
KALABURAGI DISTRICT POLICE
3.7K posts



ವಾಡಿ ಪೊಲೀಸ್ ಠಾಣಾ ವತಿಯಿಂದ ಮುಂಬರುವ ಬಕ್ರಿದ್ ಹಬ್ಬದ ನಿಮಿತ್ತ ಠಾಣೆಯಲ್ಲಿ ಡಿವೈಎಸ್ಪಿ ಶಹಾಬಾದ್ ರವರ ನೇತೃತ್ವದಲ್ಲಿ "ಶಾಂತಿ ಸಭೆ" ಹಮ್ಮಿಕೊಂಡು, ಸಾರ್ವಜನಿಕರಿಗೆ ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಲು ತಿಳಿಸಲಾಯಿತು. @DgpKarnataka



ಕನ್ನಡ
KALABURAGI DISTRICT POLICE retweetledi

ಹಾಗೂ ಸಂಚಾರಿ ಸುರಕ್ಷತಾ ನಿಯಮಗಳು, ಮಕ್ಕಳ ಕಳ್ಳತನ, ಬಂಗಾರ ಕಳ್ಳತನ, ಸೈಬರ್ ಅಪರಾಧ & ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇರುವ ಸೌಲಭ್ಯ ಕುರಿತು ತಿಳಿ ಹೇಳಿ, ಯಾವುದೇ ಸಮಸ್ಯೆ ಕಂಡುಬಂದರೆ ಸಹಾಯವಾಣಿ ಸಂಖ್ಯೆ 112, 181, 1098 & 1930 ಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು. @DgpKarnataka
ಕನ್ನಡ
KALABURAGI DISTRICT POLICE retweetledi

ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕುಂಚಾವರಂ ರವರಿಂದ ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು. @DgpKarnataka

ಕನ್ನಡ

ರೇವೂರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ರೇವೂರ ರವರಿಂದ ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು. @DgpKarnataka

ಕನ್ನಡ

ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಮಹಾಗಾಂವ ರವರಿಂದ ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು. @DgpKarnataka


ಕನ್ನಡ

GAC (Grievance Appellate Committee) ನಲ್ಲಿ I4C, MHA, MeitY ಸೇರಿದಂತೆ ಸರ್ಕಾರದ ಸಂಸ್ಥೆಗಳು ಭಾಗವಾಗಿವೆ.
ಸುರಕ್ಷತಾ ಸಲಹೆಗಳು: OTP/ Verification Code ಯಾರೊಂದಿಗೂ ಹಂಚಿಕೊಳ್ಳಬೇಡಿ * WhatsApp ನಲ್ಲಿ Two-Step Verification ON ಮಾಡಿ * ಅನುಮಾನಾಸ್ಪದ ಲಿಂಕ್ ಅಥವಾ APK ಫೈಲ್ಗಳನ್ನು ಕ್ಲಿಕ್ ಮಾಡಬೇಡಿ. @DgpKarnataka

📷 ಹ್ಯಾಕ್ ಆದ / ನಕಲಿ (Impersonating) WhatsApp ಖಾತೆಯನ್ನು ಹೇಗೆ ರಿಪೋರ್ಟ್ ಮಾಡುವುದು? 📷
📷 ಮೊದಲು ಅಧಿಕೃತ WhatsApp Report Form ನಲ್ಲಿ ದೂರು ನೀಡಿ: whatsapp.com/contact/forms/…...📷 2 ದಿನಗಳಾದರೂ ಪ್ರತಿಕ್ರಿಯೆ ಬರದಿದ್ದರೆ, GAC Portal ನಲ್ಲಿ ದೂರು Escalate ಮಾಡಿ: gac.gov.in


ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಸಿಪಿಐ ಅಫಜಲಪೂರ ರವರ ನೇತೃತ್ವದಲ್ಲಿ, ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು. @DgpKarnataka



ಕನ್ನಡ
KALABURAGI DISTRICT POLICE retweetledi

🎙️ ಅನಿಲ್ ಕುಂಬಳೆ ಅವರ ಸಂದೇಶ
🚫 ಮಾದಕ ವಸ್ತುಗಳ ಸೇವನೆ ಒಂದು ದುಶ್ಚಟ.
ಇದು ಆರೋಗ್ಯ ಮತ್ತು ಭವಿಷ್ಯವನ್ನು ನಾಶಮಾಡುತ್ತದೆ.
⚠️ ಕ್ಷಣಿಕ ಸಂತೋಷಕ್ಕಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ.
💙 ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ.
#DrugFreeKarnataka #SayNoToDrugs
ಕನ್ನಡ

ಸಾರ್ವಜನಿಕರು ಯಾವುದೇ ಸಮಸ್ಯೆ ಕಂಡುಬಂದರೆ ಸಹಾಯವಾಣಿ ಸಂಖ್ಯೆ 112, 181, 1098 & 1930 ಗೆ ಕರೆ ಮಾಡಿ. @DgpKarnataka
ಕನ್ನಡ


ಇಂದು ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಸಿಪಿಐ ಗ್ರಾಮೀಣ ರವರ ನೇತೃತ್ವದಲ್ಲಿ, ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು.@DgpKarnataka


ಕನ್ನಡ

ಅಪಘಾತ ವಲಯಗಳಲ್ಲಿ ಸುರಕ್ಷತಾ ನಿಯಮಗಳ ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉಪಸ್ಥಿತರಿದ್ದರು.@DgpKarnataka




ಕನ್ನಡ









