Kuberappa P H
7.7K posts


ಶೋಷಿತರು ಮತ್ತು ಅಸ್ಪೃಶ್ಯರ ದನಿಯಾಗಿ, ಅವರಿಗೆ ಸ್ವಾಭಿಮಾನದ ಬದುಕಿನ ದಾರಿ ತೋರಿದ ಧೀಮಂತ ನಾಯಕರೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅನ್ಯಾಯ, ಅಸಮಾನತೆ ಹಾಗೂ ಜಾತಿ ತಾರತಮ್ಯದ ಕೀಳು ವ್ಯವಸ್ಥೆಯ ವಿರುದ್ಧದ ಎಲ್ಲ ಚಳವಳಿಗಳಿಗೂ ಅವರ ಚಿಂತನೆಗಳು ಸ್ಫೂರ್ತಿ. ದಮನಿತರ ನಡುವೆ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ, ತಮ್ಮ ಅಸಾಮಾನ್ಯ ಪ್ರತಿಭೆ, ಅಧ್ಯಯನಶೀಲತೆ ಮತ್ತು ದೂರದೃಷ್ಟಿತ್ವದಿಂದ ಮಹಾನ್ ಶಕ್ತಿಯಾಗಿ ಬೆಳೆದ ಬಾಬಾ ಸಾಹೇಬರು ಆಧುನಿಕ ಭಾರತದ ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆಗೆ ಹೊಸ ಭಾಷ್ಯ ಬರೆದರು.
ಸಾಮಾಜಿಕ ವ್ಯವಸ್ಥೆಯಲ್ಲಿನ ಅನಿಷ್ಟತೆಗಳನ್ನು, ಕ್ರೌರ್ಯಗಳನ್ನು ಇಂದಿಗೂ ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗಿಲ್ಲ. ಆದರೆ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಅವರು ನೀಡಿದ ಸಂವಿಧಾನವು ಪ್ರತಿಯೊಬ್ಬರಲ್ಲಿ ತಮ್ಮ ಹಕ್ಕುಗಳ ಕುರಿತು ಪ್ರಜ್ಞೆಯನ್ನು ಮೂಡಿಸಿದೆ. ಸಾಮಾಜಿಕ ಸ್ಥಾನಮಾನ, ಸಮಾನ ಅವಕಾಶಗಳು, ಬದುಕುವ ಹಕ್ಕುಗಳಿಗಾಗಿ ಅನ್ಯಾಯದ ವಿರುದ್ಧ ಸಿಡಿದೇಳುವ ಶಕ್ತಿಯನ್ನು ನೀಡಿದೆ.
ನಮ್ಮೊಳಗೆ ಸ್ವಾಭಿಮಾನದ ಕಿಚ್ಚು, ಸ್ವಾವಲಂಬಿ ಜೀವನ ಮಾರ್ಗ, ಹೋರಾಟದ ಮನೋಭಾವ, ಹಕ್ಕುಗಳನ್ನು ಕಲ್ಪಿಸಿದ ಬಾಬಾ ಸಾಹೇಬರನ್ನು ಅವರ ಜಯಂತಿಯಂದು ಗೌರವದಿಂದ ಸ್ಮರಿಸುತ್ತೇನೆ.
ಕನ್ನಡ

@Ellarakannada ನೀನು ಅಲ್ಲಿ ಸಾಬ್ರು ಕಕ್ಕ ತೊಳಿತಿದಿಯಲ್ವ, ಅಲ್ಲಿ ಯಾವ ಭಾಷೆ ಮಾತಾಡ್ತೀಯ.
ಕನ್ನಡ

@Ellarakannada ಅದಕ್ಕೆ ನೀನು ಓಮನ್ ನಲ್ಲಿ ಕುತ್ಕೊಂಡು ಟಾಯ್ಲೆಟ್ ಉಜ್ತಿದಿಯ😅😆😅
ಕನ್ನಡ

ಉತ್ತರ ಕರ್ನಾಟಕದ ಕನ್ನಡಿಗರು ಪೇಶ್ವೆಗಳ ಮಾತು ನಂಬಿ ಬಿಜೆಪಿಗೆ ವೋಟು ಒತ್ತಿದ್ದಕ್ಕೆ ಸರಿಯಾದ ಬಹುಮಾನ !
ಪೇಶ್ವೆಗಳು ಚರಿತ್ರೆಯಲ್ಲಿ ಕನ್ನಡಿಗರನ್ನು ಕಾಡಿದ್ದು ಬಿಟ್ಟರೆ, ಕನ್ನಡಿಗರನ್ನು ಕಾಪಾಡಿದ್ದು ಎಂದೂ ಇಲ್ಲ.
Prajavani@prajavani
ಬೆಂಗಳೂರು–ಮುಂಬೈ ಹೈ ಸ್ಪೀಡ್ ರೈಲು ಇಲ್ಲ: ರಾಜ್ಯಸಭೆಗೆ ಅಶ್ವಿನಿ ವೈಷ್ಣವ್ prajavani.net/news/karnataka…
ಕನ್ನಡ

ಇದು ಯಾವುದೋ ಇಂದು ಮುಸ್ಲಿಂ ಗಲಾಟೆಯಲ್ಲ ಸಿಲಿಂಡರ್ ಕ್ಯೂ ಗಲಾಟೆ!
ಮುಂದಾಲೋಚನೆ ಇಲ್ಲದ ಅನ್ ಪಡ್ ಪಿಎಂ ದೇಶವನ್ನು ಎಲ್ಲಿಗೆ ತಂದಿಟ್ಟರು ನೋಡಿ!
@BJP4Karnataka @INCKarnataka
ಕನ್ನಡ

ಗೆದ್ದ ಸಭಾಪತಿ, ಬಿದ್ದ ಪ್ರತಿಪಕ್ಷ… #Speaker #NoConfidenceMotion ಖಾಲಿ ಸಂವಿಧಾನದ ಪುಸ್ತಕ ಕೈಯ್ಯಲ್ಲಿ ಹಿಡಿದು ಓಡಾಡುವ so-called ಯುವನಾಯಕನ ತಿಕ್ಕಲುತನಕ್ಕೆ ಮತ್ತೊಮ್ಮೆ ಮುಖ ಭಂಗ. #Panouti

ಕನ್ನಡ



@KannadaNaduu ಸಾಹಿತ್ಯ ಮತ್ತು ಸಂಸ್ಕೃತಿ ಅಂದ್ರೆ ಕೇವಲ ಪುಸ್ತಕಗಳಲ್ಲ.
ಭಾರತೀಯ ಸಮಾಜದ ಕಥೆಗಳನ್ನು ಜಗತ್ತಿಗೆ ಹೇಳಿದವರೂ ಸಂಸ್ಕೃತಿಗೆ ದುಡಿದವರೇ.
ಮೀರಾ ನಾಯರ್ ಅವರ ಸಾಧನೆಗೆ ಪದ್ಮಭೂಷಣ ಸಿಕ್ಕಿದ್ದು ಅರ್ಹತೆಯಿಂದ – ರಾಜಕೀಯ ಕಣ್ಣಿನಿಂದಲ್ಲ.
ಕನ್ನಡ

@Ellarakannada ಅದಕ್ಕೆ ನೀನು ಸಾಬ್ರು ತಿಕ ತಿಕ್ಕಲಿಕ್ಕೆ ಸೌದಿಗೆ ಹೋಗಿದಿಯ.
ಕನ್ನಡ

@BRajasab462522 ಮೋದಿ ಕೋವಿಡ್ ಲಸಿಕೆ ಉಚಿತವಾಗಿ ನೀಡದಿದ್ದರೆ ಸಾಬ ಸತ್ತು ನರಕದಲ್ಲಿರುತ್ತಿದ್ದ.
ಕನ್ನಡ

@DrPrabhaSSM ವಿದ್ಯಾವಂತೆ ಎಂದು ನಿಮ್ಮ ಮೇಲೆ ಅಲ್ಪ ಸ್ವಲ್ಪ ಗೌರವವಿತ್ತು. ಸಂವಿಧಾನದ ರಕ್ಷಕರೆಂದು ಬೊಬ್ಹೆ ಹಾಕುವ ಪಕ್ಷದ ನೀವು. ಬಾಬಾ ಸಾಹೇಬರ ಸಂವಿಧಾನದ ತಳಹದಿಯಲ್ಲಿ ಒಬ್ಬ ನ್ಯಾಯಾಧೀಶರು ತೀರ್ಪು ನೀಡಿದರೆ ನೀವು ಅವರನ್ನೇ ಪದಚ್ಯುತಗೊಳಿಸಲು ಹೊರಟಿದ್ದೀರಲ್ಲ. ದಿಕ್ಕಾರ ನಿಮ್ಮ ನಿಲುವಿಗೆ.
ಕನ್ನಡ

@Vinod__71 @rangaswamy8108 ಇವನು 6ತಿಕ ತಜ್ಞ ಹಾಗಾಗಿ ಎಲ್ಲಾ ಗೊತ್ತಾಗುತ್ತೆ😄😆🤣
ಕನ್ನಡ

@rangaswamy8108 ಪಂಚರ್ ಶಾಪ್ ಪೆಕರನಿಗೆ ಹೇಗೆ ಎಕಾನಮಿ ಗೊತ್ತಾಗುತ್ತೆ??
ಕನ್ನಡ

@rangaswamy8108 Payment ತಗೊಂಡು ದಿನಾಲು ಹಿಂದೂಗಳ ಪೂಜೆ ಪುನಸ್ಕಾರಗಳ ಬಗ್ಗೆ ಬೊಗೊಳೋ ಬ್ಯಾವರ್ಸಿ ನೀನೆ ಅಲ್ವೇನೋ.
ಕನ್ನಡ

ತಿನ್ನುವುದು, ಮಲಗುವುದು, ಪೂಜೆ, ಪುನಸ್ಕಾರ, ಧರ್ಮ, ಆಚರಣೆ ಇವೆಲ್ಲ ತೀರಾ ಖಾಸಗಿ ಆದದ್ದು. ಅವು ನಾಕು ಗೋಡೆ ಮದ್ಯೆ ಇರಬೇಕು. ಯಾರೂ ಏನಾದರೂ ತಿನ್ನಲಿ, ಯಾವಾಗಾದರೂ ತಿನ್ನಲಿ, ಯಾವ ದೇವರನ್ನ ಪೂಜಿಸಲಿ ಬಿಡಲಿ,ಬೀದಿಗೆ ಬರಬಾರದು. ಹಾಗೆ ಬೀದಿಗೆ ಬಂದೇ ಈವತ್ತು ಮೇಲು ಕೀಳು ವೇಜ್ಜು ನಾನ್ವೆಜ್ಜು ಮಡಿ ಮೈಲ್ಗೆ ಆ ಧರ್ಮ ದೊಡ್ಡದು ಈ ಧರ್ಮ ಚಿಕ್ಕದು ಅಂತೆಲ್ಲ ಬಡ್ಕೊಂಡು ಸಾಯ್ತಾ ಇರೋದು.ಇದು ಇಪ್ಪತೊಂದನೇ ಶತಮಾನ. ಇನ್ನ ಇಂತಹ ಮಾತುಗಳಲ್ಲೇ ಕಾಲ ಕಳ್ಕೊಂಡು ಸಾಯ್ತಾವೆ ಬಡ್ಡೇತ್ತೋವ್...
ಕನ್ನಡ

@Ellarakannada ನೀನು ಮಾತ್ರ ಸೌದಿಅರೇಬಿಯಾದಲ್ಲಿ ಕುಳಿತು ಸಾಬರ ಕತಿ* ತೊಳಿ.
ಕನ್ನಡ

@vikunth71423952 @basavaraj_gb @BRajasab462522 @guduguminchu @glb_kannadiga @Ggk_here_ @Gaddapa @ITSCK47 @krs_party ಲೇ ಗುಲಾಮ, ರಾಬರ್ಟ್ ವಾಡ್ರಾಗೆ ಯಾಕೆ ಕೊಟ್ಟಿದಾರೆ ಮೊದ್ಲು ಕೇಳೋ
ಕನ್ನಡ














