Sabitlenmiş Tweet
112 Mysuru City
5.2K posts

112 Mysuru City
@112mysurucity
Official Account of Emergency Response Support System 112 – Mysuru City
mysore Katılım Ekim 2020
36 Takip Edilen1.1K Takipçiler

ದಿ.30.03.26 ರಾತ್ರಿ 23.53ರಲ್ಲಿ ತಿಲಕ್ನಗರ ಈದ್ಗಾ ಹತ್ತಿರ ಹುಡುಗಿಯೊಂದು ಮನೆಯಲ್ಲಿ ಗಲಾಟೆ ಮಾಡಿಕೊಂಡು ಒಬ್ಬಂಟಿಯಾಗಿ ಬಂದಿರುವುದಾಗಿ ಸಹಾಯಕ್ಕೆ 112ಗೆ ಕರೆಮಾಡಿದ 4 ನಿಮಷದಲ್ಲಿ ಸ್ಥಳಕ್ಕೆ ಬಂದು ಆಕೆಯನ್ನು ವಿಚಾರಿಸಿ ತಂದೆ-ತಾಯಿ ಕರೆಸಿ ಜೊತೆಮಾಡಿ ಕಳುಹಿಸಿದ್ದಾರೆ @112karnataka @CPMysuru

ಕನ್ನಡ

@clasicalcringe @clasicalcringe Please share the movie hall location and time @112mysurucity can locate that asshole and ask your friend to drag that bitch ass to the jail
English
112 Mysuru City retweetledi
112 Mysuru City retweetledi

ದಿ.23.03.26 ಮಧ್ಯಾಹ್ನ 03.24ರಲ್ಲಿ ಮೆಟ್ರೋಪೋಲ್ ಸರ್ಕಲ್ ವಿನೋಬ ರಸ್ತೆಯಲ್ಲಿ ವೃದ್ಧೆಯೊಬ್ಬರು ವಿಳಾಸ ಮರೆತು ಇರುವುದಾಗಿ ಆಭರಣ ತೊಟ್ಟಿರುವುದಾಗಿ ಸಹಾಯಕ್ಕೆ 112ಗೆ ಕರೆಮಾಡಿದ 9 ನಿಮಷದಲ್ಲಿ ಸ್ಥಳಕ್ಕೆ ಬಂದು ವಿಚಾರಿಸಿ ಸಂಬಂಧಿಕರನ್ನು ಕರೆಸಿ ಕಳುಹಿಸಿರುತ್ತಾರೆ @112karnataka @CPMysuru

ಕನ್ನಡ

ದಿ.21.03.26 ಮಧ್ಯಾಹ್ನ 12.44ರಲ್ಲಿ ವಸ್ತುಪ್ರದರ್ಶನ ಎಂ.ಜಿ.ರಸ್ತೆ ಹತ್ತಿರ ಅಪರಿಚಿತ ಹೆಂಗಸೊಬ್ಬರು ಅಸ್ವಸ್ಥರಾಗಿರುವುದಾಗಿ 112ಗೆ ಕರೆಮಾಡಿದ 4 ನಿಮಷದಲ್ಲಿ ಸ್ಥಳಕ್ಕೆ ಬಂದು ಪರಿಶೀಲಿಸಿ, ಅಕ್ಕ ಪಡೆ ಕರೆಸಿ ವಿಚಾರಿಸಿ ಆಕೆಯ ವಿಳಾಸಕ್ಕೆ ಕಳುಹಿಸಲು ಕ್ರಮವಹಿಸಿದ್ದಾರೆ @112karnataka @CPMysuru

ಕನ್ನಡ

ದಿ.20.03.26 ಮಧ್ಯಾಹ್ನ 02.44ರಲ್ಲಿ ಜಯನಗರ ಇಸ್ಕಾನ್ ದೇವಾಲಯದ ಬಳಿ ಅಪರಿಚಿತನೊಬ್ಬ ಮೃತಪಟ್ಟಿರುವಂತಿದೆ ಎಂದು ವ್ಯಕ್ತಿಯೊಬ್ಬರು 112ಗೆ ಕರೆಮಾಡಿದ 7 ನಿಮಷದಲ್ಲಿ ಸ್ಥಳಕ್ಕೆ ಬಂದು ವಿಚಾರಿಸಿ ಆಂಬುಲೆನ್ಸ್ ಕರೆಸಿ ಅಶೋಕಪುರಂ ಠಾಣೆಗೆ ಮಾಹಿತಿ ನೀಡಿ ಕ್ರಮವಹಿಸಿದ್ದಾರೆ @112karnataka @CPMysuru

ಕನ್ನಡ
112 Mysuru City retweetledi
112 Mysuru City retweetledi

ದಿ16.3.26 ಸಂಜೆ 06.39ರಲ್ಲಿ ಭೈರವೇಶ್ವರ ನಗರ ಹೆಬ್ಬಾಳ ಬಸವನಗುಡಿಯಲ್ಲಿ ನಿಲ್ಲಿಸಿದ್ದ ಬೈಕ್ ಕಾಣಿಸುತ್ತಿಲ್ಲವೆಂದು ಗಾಬರಿಯಿಂದ ವ್ಯಕ್ತಿಯೊಬ್ಬರು 112ಗೆ ಕರೆಮಾಡಿದ 3 ನಿಮಷಕ್ಕೆ ಬಂದು ಸ್ಥಳೀಯರನ್ನ ವಿಚಾರಿಸಿ ಪರಿಚಯಸ್ಥರೊಬ್ಬರು ತೆಗೆದುಕೊಂಡು ಹೋಗಿದ್ದು ವಾಹನವನ್ನು ತರಿಸಿ ವಾರಸುದಾರರ ವಶಕ್ಕೆ ನೀಡಿದ್ದಾರೆ @112karnataka @CPMysuru

ಕನ್ನಡ

ದಿ.16.03.26 ರಾತ್ರಿ 03.17ರಲ್ಲಿ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಇರುವುದಾಗಿ ಸಾರ್ವಜನಿಕರೊಬ್ಬರು 112ಗೆ ಕರೆಮಾಡಿದ 7 ನಿಮಷಕ್ಕೆ ಬಂದು ಆತನನ್ನು ಮುಂದಿನ ವಿಚಾರಣೆಗೆ ಬೀಟ್ ಸಿಬ್ಬಂದಿಯೊಂದಿಗೆ ಠಾಣೆಗೆ ಹಾಜರುಪಡಿಸಿದ್ದಾರೆ @112karnataka @CPMysuru

ಕನ್ನಡ
112 Mysuru City retweetledi

ದಿ.14.03.26 ಮಧ್ಯಾಹ್ನ 02.27ರಲ್ಲಿ ಬೆಲವತ್ತಾ ಗ್ರಾಮದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದು ಕಾಮಗಾರಿ ಮಾಡುವ ವಿಚಾರಕ್ಕೆ ಜಗಳವಾಗುತ್ತಿರುವುದಾಗಿ 112ಗೆ ಕರೆಮಾಡಿದ 6 ನಿಮಷಕ್ಕೆ ಬಂದು ವಿಚಾರಿಸಿ ಅವರುಗಳಿಗೆ ಕಾನೂನು ಅರಿವು ನೀಡಿ ಜಗಳ ನಿಲ್ಲಿಸಿ ಕ್ರಮವಹಿಸಿದ್ದಾರೆ @112karnataka @CPMysuru

ಕನ್ನಡ

ದಿ.13.03.26 ಬೆಳಗ್ಗೆ 10.22ರಲ್ಲಿ ಅಶೋಕಪುರಂ ಶಾಲೆಯೊಂದರ ಬಳಿ ಕುಂಕುಮ & ಬೊಂಬೆಯನ್ನು ರಸ್ತೆ ಮದ್ಯೆ ಇಟ್ಟು ಸಾರ್ವಜನಿಕರಿಗೆ ಭಯಮೂಡಿಸಿರುವುದಾಗಿ 112ಗೆ ಕರೆಮಾಡಿದ 5 ನಿಮಷಕ್ಕೆ ಬಂದು ಪರಿಶೀಲಿಸಿ ನೀರು ಸುರಿದು ಅದನ್ನು ತೆರವುಗೊಳಿಸಿ ಕ್ರಮವಹಿಸಿದ್ದಾರೆ @112karnataka @CPMysuru

ಕನ್ನಡ
112 Mysuru City retweetledi











