ಕರ್ನಾಟಕ

6.4K posts

ಕರ್ನಾಟಕ banner
ಕರ್ನಾಟಕ

ಕರ್ನಾಟಕ

@UK_KA35

ಕನ್ನಡಿಗ 💛❤️

Karnataka Katılım Temmuz 2025
90 Takip Edilen45 Takipçiler
BoseTheHero
BoseTheHero@BoseTheHero·
ಇಸ್ಲಾಮಿಕ್ ದೇಶಗಳ ಸಹವಾಸ ❌ ಇಸ್ರೇಲ್ ಜೊತೆ ಸ್ನೇಹ ಸಂಬಂಧ ✅✅✅ ಮತ್ತೆ ಬಂದು ಬಡ್ಕೋ ಬೇಡ್ರೋ ಪೆಟ್ರೋಲ್ ಡೀಸೆಲ್ ಅಂತ ಅದು ವ್ಯವಹಾರ ಅಷ್ಟೇ 💁 @Israel 🤝India
ಕನ್ನಡ
19
59
332
10.6K
Praveen M Magadum
Praveen M Magadum@Praveenmmagadum·
@Sheru_Katte ನೋಡೋಣ ಸರ್, ಒತ್ತಡದ ಜೀವನದ ನಡುವೆ, ನೀನೇ ನನ್ ಗಂಡ ಎನ್ನುವ ಹೆಣ್ಣೊಂದು ಬಂದರೆ, ಮುದ್ದಾಗಿ ಸಾಕ್ತೀನಿ. ಆದರೆ, ಈ Wholesale ವ್ಯಾಪಾರದ ತರಹ ನಡೆಯುತ್ತಿರುವ Arrange marriage ಅಂತೂ ಆಗೋಕೆ ಮನಸ್ಸು ಒಪ್ಪುತ್ತಿಲ್ಲ.
ಕನ್ನಡ
2
0
1
244
Praveen M Magadum
Praveen M Magadum@Praveenmmagadum·
ನಿನ್ನೆ, ದೊಡ್ಡಮ್ಮ ಮತ್ತು ಅವರ ಮಗಳು ಅಂದ್ರೆ ನಮ್ಮ ಅಕ್ಕ ಇಂದು, ನನ್ನ PUC ಸ್ನೇಹಿತರು ಎಲ್ಲರೂ ಮದುವೆ ಬಗ್ಗೆಯೇ ಕೇಳ್ತಿದ್ದಾರೆ. ಆದರೆ, ಹಿಂದೊಮ್ಮೆ ಮದುವೆಯಾಗುವ ಧೈರ್ಯ ಮಾಡಿದ್ದಾಗ ಹೆಣ್ಣಿನ ಮನೆಯವರು ಮಾಡಿದ್ದ ಡಿಮ್ಯಾಂಡುಗಳು ಮನಸ್ಸನ್ನ ಮುದುರಿಸಿಬಿಟ್ಟಿವೆ. ಮತ್ತೆ, ಕಷ್ಟಪಟ್ಟು, ಅರಳಿಸಿಕೊಂಡು, ಮದುವೆಯೆಂಬ ಮೂಗುದಾರಕ್ಕೆ ಮುಂದಾಗಲೆ, ಅಥವಾ ಹೀಗೆ, ಒಂಟಿ ಗೂಳಿಯಂತೆ ಇದ್ದು ಬಿಡಲೆ...? ಮದುವೆ ಆಗಿರುವ ಧೀರ-ಶೂರ ಮತ್ತು ಮಹಾನುಭಾವರು ಸ್ವಲ ತಮ್ಮ ಹಿತನುಡಿಗಳನ್ನು ದಯಪಾಲಿಸಿ....
ಕನ್ನಡ
12
2
40
4.2K
Praveen M Magadum
Praveen M Magadum@Praveenmmagadum·
@Nandees83701488 ಸರಿ ಬ್ರದರ್ ದೈವೇಚ್ಛೆ ಹಾಗೆಯೇ ಇದ್ದರೆ ಆಗಲಿ.
ಕನ್ನಡ
1
0
1
70
ಕರ್ನಾಟಕ retweetledi
Krantidev
Krantidev@KannadaVaccine·
No one is surprised that your made things a million times worse sir🙏🙏
Narendra Modi@narendramodi

Massive hike in #petrol prices is a prime example of the failure of Congress-led UPA. This will put a burden of hundreds of crores on Guj.

English
0
1
1
30
ಕರ್ನಾಟಕ retweetledi
LATPOTBABA
LATPOTBABA@LATPOTBABA1·
ಯೋ @tv9kannada ರಂಗನಾಥ್, ಕಳೆದ 8 ವರ್ಷಗಳಿಂದ ಬರೀ ಬೂಟು ನೆಕ್ತಾ ಇದೀಯ... ಅಪರೂಪಕ್ಕಾದ್ರೂ ಪತ್ರಿಕಾಧರ್ಮ ನಿಭಾಯಿಸ್ತಿರೋ ಈ @publictvnews ರಂಗನಾಥ್ ಮೋದಿಯ ಅವ್ಯವಸ್ಥೆ ಬಗ್ಗೆ ಮಾತಾಡ್ತಿರೋದನ್ನ ನೋಡಿ ಕಲ್ತ್ಕೊ... 🤣🤣
ಕನ್ನಡ
6
60
297
7.9K
Praveen M Magadum
Praveen M Magadum@Praveenmmagadum·
ನನ್ನ ರಾಜಕೀಯ ಟೀಕೆಗಳನ್ನು ನೋಡಿ ಕೆಲವರಿಗೆ ಬಲು ಕೋಪ ಬರುತ್ತಿರಬಹುದು. ಆತ್ಮೀಯರೆ, ಒಬ್ಬ ಹೊಸದಾಗಿ Join ಆದ ಸರ್ಕಾರಿ ಶಾಲೆಯ ಶಿಕ್ಷಕರು ಅಥವಾ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ರವರಿಗೆ ತಿಂಗಳಿಗೆ ಬರಬಹುದಾದಷ್ಟು ಸಂಬಳವನ್ನು GST ರೂಪದಲ್ಲಿ ಕಳೆದ ಹಲವು ತಿಂಗಳುಗಳಿಂದ, ಸರ್ಕಾರಕ್ಕೆ ಮೊಗೆ ಮೊಗೆದು ಭರಿಸುತ್ತಿದ್ದೇನೆ. ತೆರಿಗೆ ಕಟ್ಟುವ ನಾವು, ಅದಕ್ಕೆ ತಕ್ಕಂತಹ ವ್ಯವಸ್ಥೆಗಳು ಸಿಗದೆ ಹೋದಾಗ, ಸರ್ಕಾರವನ್ನು ಪ್ರಶ್ನಿಸಲೇಬೇಕಾಗುತ್ತದೆ. ಆ GST ಯನ್ನ ವಂಚಿಸಲು, ನನಗೆ ಹಲವಾರು ದಾರಿಗಳನ್ನು, ನನ್ನ ಆಪ್ತರು ಹೇಳಿದ್ದರು. But, ಅಂತಹ ದಾರಿಗೆ ನಾನ್ ಇಳಿಯಲ್ಲ, Because ಮುಂದೊಂದು ದಿನ ನನ್ನ ಮೇಲೆ ಮತ್ತು ನನ್ನ ಸಂಸ್ಥೆಯ ಮೇಲೆ ತೆರಿಗೆ ಅಧಿಕಾರಿಗಳ ದಾಳಿ ನಡೆಯುತ್ತದೆ. ಆಗ, ಕೈಕಟ್ಟಿ, ತಲೆ ಬಗ್ಗಿಸಿ ನಿಲ್ಲುವಂತಹ ವ್ಯಕ್ತಿ ನಾನಲ್ಲ. ವಾಷಿಂಗ್ ಮಶಿನ್ಗೂ ಹೋಗಲ್ಲ. ಉತ್ತರ ಕರ್ನಾಟಕದ ಜವಾರಿ ತಳಿ ನಮ್ದು. ನೇರ ನಿಷ್ಠುರ. Feel proud to pay taxes. ನನ್ನ ಭಾರತಕ್ಕೆ ಹೆಮ್ಮೆಯಿಂದ ತೆರಿಗೆ ಕಟ್ಟುತ್ತೇನೆ. ಜವಾಬ್ದಾರಿಯಿಂದ ಪ್ರಶ್ನಿಸುತ್ತೇನೆ. ಧನ್ಯವಾದಗಳು.
ಕನ್ನಡ
3
4
24
435
ಮನು ಒಡೆಯರ್
ಮನು ಒಡೆಯರ್@WoodEstate96543·
@Vijaykarnataka ನಮ್ಮ ಜಿಎಸ್‌ಟಿ ದುಡ್ಡು ಎಷ್ಟು ಹೋಗುತ್ತದೆ ನಮ್ಮ ರಾಜ್ಯಕ್ಕೆ ಎಷ್ಟು ಕೊಡುತ್ತಾರೆ ಕೇಂದ್ರ ಸರ್ಕಾರ ಅದುನ ಬಗ್ಗೆ ಬರೆಯಿರಿ
ಕನ್ನಡ
1
0
2
48
vijaykarnataka
vijaykarnataka@Vijaykarnataka·
ಒಂದು ಲೀಟರ್ ಪೆಟ್ರೋಲ್‌ಗೆ ನೀವು ಕೊಡುವ ಹಣದಲ್ಲಿ ಸರ್ಕಾರಕ್ಕೆ ಹೋಗುವ ತೆರಿಗೆ ಎಷ್ಟು ಗೊತ್ತಾ? ಮೂಲ ತೈಲ ಬೆಲೆಗಿಂತಲೂ ಹೆಚ್ಚಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಪಾಲು ಇರುವ ಪೆಟ್ರೋಲ್ ದರದ ಅಸಲಿ ಲೆಕ್ಕಾಚಾರ ಇಲ್ಲಿದೆ! #PetrolPrice #FuelTax #Bengaluru #PetrolRate #VAT #ExciseDuty #IndiaNews #KannadaNews
vijaykarnataka tweet media
ಕನ್ನಡ
3
4
36
1.6K
ಕರ್ನಾಟಕ retweetledi
ಕರ್ನಾಟಕ retweetledi
Mr Vicki
Mr Vicki@ParamaTapasvii·
ಪಾಕಿಸ್ತಾನದ ಮಕ್ಕಳು NEET ಪರೀಕ್ಷೆ ಬರೆಯಲಿದ್ದಾರೆ ಅಂತಾ ಮಾಹಿತಿ ಇತ್ತು... ಅದಕ್ಕೆ ಮೋದಿಜಿ ನೀಟ್ ಪತ್ರಿಕೆ ಸೋರಿಕೆ ಮಾಡಿಸಿದ್ದು ... ಧುರಂದರ್5
ಕನ್ನಡ
2
15
56
812
ಕರ್ನಾಟಕ retweetledi
M B Patil
M B Patil@MBPatil·
ಉತ್ತರ ಕರ್ನಾಟಕಕ್ಕೆ ವೇಗದ ಸಂಪರ್ಕ: ಯಶವಂತಪುರ–ವಿಜಯಪುರ ವಿಶೇಷ ರೈಲು ಸಂಚಾರ ಆರಂಭ ಮೇ 16ರಿಂದ ಆರಂಭವಾಗಿ ಮುಂದಿನ 7 ವಾರಾಂತ್ಯಗಳ ಕಾಲ, ಅಂದರೆ ಜೂನ್ 28ರವರೆಗೆ ಯಶವಂತಪುರ–ವಿಜಯಪುರ ವಿಶೇಷ ರೈಲು ಸಂಚಾರ ಆರಂಭವಾಗುತ್ತಿರುವುದು ಉತ್ತರ ಕರ್ನಾಟಕದ ಜನರಿಗೆ ನೆಮ್ಮದಿ ತರಲಿದೆ. ಹುಬ್ಬಳ್ಳಿ ಪ್ರವೇಶವಿಲ್ಲದೆ ಸಂಚರಿಸಲಿರುವ ಈ ವಿಶೇಷ ರೈಲು, ತುಮಕೂರು, ದಾವಣಗೆರೆ ಸೇರಿದಂತೆ ಆಯ್ದ 9 ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಿರಲಿದೆ. ಇದರಿಂದ ಬೆಂಗಳೂರಿನಿಂದ ವಿಜಯಪುರಕ್ಕೆ ಕೇವಲ 11 ಗಂಟೆಗಳಲ್ಲಿ ತಲುಪಬಹುದಾಗಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಕುಟುಂಬಗಳ ಪ್ರಯಾಣ ಮತ್ತಷ್ಟು ಸುಗಮ ಮತ್ತು ವೇಗವಾಗಲಿದೆ. ಶನಿವಾರ ಯಶವಂತಪುರದಿಂದ ಹೊರಡುವ ಈ ರೈಲು, ಭಾನುವಾರ ಸಂಜೆ ವಿಜಯಪುರದಿಂದ ಮರಳಲಿದ್ದು ವಾರಾಂತ್ಯದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಈ ಸೇವೆ ಪ್ರಾಯೋಗಿಕ ಹಂತಕ್ಕೆ ಮಾತ್ರ ಸೀಮಿತವಾಗದೆ, ಬೆಂಗಳೂರು–ವಿಜಯಪುರ ನಡುವಿನ ವೇಗದ ರೈಲು ಸಂಚಾರ ಶಾಶ್ವತ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು. ಕೇವಲ 10 ಗಂಟೆಗಳಲ್ಲಿ ವಿಜಯಪುರ–ಬೆಂಗಳೂರು ಸಂಪರ್ಕ ಕಲ್ಪಿಸುವ ವೇಗದ ರೈಲು ಸೇವೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ನಮ್ಮ ಒತ್ತಾಯ ಮುಂದುವರೆಯಲಿದೆ.
M B Patil tweet media
ಕನ್ನಡ
31
49
322
16.5K
ಕರ್ನಾಟಕ
@troubleshotr @Gs_0107 ನಿನ್ ತರ ಒಂದು ಪಕ್ಷದ ಪರವಾಗಿ ಟ್ವೀಟ್ ಮಾಡಿಲ್ಲ ಭಕ್ತ.. Tapidre ಇಬ್ಬರಿಗೂ ಉಗಿದ್ದಿದ್ದೀನಿ ಹೋಗಿ ನೋಡಿಕೋ
ಕನ್ನಡ
1
0
0
4
double trouble
double trouble@troubleshotr·
@UK_KA35 @Gs_0107 ನೀನು ಗಬ್ಬು ಅಂತ ಗೊತ್ತಾಯಿತು ಬಿಡು ಗುಲಾಮ್ ಓಲಾಟಸ್ 😂
ಕನ್ನಡ
1
0
0
6
ಕರ್ನಾಟಕ
@troubleshotr @Gs_0107 ಅಧ್ಯಕ್ಷರನ್ನು ಮಾಡಿದ bsy ಕೇಳಿ ಹೇಳ್ತಾರೆ ಎಷ್ಟು ಇಸ್ಕೊಂಡಿದ್ರು ಅಂತ
ಕನ್ನಡ
1
0
0
3
double trouble
double trouble@troubleshotr·
@UK_KA35 @Gs_0107 ಲೋ ಎಪ್ರ ನಿಂದು bail ಕೊಡೋ ಮಕಾ ನಾ ನೀನು bail ಕೊಟ್ಟೆ ಅಂತ ಯಾರು ಹೇಳಿದ್ರು 😂 ಅಪರಾಧ ಮಾಡದೆ bail ತಗೊಂಡ್ ಇದಾರೆ ಡಿಸಿಎಂ ಸಹ ಆಗಿದ್ದಾರೆ ಅಲ್ವಾ 😂
ಕನ್ನಡ
1
0
0
8
ಕರ್ನಾಟಕ
@BoseTheHero ಆಯಾ ರಾಜ್ಯಗಲೇ ಎಕ್ಸಾಮ್ ಮಾಡೋಕೆ ಕೊಡಲಿ. ನೀಟ್ ಬ್ಯಾನ್ ಮಾಡಲಿ
ಕನ್ನಡ
0
0
0
61
BoseTheHero
BoseTheHero@BoseTheHero·
ಲೆ ಅಡ್ಜಸ್ಟ್ಮೆಂಟ್ ಅಧ್ಯಕ್ಷ. .ಹಿಂಗೇ ಕಣೋ ಪ್ರಶ್ನೆ ಮಾಡಬೇಕಾಗಿರೋದು ಸರ್ಕಾರ ನಾ. ..! ಅದು ಬಿಟ್ಟು ಮಾನ್ಯ ನಮ್ಮ ಅಪ್ಪಾಜಿ ಅವ್ರು. .... ಅಂತ ಪುಂಗಿ ಬಿಟ್ಟರೆ ಯಾರಿಗು ಕೇಳಲ್ಲ 🤔
ಕನ್ನಡ
10
31
174
3.5K
ಕರ್ನಾಟಕ
@BoseTheHero ನೀಟ್ ಪೇಪರ್ ಲೀಕ್ ಬಗ್ಗೆ ಮಾತಾಡೋಕೆ ಹೇಳಿ ಸ್ವಲ್ಪ
ಕನ್ನಡ
1
0
1
72
double trouble
double trouble@troubleshotr·
@UK_KA35 @Gs_0107 Bail ಮೇಲೆ ಹೊರಗೆ ಇರೋ ಪಪ್ಪು dks ಬಗ್ಗೆ ನೂ ಹೇಳಪ್ಪ 😂
ಕನ್ನಡ
1
0
0
13