ಕೈಲಾಸ್ ಮೌರ್ಯ
56 posts

ಕೈಲಾಸ್ ಮೌರ್ಯ
@KailashMatari
ಉಪಾಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ಮುಧೋಳ್ ಜೈಭೀಮ್✊
Katılım Mart 2024
218 Takip Edilen21 Takipçiler

ಮಲ್ಕೇಡ್ ನಗರದ ಚಿತ್ತಾಪುರ ರೋಡ್ ವೃತ್ತದ high mast lights ಚಾಲ್ತಿಯಲ್ಲಿರುವುದಿಲ್ಲ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ದಯವಿಟ್ಟು ಪುರಸಭೆ ಅಧಿಕಾರಿಗಳಿಗೆ ತಿಳಿಸಬೇಕಾಗಿ ವಿನಂತಿ @osd_cmkarnataka @DCKalaburagi @PriyankKharge @SWDGoK @DrVaishnavi14


ಕನ್ನಡ

ಸೇಡಂ ನಗರದ ವಾಣಿಜ್ಯ ಮಳಿಗೆಗಳನ್ನು ಕೋಟ್ಯಾಂತರ ರೂಪಾಯಿಯ ಅನುದಾನದಲ್ಲಿ ಕಟ್ಟಡಗಳು ನಿರ್ಮಾಣ ಮಾಡಿದರೂ ಕೂಡಾ ಸಾರ್ವಜನಿಕರಿಗೆ ಮತ್ತು ಟೆಂಡರ್ ಕರರಿಗೆ ಹಸ್ತಾಂತರಿಸದಿರುವ ಕಟ್ಟಡಗಳು. ಇವುಗಳ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕು @osd_cmkarnataka @DCKalaburagi @DrVaishnavi14 @PriyankKharge @SWDGoK @S_PrakashPatil


ಕನ್ನಡ

@KailashMatari @DCKalaburagi @PriyankKharge @SWDGoK Please write to <officeofosdtocm@gmail.com> with your name and contact nmbr.
English

ನಮಸ್ಕಾರ,
ಈ ವಿಷಯವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಅಗತ್ಯ ಕ್ರಮಕ್ಕಾಗಿ ನಾವು @rdprgok ಅನ್ನು ಟ್ಯಾಗ್ ಮಾಡುತ್ತಿದ್ದೇವೆ.
ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ದೂರವಾಣಿ 8277506000 ಸಂಖ್ಯೆಯನ್ನು ಸಂಪರ್ಕಿಸಿ ಅಥವಾ diregov.rdpr@gov.in ಗೆ ಇ-ಮೇಲ್ ಮಾಡಿ.
ವಂದನೆಗಳು
#SocialWelfare_Karnataka
ಕನ್ನಡ

ಸೇಡಂ ನ ಉಡಿಗಿ ಕ್ರಾಸ್ ಬಳಿ ನಡೆಯುತ್ತಿರುವ ತರಕಾರಿಯ ವ್ಯವಹಾರದಿಂದ ಜನ ಸೇರುತ್ತಿರುವ ಕಾರಣ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿರುವವರಿಗೆ ತೊಂದರೆ ಆಗುತ್ತಿದ್ದು, ಇಲ್ಲಿಯವರೆಗೆ ಹಲವಾರು ಅಪಘಾತಗಳು ಆಗಿವೆ. ಮತ್ತು ತರಕಾರಿ ಧೂಳುಬರಿತ .ಇಂತಹ ತರಕರಿ ದೇಹಕ್ಕೆ ಪರಿಣಾಮಕಾರಿ @SWDGoK @osd_cmkarnataka @S_PrakashPatil @DCKalaburagi


ಕನ್ನಡ

ತಾಲೂಕಿನ ಕಿಷ್ಟಪೂರ ಗ್ರಾಮದಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜ್ ಮತ್ತು ಸಾರ್ವಜನಿಕರಿಗೆ ದಿನನಿತ್ಯದ ಕೆಲಸಕ್ಕೆ ಹೋಗಲು ಬಸ್ಸಿನ ವ್ಯವಸ್ಥೆ ಇರುವುದಿಲ್ಲ ಕಾರಣ ಮುಂಜಾನೆ ಮತ್ತು ಸಾಯಂಕಾಲ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ವಿನಂತಿ ,@osd_cmkarnataka @DCKalaburagi @KKsrtc92641 @S_PrakashPatil @DrVaishnavi14

ಕನ್ನಡ






