mangesh kumar retweetledi

@siddaramaiah ಅತಿಥಿ ಉಪನ್ಯಾಸಕರ ಬಗ್ಗೆ ಕಾಳಜಿ ಇರಲಿ ಸರ್ ಕುಟುಂಬ ಬೀದಿ ಪಾಲು ಮಾಡಬೇಡಿನೀವು ನಮ್ಮನ್ನ ಕೆಲಸದಿಂದ ಬಿಡುಗಡೆಗೊಳಿಸಿ ಮನೆಗೆ ಕಳಿಸಿದರೆ ನಮ್ಮ ಜೀವನ ಹೇಗೆ ನೆಡೆಯಬೇಕು ಸರ್ ಅಪಾರ ಸೇವೆ ಸಲ್ಲಿಸಿ ಸರಕಾರ ಪ್ರಥಮ ದರ್ಜೆ ಕಾಲೇಜಿನ ಉನ್ನತಿ ಗೆ ನಮ್ಮ ಶ್ರಮನೋ ತುಂಬ ಕೊಡುಗೆ ಇದೆ ಸರ್ ನಮ್ಗೆ ಸೇವೆ ಭದ್ರತೆ ಬೇರೆ ಕೆಲಸನಿಯೋಚನೆ ಮಾಡಿ

ಕನ್ನಡ


































