Shreeganesh Hegde retweetledi

ಯಾಕೆ?ಹತ್ತಂಬೊತ್ತಾನೆ ಶತಮಾನದ ಆದಿಯಲ್ಲಿಯೇ ಗೋವಿಂದಬಟ್ಟರು
ಶಿಶುನಾಳ ಶರೀಫರಿಗೆ ಉಪನಾಯನಮಾಡಿ
ಸಂಧ್ಯಾವಂದನೆ ಕಲಿಸಿಲ್ಲವ?ಗೊತ್ತಿಲ್ಲದೆ ಇದ್ದರೆ ಸಂತ ಶಿಶುನಾಳ ಚಲನ ಚಿತ್ರವನ್ನೊಮ್ಮೆ ನೋಡಿ. ಕೋನೆಗಳಿಗೆಯಲ್ಲಿ ಆತಂಕದಲ್ಲಿ CET ಪರೀಕ್ಷೆ ಬರೆಯಲು ನಿಂತಿದ್ದ ಅಸಹಾಯಕ 17 ವರ್ಷದ ಬಾಲಕನ ಮೈಮೇಲಿದ್ದ ಜನಿವಾರ ತುಂಡರಿಸಿ ವಿಕೃತಿ ಮೆರೆಯುವವರು ಅದೇನೋ ದೊಡ್ಡ ಸಾಹಸ ಮಾಡಿದ್ದೇವೆ ಯೆಂದುಕೊಳ್ಳಬೇಡಿ. ನಿಮ್ಮ ಮನೆಯ ಮಕ್ಕಳನ್ನೂ CET ಬರೆಯಲು ಪ್ರೇರೇಪಿಸಿ, ಜನವಾರ ಹಾಕಿದ್ದ ಹುಡುಗನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ರ್ಯಂಕ್ ಪಡೆಯಲು ಸಹಕರಿಸಿ.
ಅವನು ಜನಿವಾರವನ್ನಾದರೂ ಹಾಕಿಕೊಳ್ಳಲಿ,ಉಡುದಾರವನ್ನಾದರೂ ಹಾಕಿಕೊಳ್ಳಲಿ, ಅದನ್ನು ತುಂಡರಿಸಲು CET ನಿಯಮಾವಳಿಯಲ್ಲಿ ಇದೆಯೇ, ಅಥವಾ ಇಲ್ಲವೇ ಎಂಬುದಷ್ಟೇ ಪ್ರಶ್ನೆ. ಅಂಬೇಡ್ಕರ್ ಸಂವಿಧಾನ ಭಾರತಕ್ಕೆ ಇರುವುದೊಂದೆ. ಬ್ರಹ್ಮಣರಿಗೊಂದು, ಬ್ರಹ್ಮಣೇತರರಿಗೆ ಇನ್ನೊಂದು ಅಂತ ಭಾಗ ಒಂದು, ಭಾಗ ಎರಡು ಎಂದೇನಿಲ್ಲ.
ಕನ್ನಡ


































