

Defender
420 posts





Karnataka Gen Z Cockroaches are asking, @CMofKarnataka ಉತ್ತರ ಕೊಡಿ, ಲೆಕ್ಕ ಕೊಡಿ!! ಇನ್ನೆಷ್ಟು ದಿವಸ ಸುಳ್ಳಿನ ಸರಮಾಲೆಗಳ ಮೇಲೆ ನಿಮ್ಮ ಆಡಳಿತ!!




ಒಳ ಮೀಸಲಾತಿ ಜಾರಿಗೆ ಆದ ನಂತರ ಮೊದಲ ನೇಮಕಾತಿ ಅಧಿಸೂಚನೆ. ಅದೂ 6 ಹುದ್ದೆಗಳ ಅತಿ ದೊಡ್ಡ ಐತಿಹಾಸಿಕ ನೇಮಕಾತಿ. 🔥 ಈ ನೇಮಕಾತಿಯಿಂದ ರಾಜ್ಯದಲ್ಲಿ ನಿರುದ್ಯೋಗವೇ ತೊಲಗಿ ಹೋಗಲಿದೆ. 😁 ಧನ್ಯವಾದಗಳು @siddaramaiah ಅವರೇ🙏🏻😁 @AKSSAofficial @KARGOVTJOBUTS @Nishkama_Karma1 @ITSCK47 @kpscadda @kanthakumarr

ಒಳ ಮೀಸಲಾತಿ ಜಾರಿಗೆ ಆದ ನಂತರ ಮೊದಲ ನೇಮಕಾತಿ ಅಧಿಸೂಚನೆ. ಅದೂ 6 ಹುದ್ದೆಗಳ ಅತಿ ದೊಡ್ಡ ಐತಿಹಾಸಿಕ ನೇಮಕಾತಿ. 🔥 ಈ ನೇಮಕಾತಿಯಿಂದ ರಾಜ್ಯದಲ್ಲಿ ನಿರುದ್ಯೋಗವೇ ತೊಲಗಿ ಹೋಗಲಿದೆ. 😁 ಧನ್ಯವಾದಗಳು @siddaramaiah ಅವರೇ🙏🏻😁 @AKSSAofficial @KARGOVTJOBUTS @Nishkama_Karma1 @ITSCK47 @kpscadda @kanthakumarr

ಒಳ ಮೀಸಲಾತಿ ಜಾರಿಗೆ ಆದ ನಂತರ ಮೊದಲ ನೇಮಕಾತಿ ಅಧಿಸೂಚನೆ. ಅದೂ 6 ಹುದ್ದೆಗಳ ಅತಿ ದೊಡ್ಡ ಐತಿಹಾಸಿಕ ನೇಮಕಾತಿ. 🔥 ಈ ನೇಮಕಾತಿಯಿಂದ ರಾಜ್ಯದಲ್ಲಿ ನಿರುದ್ಯೋಗವೇ ತೊಲಗಿ ಹೋಗಲಿದೆ. 😁 ಧನ್ಯವಾದಗಳು @siddaramaiah ಅವರೇ🙏🏻😁 @AKSSAofficial @KARGOVTJOBUTS @Nishkama_Karma1 @ITSCK47 @kpscadda @kanthakumarr



ಬೆಳಗಾದರೆ ಸಾಕು ಮೈಕ್ ಕಂಡ ತಕ್ಷಣ RSS, Modi,Trump,ಬೆಂಜಮಿನ್ ಬಗ್ಗೆ ಪುಂಕಾನು ಪುಂಕ ಮಾತನಾಡುವ ನಮ್ಮ ಪ್ರಿಯಾಂಕ ಖರ್ಗೆ ಸಾಹೇಬರು PDO ಪರೀಕ್ಷೆಯ ಅಕ್ರಮದ ಬಗ್ಗೆ ಯಾಕೆ ತುಟಿ ಬಿಚ್ಚುವುದಿಲ್ಲ ಇಡೀ ವ್ಯವಸ್ಥೆಯೇ ಗುಬ್ಬೇದ್ದು ನಾರುತ್ತಿದೆ ಭ್ರಷ್ಟಾಚಾರದ ಮೂಲಕ ಆಯ್ಕೆಯಾದವರು ತಾವು ಹಾಕಿದ ಬಂಡವಾಳವನ್ನು 100%ಬಡ್ಡಿ ಸಮೇತ ಸಂಪಾದಿಸುತ್ತಾರೆ


ಸಾರಿಗೆ ಇಲಾಖೆ ; ಮೂರು ವರ್ಷಗಳ ಸಾಧನೆಯ ಮೈಲಿಗಲ್ಲು ಶಕ್ತಿ ಯೋಜನೆ ಜಾರಿಯ ನಂತರದಿಂದ ಸರ್ಕಾರಿ ಬಸ್ಗಳು ಪ್ರಯಾಣಿಕರಿಂದ ತುಂಬಿಹೋಗಿವೆ. ಮಹಿಳೆಯರು ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಮುಂತಾದ ಕಾರಣಗಳಿಗಾಗಿ ಉಚಿತ ಪ್ರಯಾಣದ ಸೌಲಭ್ಯ ಪಡೆದು ಸಂಚಾರ ನಡೆಸುತ್ತಿದ್ದು, ನಿಜಾರ್ಥದಲ್ಲಿ ಶಕ್ತಿ ನಾಡಿನ ಸಾರಿಗೆ ವ್ಯವಸ್ಥೆಗೆ ಶಕ್ತಿ ತುಂಬಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಸಾಧನೆಯ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. #3YearsOfNavaKarnataka


ಒಳಮೀಸಲಾತಿ ವಿಚಾರದಲ್ಲಿ ಇದ್ದ ಅಡೆತಡೆ ನಿವಾರಿಸಿರುವ ಕಾಂಗ್ರೆಸ್ ಸರ್ಕಾರ ಬಾಕಿ ಇರುವ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆಯಲ್ಲಿ 8,000 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಒಂದು ವಾರದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ.

ಮಾನ್ಯ @siddaramaiah ಅವರೇ... ಹೇಳಿದ್ದು : ನುಡಿದಂತೆ ನಡೆಯುವ ಸರಕಾರ ಆದರೆ ಈಗ : ನುಡಿದಂತೆ ನಡೆಯುವದಿಲ್ಲ ಸರಕಾರ. 1 ವಾರ 1 ತಿಂಗಳು 2 ದಿನ ಅಂತ ಸುಳ್ಳು ಭರವಸೆ ನೀಡಿ ಯುವಕರಿಗೆ ಮೋಸ ಮಾಡುವುದೇ ಆಯ್ತು. ನೇಮಕಾತಿ ಪ್ರಕ್ರಿಯೆ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವುದು ಏಕೆ ❓ @CMofKarnataka @KARGOVTJOBUTS #KPSC #KEA

ಒಳಮೀಸಲಾತಿ ರೋಸ್ಟರ್ ಹೊರಡಿಸಿ 7 ದಿನ ಆಯ್ತು, ಈ ವರೆಗೂ ಯಾವುದೇ ನೇಮಕಾತಿಗಳಿಲ್ಲ. @siddaramaiah ಮತ್ತೇ ಒಂದು ವಾರ, ಎರಡು ದಿನ ಅಂತ ಹೇಳಿ ಮೋಸ ಮಾಡಬೇಡಿ, ನೇಮಕಾತಿ ಪ್ರಾಧಿಕಾರಗಳಾದ @secretarykpsc ಹಾಗೂ @KEA_karnataka ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಿ, @Nishkama_Karma1/#VAO @PSI600 @PC8000 @Sandeep98886864 /

ರೋಸ್ಟರ್ ಬಿಂದು ಅಂತಿಮಗೊಳಿಸಿ ಆದೇಶ ಹೊರಡಿಸಿದಕ್ಕಾಗಿ ಧನ್ಯವಾದಗಳು 🙏🏻🤍 @egovkarnataka ಇನ್ನುಳಿದಿರುವುದು ಒಂದೇ, ನೇಮಕಾತಿ ಅಧಿಸೂಚನೆ ಹೊರಡಿಸುವುದು. ದಯವಿಟ್ಟು ನೇಮಕಾತಿ ಪ್ರಾಥಿಕಾರಗಳು @KEA_karnataka & @secretarykpsc ಇದೇ ವಾರದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. 🙏🏻 @AKSSAofficial @KARGOVTJOBUTS #KPSC #KEA

ಮಾನ್ಯ ಕಂದಾಯ ಸಚಿವರು @krishnabgowda ಅವರು ಹೇಳಿದಂತೆ ಪ್ರಸಕ್ತ ಸಾಲಿನಲ್ಲಿ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕಾಗಿದ್ದು. ದಯವಿಟ್ಟು @KEA_karnataka ಇದನ್ನು ಅತೀ ಜರೂರು ಎಂದು ಪರಿಗಣಿಸಿ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು 🙏🏻 #KEA #VAO @AKSSAofficial @KARGOVTJOBUTS


2025-26ನೇ ಸಾಲಿನಲ್ಲಿ 500 ಗ್ರಾಮಾಡಳಿತಾಧಿಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ-ಇಲಾಖೆಯಿಂದ ಅನುಮೋದನೆ ದೊರೆತಿರುತ್ತದೆ ಹಾಗೂ ಈ 500 ಹುದ್ದೆಗಳ ರೋಸ್ಟರ್ ಪ್ರಕ್ರಿಯೆ ಕಾರ್ಯ ಕಂದಾಯ-ಇಲಾಖೆಯ ಮಟ್ಟದಲ್ಲಿ ಚಾಲ್ತಿಯಲ್ಲಿರುತ್ತದೆ. ಇದರೊಂದಿಗೆ 2026-27ನೇ ಸಾಲಿನಲ್ಲಿಯೂ ಸಹಾ 500 ಗ್ರಾಮಾಡಳಿತಾಧಿಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ-ಇಲಾಖೆಯಿಂದ ಅನುಮೋದನೆ ಕೋರಿ ಕಂದಾಯ-ಇಲಾಖೆಯು ಪ್ರಸ್ತಾವನೆ ಸಲ್ಲಿಸಿದ್ದು, ಈ ಹುದ್ದೆಗಳಿಗೆ ಶೀಘ್ರದಲ್ಲೇ ಅನುಮೋದನೆ ದೊರಕಲಿದೆ. ಹಾಗಾಗಿ, ಕಂದಾಯ-ಸಚಿವರಾದ ಶ್ರೀ ಕೃಷ್ಣಭೈರೇಗೌಡರಿಗೆ @krishnabgowda ಈ ಕೂಡಲೇ ಮನವಿ ಸಲ್ಲಿಸುವ ಮೂಲಕ, 2025-26ನೇ ಸಾಲಿನ 500 ಹುದ್ದೆಗಳೊಂದಿಗೆ 2026-26ನೇ ಸಾಲಿನ 500 ಹುದ್ದೆಗಳನ್ನು ಸಹಾ ಒಗ್ಗೂಡಿಸಿ ನೇರ-ನೇಮಕಾತಿ ಅಧಿಸೂಚನೆ ಹೊರಡಿಸುವಂತೆಯೂ ಹಾಗೂ ಈ ಹುದ್ದೆಗಳನ್ನು ಜಿಲ್ಲಾವಾರು ಹಂಚಿಕೆ ಮಾಡದೆಯೇ, ಎಲ್ಲಾ Scotland ಹುದ್ದೆಗಳನ್ನು ಒಗ್ಗೂಡಿಸಿ ಒಂದೇ ರೋಸ್ಟರ್ ಹಂಚಿಕೆಯ ಮೂಲಕ ನೇರ-ನೇಮಕಾತಿಯನ್ನು ಕೈಗೊಳ್ಳಲು ಒತ್ತಾಯಿಸಬೇಕಿದೆ. @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara



ವಾರದಲ್ಲಿ 7 ದಿನಗಳಿರುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಿರುವ ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿದಿರುವುದು ದುರಂತ. “ಒಂದು ವಾರದಲ್ಲಿ 8,000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತೇವೆ" ಎಂದು ಮೇ 2ರಂದು ಬಡಾಯಿ ಕೊಚ್ಚಿಕೊಂಡಿದ್ದಿರಿ, ಆದರೆ ಇವತ್ತಿಗಾಗಲೇ ಮೇ 13 ಕಳೆಯುತ್ತಿದೆ. ನಿಮ್ಮ ಕ್ಯಾಲೆಂಡರ್ ಪ್ರಕಾರ ಇನ್ನೂ ಒಂದು ವಾರ ಕಳೆದಿಲ್ವಾ? @INCKarnataka

ವಾರದಲ್ಲಿ 7 ದಿನಗಳಿರುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಿರುವ ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿದಿರುವುದು ದುರಂತ. “ಒಂದು ವಾರದಲ್ಲಿ 8,000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತೇವೆ" ಎಂದು ಮೇ 2ರಂದು ಬಡಾಯಿ ಕೊಚ್ಚಿಕೊಂಡಿದ್ದಿರಿ, ಆದರೆ ಇವತ್ತಿಗಾಗಲೇ ಮೇ 13 ಕಳೆಯುತ್ತಿದೆ. ನಿಮ್ಮ ಕ್ಯಾಲೆಂಡರ್ ಪ್ರಕಾರ ಇನ್ನೂ ಒಂದು ವಾರ ಕಳೆದಿಲ್ವಾ? @INCKarnataka

