ಪರಮಾತ್ಮ
13K posts

ಪರಮಾತ್ಮ
@ParamathmaS
ಕನ್ನಡ 💊 𝐇𝐈𝐒𝐓𝐎𝐑𝐘, 𝐋𝐀𝐍𝐆𝐔𝐀𝐆𝐄, 𝐂𝐈𝐕𝐈𝐋𝐈𝐙𝐀𝐓𝐈𝐎𝐍, 𝐇𝐄𝐑𝐈𝐓𝐀𝐆𝐄 & 𝐂𝐔𝐋𝐓𝐔𝐑𝐄 𝐎𝐟 𝕂𝔸ℕℕ𝔸𝔻𝔸 ℕ𝔸𝔸𝔻𝕌

ನೋಡಿ 'ಗುಡ್ದಯ್ಯ ಕರಿಒಕ್ಕಲುನೆಲ'ದವರೆ... ಅಲ್ಲಿ 'ಶಲಾಖ' ಅಂತ ಹೆಸರು ಗೊತ್ತುಮಾಡಿರೋದು 'ಸೆಟೆದು ನಿಂತ' ಕಾರಣಕ್ಕೆ, ..'ಪುಂಕೇಸರ' ಅಂದರೆ 'ಗಾಳಿಯಲ್ಲೇ ಹಾರಿ ತನ್ನ ತನವನ್ನು ಹರಡಲು ಶಕ್ತವಾದ ಪುಲ್ಲಿಂಗದ ಕಣ'...'ದಳ' ಅಂದ್ರೆ 'ಹರಡಿ ಕೊಂಡಿರುವುದು' ಮಾತ್ರ...ಗೊರ್ಮೆಟ್ ಸಿಲಬಸ್, ನಕ್ಸಲ್ ಉದಾರವಾದ ಮಾತ್ರ ಓದ್ಕೋಂಡ್ರೆ ಹೀಗೆಲ್ಲಾ ಆಗತ್ತೆ

A youngster's perspective







ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. - ಶ್ರೀ @BYVijayendra, ರಾಜ್ಯಾಧ್ಯಕ್ಷರು #CongressFailsKarnataka


Fact 1 The Imperial Rashtrakuts Never issued a single kannada inscription in their capital city Latur, all their inscription from Latur are either in Marathi or Sanskrit.

Ultimate 😂😂😂😂😂😂😂



What started as a political party flag later became unofficially associated with Karnataka. It was then co-opted by Olaatas supported by the Dravidian movement. Every true Kannadiga should know and remember this history. Love your language, but never hate others. #ಎಚ್ಚರಿಕೆ_ಕನ್ನಡಿಗ

Feb 19 ಮಾಡೋ ಹಬ್ಬ ಹೊಸತೊರಡಾದರೇ Nov 01 ಮಾಡೋ ಆಚರಣೆ ಹಳೆತೊರಡು 🙂 ಅಷ್ಟೇ ಫ್ರೆಂಡ್ಸ್ 🙏🏽

A woman drew on the sidewalk so that people walking there could have some fun and play hopscotch 🤸♀️💫



ಬೀದರ್ ನಲ್ಲಿ ಬರೀದ್ ಶಾಹಿ, ಬಿಜಾಪುರದಲ್ಲಿ ಆದಿಲ್ ಶಾಹಿ, ಕಲಬುರಗಿಯಲ್ಲಿ ಕುತುಬ್ ಶಾಹಿ, ದೆಹಲಿಯಲ್ಲಿ ಮುಘಲ್ ಶಾಹಿ, ಹೈದರಾಬಾದಿನಲ್ಲಿ ನಿಜಾಮ್ ಶಾಹಿಗಳ ದುಷ್ಟ ಆಡಳಿತ ಮೆರೆದಾಡುತ್ತಿದ್ದಾಗ ಹುಟ್ಟಿದ ಪುರುಷ ಸಿಂಹವೇ ಛತ್ರಪತಿ ಶಿವಾಜಿ ಮಹಾರಾಜರು.











