@nagashilpaaldur ಮೇಡಂ ನೀವು ಕಬ್ಬು , ಭತ್ತ , ರಾಗಿ, ಬೆಳೆದು ನೋಡಿ ಏನು ಖರ್ಚು ಬರುತ್ತೆ ಮತ್ತೆ ನಿಮಗೆ ಎಷ್ಟು ವಾಪಸ್ ಸಿಗುತ್ತೆ (ಬೆಳೆದು ಆದ ಮೇಲೆ) ಅಂತ ಗೊತ್ತಾಗುತ್ತೆ ನಾವು ಇಲ್ಲಿ ಕೂತು ಮಾತಾಡಬಹುದು ಆದ್ರೆ ವಾಸ್ತವ ಬೇರೆ ಅರ್ಥ ಮಾಡ್ಕೊಳ್ಳಿ
ಉಪ್ಪಿ ಮಿಕ್ಕಿ ಹಾಗೂ ಗೆಳೆಯರು 800ಕೆ.ಜಿ ಕ್ಯಾರೇಟ್ ಹಾಗೂ 350 ಹೂಕೋಸು ಗಳನ್ನು 18000/- ರೂಪಾಯಿಗಳಿಗೆ ಚಿಕ್ಕಬಳ್ಳಾಪುರದ ರೈತರಾದ ಮುನಿ ವೆಂಕಟೇಶ್ ರವರಿಂದ ಖರೀದಿ ಮಾಡಿ ಸಂಕಷ್ಟದಲ್ಲಿರುವವರಿಗೆ ನೀಡಲು ತಲುಪಿಸಿರುತ್ತಾರೆ🙏
“ ಇತಿಹಾಸ ತಿಳಿಯದವನು ಇತಿಹಾಸ ಸ್ರಷ್ಠಿಸಲಾರ” ಎಂಬುದು ಡಾಕ್ಟರ್ ಅಂಬೇಡ್ಕರ್ ರವರ ಹೇಳಿಕೆ ಎಂಬುದು ತಿಳಿದಿರಲಿಲ್ಲ. ಯಾರೋ ಇಂಗ್ಲೀಷ್ ರವರ ಬರಹ ಎಂದು ತಿಳಿದು ತಪ್ಪು ಮಾತನಾಡಿದೆ. ದಯವಿಟ್ಟು ಕ್ಷಮಿಸಿ 🙏🙏🙏
15ರಷ್ಟು ಕಾರ್ಮಿಕರ ದೇಹ ಸ್ಪೋಟದಿಂದ ಛಿದ್ರಛಿದ್ರವಾದ ನ್ಯೂಸ್ ಕೊಡುವಾಗಲೂ ಅದೇಗೆ ಸಂಭ್ರಮಿಸುತ್ತಿದ್ದಾರೆ ನೋಡಿ. ಇಂತಹ ಥರ್ಡ್ ಕ್ಲಾಸ್ ವರ್ತನೆಗೆ ಅದೇನೆನ್ನಬೇಕೋ ಗೊತ್ತಾಗುತ್ತಿಲ್ಲ
#AsianetNews#shivamogga@JurnoAjit
ನಮ್ಮ "ಮಾತೃ ಭಾಷೆ" ಕನ್ನಡ. ಭಾಷೆಗೆ ಮಾತೃ ಸ್ಥಾನ ಕೊಟ್ಟಮೇಲೆ. ಅದನ್ನು ಕಡೆಗಣಿಸುವುದು ಹೆತ್ತ ತಾಯಿಯನ್ನು ನಿರ್ಲಕ್ಷಿಸಿದಷ್ಟೇ ಪಾಪ.
#stopHindiImposition #ಹಿಂದಿಹೇರಿಕೆನಿಲ್ಲಿಸಿ
ಮೊದಲು ಮಾನವನಾಗು
ಆಮೇಲೆ ಭಕ್ತನಾಗುವೆಯಂತೆ
ಸಾಮಾನ್ಯನಿಗೆ ಒಂದು ಕಾನೂನು
ರಾಜಕಾರಣಿಗಳಿಗೆ (ಪ್ರಜಾಸೇವಕರಿಗೆ) ಒಂದು ಕಾನೂನು
ಪ್ರಜಾಸೇವಕರು ಅನ್ನೋದು ಎಲ್ಲಿದೆ
ರಾಜ ಕಾರಣಿಗಳೆ ಇರೋವಾಗ ಪ್ರಜೆಗಳ ಸೇವೆ ಎಲ್ಲಿ ಬಂತು
#AadhaarInYourWallet
To order Aadhaar PVC Card online, follow the link residentpvc.uidai.gov.in/order-pvcrepri…. You’ll be charged INR50 for this service. Your Aadhaar PVC Card will be printed and handed over to the Department of Post within 5 working days, and AWB will be shared with you via SMS
@Kanagalogy@IndianExpress ಅಂಧ ಭಕ್ತಿ ಅನ್ನೋದು ಎಲ್ಲೆ ಮೀರಿ ಕುಣಿಯುತ್ತದೆ ಯಾರೇ ಆಗಲಿ ತಪ್ಪು ತಪ್ಪೇ ಬೇರೆ ಮೀಡಿಯಾಗಳು ಎಲ್ಲಿ ಹೋದವು ಥೂ ಅವರ ಸಂಪಾದನೆ ಆಸೆಗೆ ಇನ್ನೊಬ್ಬರ ಕಾಲು ನೆಕ್ಕುವ ಮೀಡಿಯಾಗಳು 😠😠😠😠👏👏🙊🙈🙉
ಈಗ ಏನು ಮಾಡ್ತೀರಾ ಯೆಡ್ಯೂರಪ್ಪನವರೇ? ಪವರ್ ಟಿವಿ ರಾತ್ರೋ ರಾತ್ರಿ ಬೀಗ ಹಾಕ್ಸಿದ್ರಿ, ಈಗ @IndianExpress ಅಲ್ಲೇ ಬಂದಿದೆ, ಪ್ರೆಸ್ ಮುಚ್ಚುಸ್ತೀರ? ಉಳಿದ ನ್ಯೂಸ್ ಚಾನೆಲ್'ಗಳು ಈಗಲಾದ್ರೂ ಬಾಯಿಬಿಡ್ತಾರ ಇಲ್ಲ ಈಗಲೂ ನಾಟಕ ಆಡ್ತೀರಾ?
ಭಕ್ತರು ಬೇಕಾದ್ರೆ BSY'ಗೆ ಮಕ್ಕಳೇ ಇಲ್ಲ ಇನ್ನು ಮೊಮ್ಮಗ ಎಲ್ಲಿ ಅಂದರೂ ಆಶ್ಚರ್ಯ ಇಲ್ಲ.