Sabitlenmiş Tweet

@BasanagoudaBJP ಸರ್, ಎಲ್ಲಾ ಪದವಿಯ ಅಭ್ಯರ್ಥಿಗಳಿಗೆ ಮುಕ್ತ ಉದ್ಯೋಗಾವಕಾಶ ದೊರಕಲು ಸರಳ ನೇಮಕಾತಿ ನಿಯಮಗಳನ್ನು ಎಲ್ಲಾ ಇಲಾಖೆಗಳ ವೃಂದ-ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಧ್ವನಿ ಎತ್ತಿ. ನಿರ್ದಿಷ್ಟ "ಅನುಭವ"ವಿರಬೇಕೆಂಬ ಅನಗತ್ಯ ಅರ್ಹತಾ ನಿಯಮಗಳು ಸಾಮರ್ಥ್ಯವಿರುವವರನ್ನೂ ಅನರ್ಹರನ್ನಾಗಿಸುತ್ತಿವೆ.. ಪರಿಶೀಲಿಸಿ !
ಕನ್ನಡ



























