ಕನ್ನಡಿಗ ದೇವರಾಜ್
1.9K posts

ಕನ್ನಡಿಗ ದೇವರಾಜ್
@sgowda79
ಕನ್ನಡನಾಡಿನ ಕನ್ನಡಿಗ ಕಣ್ಣಿಗೆ ಕಾಣಲಿ ಕನ್ನಡ ಕಿವಿಗೆ ಬಿಳಲಿ ಕನ್ನಡ ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ
Katılım Kasım 2014
73 Takip Edilen1.9K Takipçiler

ನಮ್ ಏರಿಯಾದಲ್ಲಿ ಸುಮಾರು ಎರಡು ಗಂಟೆಯಿಂದ ಕರೆಂಟ್ ಇಲ್ಲ,
1912 ನಂಬರ್ ಗೆ ದೂರು ಕೊಡಲು ಫೋನ್ ಮಾಡಿದರೆ ಸಂಪರ್ಕಕ್ಕೆ ಸಿಗುವುದಿಲ್ಲ @NammaBESCOM

ಕನ್ನಡ

@MalliMalikarjun @blrcitytraffic @ICCCBengaluru ಕೆಜಿಎಫ್, ಕಾಂತಾರ ಬಿಟ್ರೆ ಯಾವ ಕನ್ನಡ ಸಿನಿಮಾ ದೊಡ್ಡ ಮಟ್ಟದಲ್ಲಿ ಆಂಧ್ರದಲ್ಲಿ ಬಿಡುಗಡೆಯಾಗಿದೆ.
ಇಲ್ಲಿ ತೆಲುಗಿನ ಸಣ್ಣ ಸಿನಿಮಾಗಳು ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ. ಅಲ್ಲಿ ಟಿಕೆಟ್ ದರ 100 ರಿಂದ 200 ರೂ ಇದ್ರೆ. ಇಲ್ಲಿ ಸಾವಿರ ರೂಪಾಯಿಗೂ ಅಧಿಕ
ಕರ್ನಾಟಕದ ಹಣ ಲೂಟಿ ಹೊಡೆಯುತ್ತಿದ್ದಾರೆ ಕಣೋ ಗುಬಾಲ್
ಕನ್ನಡ

@sgowda79 @blrcitytraffic @ICCCBengaluru ಕನ್ನಡದ ಹೆಸರಿನಲ್ಲಿ ದ್ವಿಶಾ ಬಿತ್ತುವ ನಿಮ್ಮಂತವರನ್ನ ಮೊದಲು ಒಳಗಾಗಬೇಕು ಅವಾಗ ಎಲ್ಲ ಸರಿ ಹೋಗುತ್ತೆ ಕನ್ನಡದ ಸಿನಿಮಾ ಆಂಧ್ರಪ್ರದೇಶದಲ್ಲಿ ನಡೆಯೋದಿಲ್ವಾ ಅಲ್ಲಿ ಅವರು ನಿಂತರಾನೇ ಮಾಡ್ತಾರ 🤔
ಕನ್ನಡ

ಡಿಜೆ ಬ್ಯಾನ್ ಆಗಿದ್ರು
ಜೆಪಿ ನಗರದ ರೇಣುಕ ಪ್ರಸನ್ನ ಚಿತ್ರಮಂದಿರದಲ್ಲಿ ಡಿಜೆ. ಇವತ್ತು ಸಂಜೆ
@blrcitytraffic @ICCCBengaluru
ಕನ್ನಡ

@BlrCityPolice @jpnagaraps @acpjayanagar @DCPSouthBCP ಇಷ್ಟೇಲ್ಲ ದೂರು ಕೊಟ್ಟರು ಪೊಲೀಸ್ ನವರಿಗೆ ಡಿಜೆ ನಿಲ್ಲಿಸಲು ಆಗಲಿಲ್ಲ.
ಕನ್ನಡ

ರಸ್ತೆಯಲ್ಲಿ ಆಟೋ, ಕಾರು ಪಾರ್ಕಿಂಗ್ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ.
KA02AC2563 ಆಟೋ ನಂಬರ್
KA03NE2430 ಕಾರ್ ನಂಬರ್
@blrcitytraffic ಆರ್ ಟಿ ನಗರ, 108 ಬಸ್ಸು ನಿಲ್ದಾಣದಲ್ಲಿ
ಕನ್ನಡ

ಈ ಹೋಟೆಲ್ ನವನು ಕೊಳಚೆ ನೀರನ್ನು ರಸ್ತೆಗೆ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾನೆ ಪ್ರತಿ ದಿನ.
@ICCCBengaluru @blrcitytraffic @GBA_office @osd_cmkarnataka @KarnatakaVarthe
ಜಯ ಚಾಮರಾಜೇಂದ್ರ ನಗರ ಮುನಿರೆಡ್ಡಿ ಪಾಳ್ಯ.
ಕನ್ನಡ

@sgowda79 Please provide the exact Location details.
English


@sgowda79 Dear Citizen, Can you please share the specific location of this complaint
For any queries you may call - 1533
Regards,
Team #ICCCBengaluru
English

ರಸ್ತೆ ಪೂರ್ತಿ ಕಾಫಿ,ಟಿ, ನೀರಿನ ಬಾಟಲಿಗಳ ಕಸ
ಜಯ ಚಾಮರಾಜೇಂದ್ರ ನಗರ
@GBA_office @ICCCBengaluru @osd_cmkarnataka @KarnatakaVarthe
ಕನ್ನಡ

ರಸ್ತೆ ಪೂರ್ತಿ ಕಾಫಿ,ಟಿ, ನೀರಿನ ಬಾಟಲಿಗಳ ಕಸ
ಜಯ ಚಾಮರಾಜೇಂದ್ರ ನಗರ
@GBA_office @ICCCBengaluru @osd_cmkarnataka @KarnatakaVarthe
ಕನ್ನಡ

ಜಯ ಚಾಮರಾಜೇಂದ್ರನಗರ ಮುನಿರೆಡ್ಡಿ ಪಾಳ್ಯದಲ್ಲಿ ಸುಮಾರು ದಿನಗಳಿಂದ ರಸ್ತೆಯಲ್ಲಿ ನೀರು ಸೋರಿಕೆಯಾಗುತ್ತಿದೆ.
@chairmanbwssb @GBA_office @GBAChiefComm @osd_cmkarnataka

ಕನ್ನಡ


