

Defender
326 posts







ರಾಜ್ಯದ ವಿಧ್ಯಾರ್ಥಿಗಳ ಬಾಯಿ ಮುಚ್ಚಿಸೋಕೆ ಈ ಆದೇಶ ಹೊರಡಿಸಿದ್ದಾ @siddaramaiah ಅವರೇ ❓ ನೇಮಕಾತಿ ಮಾಡುವಂತೆ ಆದೇಶ ನೀಡಿ ಸುಮಾರು 20 ದಿನಗಳಾದರೂ ಇನ್ನೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಯಾಕೆ ರಾಜ್ಯದ ಸ್ಪರ್ಧಾರ್ಥಿಗಳಿಗೆ ಮೋಸ ಮಾಡುತ್ತಿದ್ದೀರಿ ❓ @Nishkama_Karma1 @ITSCK47 @KARGOVTJOBUTS @AKSSAofficial #KEA

ರಾಜ್ಯ ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸುವುದು, ಮಹತ್ವದ ಸುಧಾರಣೆಗಳನ್ನು ತರುವುದು ಹಾಗೂ ಸಾಮಾಜಿಕ ಪಿಡುಗು ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವುದು ಮತ್ತು ಸೈಬರ್ ಕ್ರೈಂ ಹಾವಳಿಯನ್ನು ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಪೊಲೀಸ್ ಪಡೆಯ ದಕ್ಷತೆಯನ್ನು ಹೆಚ್ಚಿಸಲು ರಾಜ್ಯ ಗೃಹ ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕುರಿತಂತೆ ವಿಜಯವಾಣಿ ದಿನಪತ್ರಿಕೆಯು ಬೆಂಗಳೂರಿನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜ್ಯ ಗೃಹ ಇಲಾಖೆಯ ಮುಂದಿರುವ ಸವಾಲುಗಳು, ಅದನ್ನು ಎದುರಿಸುವ ನಿಟ್ಟಿನಲ್ಲಿ ಇಲಾಖೆಯ ಕಾರ್ಯವೈಖರಿಯ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. The State Home Department is taking strict measures to modernize the police force, bring in significant reforms, completely curb the social menace of drug trafficking, control the spread of cybercrime, and enhance the efficiency of the police in maintaining law and order. In this regard, during an interactive session organized by Vijayavani daily at its Bengaluru office, information was shared about the challenges faced by the State Home Department and the strategies adopted to address them. @Vijayavani_Digi @KarnatakaCops @KarnatakaVarthe



ರಾಜ್ಯದ ವಿಧ್ಯಾರ್ಥಿಗಳ ಬಾಯಿ ಮುಚ್ಚಿಸೋಕೆ ಈ ಆದೇಶ ಹೊರಡಿಸಿದ್ದಾ @siddaramaiah ಅವರೇ ❓ ನೇಮಕಾತಿ ಮಾಡುವಂತೆ ಆದೇಶ ನೀಡಿ ಸುಮಾರು 20 ದಿನಗಳಾದರೂ ಇನ್ನೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಯಾಕೆ ರಾಜ್ಯದ ಸ್ಪರ್ಧಾರ್ಥಿಗಳಿಗೆ ಮೋಸ ಮಾಡುತ್ತಿದ್ದೀರಿ ❓ @Nishkama_Karma1 @ITSCK47 @KARGOVTJOBUTS @AKSSAofficial #KEA



🚨SHOCKER🚨 KPSC PDO exam scam with proof. Video credit : It's Amar YouTube

ಕಳೆದ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ 900 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳ ನೇಮಕಾತಿ ಮಾಡಿದ್ದು, ಶೀಘ್ರದಲ್ಲೇ 1800 ಕಾನ್ಸ್ಟೇಬಲ್ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುವುದು. - @DrParameshwara ಗೃಹ ಸಚಿವರು.








ರಾಜ್ಯದಲ್ಲಿ KAS ಅಧಿಸೂಚನೆ ಆಗುವುದೇ ಒಂದು ದೊಡ್ಡ ಸಂಗತಿ. ಈ ಉಳ್ಳವರು, ಭ್ರಷ್ಟಾಚಾರಿಗಳು, ಹುದ್ದೆಗಳನ್ನು ಹೀಗೆ ಖರೀದಿಸಿದರೆ.. ಕಷ್ಟ ಪಟ್ಟು ಓದಿ ಸಮಾಜದಲ್ಲಿ ಬದಲಾವಣೆ ತರಬೇಕೆಂದು ಹಗಲಿರುಳು ಓದುತ್ತಿರುವ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಗತಿ ಏನು? ಈ ಭ್ರಷ್ಟಾಚಾರಕ್ಕೆ ಕೊನೆ ಯಾವಾಗ? ಬೆಕ್ಕಿಗೆ ಗಂಟೆ ಕಟ್ಟೋ ಧೈರ್ಯ ಯಾರಿಗೂ ಇಲ್ಲವೇ?



ಕೆಪಿಎಸ್ಸಿಗೆ ಎಚ್ಚರವಾಯ್ತು! ಪರೀಕ್ಷಾ ಅಕ್ರಮ ಆರೋಪ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ, ಸಂದರ್ಶನ ದಿನಾಂಕ ರದ್ದು! #KPSC #KarnatakaGovernment #ExamScam #JobAlert #KPSCInterviews @Kanthakumarr @ITSCK47 kannada.asianetnews.com/state/kpsc-exa…

KAS ಅಧಿಸೂಚನೆ ರದ್ದಾಗದೇ ಇರಲು ಹಲವು ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರು, ಸ್ವಾಮೀಜಿ, ಸದಸ್ಯರ ಕೈಗಳಿವೆ CID ವರದಿ ತಿರಸ್ಕರಿಸಿ, ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಅಧಿಸೂಚನೆ ರದ್ದು ಮಾಡಿದ್ದರೂ ಸದನದಲ್ಲಿ ಕಾಯಿದೆ ಮಾಡಿ 2011 ರ ಬ್ಯಾಚ್ ಗೆ ನೇಮಕಾತಿ ಆದೇಶ ನೀಡಿದರು ಇವರು ಇನ್ನೂ ಈ ನೇಮಕಾತಿ ರದ್ದು ಮಾಡುತ್ತಾರಾ? ನ್ಯಾಯ ಉಳ್ಳವರ ಪರ



