UT Khader retweetledi

ಮುಖ್ಯಮಂತ್ರಿ @siddaramaiah ಅವರು ಮಂಗಳೂರಿನಲ್ಲಿ ಇಂದು 'ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ-2026" ಅನ್ನು ಉದ್ಘಾಟಿಸಿ, ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ, ಬಳಿಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿಪಡಿಸಿದ "ಪಿಲಿಕುಳ ರೆಸಾರ್ಟ್" ಅನ್ನು ಲೋಕಾರ್ಪಣೆಗೊಳಿಸಿದರು.
ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್, ಉಪ ಮುಖ್ಯಮಂತ್ರಿ @DKShivakumar, ಪ್ರವಾಸೋದ್ಯಮ ಸಚಿವರಾದ @HKPatilINC, ಜಿಲ್ಲಾ ಉಸ್ತುವಾರಿ ಸಚಿವ @dineshgrao, ಸಚಿವೆ @laxmi_hebbalkar, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಅಶೋಕ್ ರೈ ಸೇರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.




ಕನ್ನಡ
























