಪಿಎಂ ರಹಾತ್ ಯೋಜನೆ ಅಡಿ ಒಂದುವರೆ ಲಕ್ಷ ಕ್ಯಾಶ್ ಲೆಸ್ ವಿಮೆ ಇರುವುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
Traffic East PS Mangaluru tweet media
ಕನ್ನಡ
0
2
3
42
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಕರುಣೇಶ್ ಕುಮಾರ್ ರವರು ಕರಾವಳಿ ಸರ್ಕಲ್ ಬಳಿ ಆಟೋರಿಕ್ಷಾ ಚಾಲಕರುಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc.
Traffic East PS Mangaluru tweet media
ಕನ್ನಡ
0
2
1
41
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಪಾಲ್ ರಾಜ್ ರವರು ಪದವು ಶಾಲಾ ಬಳಿ ರಿಕ್ಷಾ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಅಪಘಾತದ ಬಗ್ಗೆ ಹಾಗೂ ಅಪಘಾತ ಆಗದಂತೆ ಯಾವ ರೀತಿ ವಾಹನ ಚಾಲನೆ ಮಾಡಬೇಕು ಎಂಬುದರ ಬಗ್ಗೆ ಹಾಗೂ ಪಿಎಂ ರಹತ್ ಯೋಜನೆಯ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು @acptrafficmgc
Traffic East PS Mangaluru tweet media
ಕನ್ನಡ
0
2
2
78
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಯಾದವ್ ರವರು ಬಲ್ಮಠ ಬಳಿ ವಿದ್ಯಾರ್ಥಿಗಳಿಗೆ PM RAHAT ಯೋಜನೆಯ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
Traffic East PS Mangaluru tweet media
ಕನ್ನಡ
0
2
1
74
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಆನಂದ ಸಪಲ್ಯ ರವರು ಹಂಪನಕಟ್ಟೆ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಮತ್ತು ಯಾರಾದರೂ ಅಪಘಾತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಪಿಎಂ ರಹಾತ್ ಯೋಜನೆ ಅಡಿ ಒಂದುವರೆ ಲಕ್ಷ ಕ್ಯಾಶ್ ಲೆಸ್ ವಿಮೆ ಇರುವುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
Traffic East PS Mangaluru tweet media
ಕನ್ನಡ
0
2
2
32
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ವಿಜಯ್ ಕುಮಾರ್ ರವರು ಸೆಂಟ್ರಲ್ ರೈಲ್ವೇ ಸ್ಟೇಷನ್ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಾಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
2
1
48
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಯಾದವ್ ರವರು Up ಮಲ್ಯ ರೋಡಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ PM RAHAT ಯೋಜನೆಯ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
Traffic East PS Mangaluru tweet media
ಕನ್ನಡ
0
2
2
71
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ರೋಸಮ್ಮ ರವರು ಹಂಪನಕಟ್ಟೆ ಬಳಿ ಹೊಟೇಲ್ ಕೆಲಸದವರಿಗೆ ಸಂಚಾರ ನಿಯಮಗಳ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
2
2
54
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಜಗದೀಶ್ ರವರು ಪದವು ಜಂಕ್ಷನ್ ಬಳಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಹಾಗೂ ರಸ್ತೆ ಅಪಘಾತದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಸರ್ಜರಿಗೆ ಒಳಪಟ್ಟಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರಹತ್ ವಿಮಾ ಯೋಜನೆ ಲಭ್ಯವಿರುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
2
1
49
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ಎ ಎಸ್ ಐ ಆನಂದ ಸಪಲ್ಯ ರವರು ಕೆಪಿಟಿ ಬಳಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಮತ್ತು ಯಾರಾದರೂ ಅಪಘಾತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಪಿಎಂ ರಹಾತ್ ಯೋಜನೆ ಅಡಿ ಒಂದುವರೆ ಲಕ್ಷ ಕ್ಯಾಶ್ ಲೆಸ್ ವಿಮೆ ಇರುವುದಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. @acptrafficmgc
Traffic East PS Mangaluru tweet media
ಕನ್ನಡ
0
2
1
45
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಉದಯ್ ಕುಮಾರ್ ರವರು ಕಂಕನಾಡಿ ಸರ್ಕಲ್ ಬಳಿ ಆಟೋರಿಕ್ಷಾ ಚಾಲಕರುಗಳಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಹತ್ ಯೋಜನೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
1
2
2
72
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ವಿಜಯ್ ಕುಮಾರ್ ರವರು ಬಂಟ್ಸ್ ಹಾಸ್ಟೇಲ್ BLINKIT DELIVERY BOY’S ರವರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಾಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
1
2
1
70
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ವಿಜಯ್ ಕುಮಾರ್ ರವರು ಫಳ್ನೀರ್ ಬಳಿ ಪೆಟ್ರೋಲ್ ಬಂಕ್ ಸಿಬ್ಬಂದಿಯವರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಪಿಎಂ ರಾಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
2
2
59
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣಾ ಸಿಬ್ಬಂದಿ ಶ್ರೀ ಕೊಟ್ರೇಶ್ ರವರು ವೆನ್ಲಾಕ್ ಆಸ್ಪತ್ರೆಯ ಬಳಿ ಪಾದಚಾರಿಗಳು ನಡೆದಾಡುವ ಫುಟ್ ಪಾತ್ ನಲ್ಲಿ ಬೆಳೆದ ಪೊದೆಗಳನ್ನು ಕಡಿದು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದಾಗಿದೆ.@acptrafficmgc
Traffic East PS Mangaluru tweet media
ಕನ್ನಡ
0
2
2
83
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಕರುಣೇಶ್ ಕುಮಾರ್ ರವರು ಕರಾವಳಿ ಸರ್ಕಲ್ ಬಳಿ ಇರುವ ಬರ್ಗರ್ ಕಿಂಗ್ ಶಾಫ್ ನ ಕೆಲಸದವರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
1
0
63
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ರೋಸಮ್ಮ ರವರು ಸರ್ಕ್ಯೂಟ್ ಹೌಸ್ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
2
2
50
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎ.ಎಸ್.ಐ ಆನಂದ ಸಪಲ್ಯ ರವರು ಮಿಲಾಗ್ರೀಸ್ ಬಳಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
0
2
1
63
Traffic East PS Mangaluru
Traffic East PS Mangaluru@trafficeastmgc·
ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ರೋಸಮ್ಮ ರವರು ಸೈಂಟ್ ತೆರೇಸಾ ಸ್ಕೂಲಿನ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಹಾಗೂ “ತುರ್ತು ಸ್ಪಂದನಾ ವ್ಯವಸ್ಥೆ-112” ಮತ್ತು ಡಿಜಿಟಲ್/ಸೈಬರ್ ವಂಚನೆ ಬಗ್ಗೆ ಪಿಎಂ ರಹತ್ ಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.@acptrafficmgc
Traffic East PS Mangaluru tweet media
ಕನ್ನಡ
1
2
1
58