ಶರತ್ ಚನ್ನಗಿರಿ 🇮🇳🚩🕉️ retweetledi

ಅಜ್ಜಿಯ ಹೃದಯ ಶ್ರೀಮಂತಿಕೆಗೆ ಶಿರಬಾಗುತ್ತೇನೆ.
ದಾವಣಗೆರೆ ಜಿಲ್ಲೆಯ ಮೆದಿಕೆರೆ ಗ್ರಾಮದ ಸುಶೀಲಮ್ಮ ಅಜ್ಜಿ, ಬಾಡಿಗೆ ಮನೆಯಲ್ಲಿ ವಾಸವಿದ್ದರೂ, ಅಂಗನವಾಡಿ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯಬೇಕು ಅಂತಾ ತಮ್ಮಲ್ಲಿದ್ದ ಒಂದು ಗುಂಟೆ ಜಾಗವನ್ನು ದಾನ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿ, ಈ ತಾಯಿಯ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅಜ್ಜಿಯ ಆಶಯದಂತೆ ಸರ್ಕಾರ ಕೂಡ ಬೆಂಬಲ ನೀಡಿ, ಈಗ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಿದೆ. ಮಕ್ಕಳ ಭವಿಷ್ಯಕ್ಕಾಗಿ ಇವರ ಈ ಮಹಾನ್ ತ್ಯಾಗಕ್ಕೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು!

ಕನ್ನಡ


















