Sharath DC | ಶರತ್ ಡಿ ಸಿ

6K posts

Sharath DC | ಶರತ್ ಡಿ ಸಿ banner
Sharath DC | ಶರತ್ ಡಿ ಸಿ

Sharath DC | ಶರತ್ ಡಿ ಸಿ

@sharath_dc

ಕನ್ನಡಿಗ , IT professional , entrepreneur

Ramanagaram, India Katılım Haziran 2019
234 Takip Edilen87 Takipçiler
Sharath DC | ಶರತ್ ಡಿ ಸಿ
ಮತ್ತೆ ನಿಮ್ ಗೌರಿಮೆಂಟ್ ಇದ್ದಾಗ ಏನುಕ್ಕೆ ಅದು ಐದು ಕೆಜಿ ಆಯ್ತು ? ನಿನ್ನಂತು ಜನ ಅದೇನಂತ ಗೆಲ್ಲಿಸ್ತಿದ್ರೊ?
Dr. Ravi C. T 🇮🇳 ಡಾ. ರವಿ ಸಿ. ಟಿ@CTRavi_BJP

ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಕೊಡುವಾಗ 2 ಬಾರಿ ತಂಬ್ ತೆಗೆದುಕೊಳ್ಳೋದು ಪ್ರಧಾನಿ ಶ್ರೀ @narendramodi ಜಿಯವರ ನೇತೃತ್ವದ ಕೇಂದ್ರ ಸರ್ಕಾರದ ಎರಡು ತಿಂಗಳ ಉಚಿತ ಅಕ್ಕಿ ಕೊಡುವುದಕ್ಕೆ. ಬಡವರ ಪಾಲಿನ ಕಾಮಧೇನು ಅದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ. ಇನ್ನು @INCKarnataka ಸರ್ಕಾರ ಕೊಡುವುದಾಗಿ ಹೇಳಿದ್ದ "ಹತ್ತು ಕೆಜಿ" ಅಕ್ಕಿ ಕೇವಲ ಕಾಗದದ ಮೇಲಷ್ಟೇ ಉಳಿದಿದೆ. ಅದು ಕಾಕಾಪಾಟೀಲನಿಗೂ ಸಿಗುತ್ತಿಲ್ಲ, ಮಾದೇವಪ್ಪನಿಗೂ ತಲುಪುತ್ತಿಲ್ಲ. ಪೊಳ್ಳು ಭರವಸೆಗಳ, ಯಾವುದೇ ಗ್ಯಾರಂಟಿ ಇಲ್ಲದ ಸರ್ಕಾರ ಅಂದರೆ ಅದು ಕಾಂಗ್ರೆಸ್ ಸರ್ಕಾರ

ಕನ್ನಡ
0
0
1
6
Sharath DC | ಶರತ್ ಡಿ ಸಿ retweetledi
ಕುಮಾರಣ್ಣನ ಹುಡುಗರು || HDK BOYS
ಇಂದು ಕನ್ನಡಿಗರು ಸ್ವಂತ ರಾಜ್ಯದಲ್ಲಿ ನೆಮ್ಮದಿಯಿಂದ ಜೀವನ ಕಟ್ಟಿಕೊಂಡು ಉದ್ಯೋಗ ಮಾಡಿಕೊಳ್ಳಲು ಕಾರಣರಾಗ್ಗಿದ್ದು ಈ ಐವರು ದಿಗ್ಗಜರು. ಇವರಿಗೆ ಅವಮಾನ ಮಾಡಿದ ಯಾವುದೇ ಡೆಲ್ಲಿ ಪಕ್ಷವು ಉದ್ದಾರ ಆಗಿಲ್ಲ. #starwalts_of_karnataka
ಕುಮಾರಣ್ಣನ ಹುಡುಗರು || HDK BOYS tweet media
ಕನ್ನಡ
16
62
975
44.1K
Sharath DC | ಶರತ್ ಡಿ ಸಿ retweetledi
👑Che_ಕೃಷ್ಣ🇮🇳💛❤️
ಎಷ್ಟೋ CM ಗಳು ಬಂದು ಹೋದ್ರು ಆದ್ರೆ ಇಡೀ ವಿಧಾನಸೌಧದ ಸಿಬ್ಬಂದಿ ಅಳುತ್ತಾ ಬೀಳ್ಕೊಟ್ಟ CM ನೋಡಿರಲಿಲ್ಲ. ಒಬ್ಬರಿಗೂ ಅವ್ರು ರಾಜೀನಾಮೆ ಕೊಡೋದು ಇಷ್ಟ ಇಲ್ಲ.
ಕನ್ನಡ
42
131
889
28.5K
Sharath DC | ಶರತ್ ಡಿ ಸಿ retweetledi
RP official
RP official@PatilRaghu2·
Karnataka is all set to make a natoriaus Rowdy as Chief minister by fr throaning the greatest cm 💔 Congress downfall in Karnataka begins now📍 #Dks #Siddaramaiha
English
4
18
145
3K
Sharath DC | ಶರತ್ ಡಿ ಸಿ retweetledi
ಸುಷ್ಮಾ ಅಯ್ಯಂಗಾರ್
ಅಷ್ಟೇ ಕಥೆ! ಶರಾವತಿ ಢಮಾರ್ ಬಂಡೀಪುರ ಢಮಾರ್ ಬೆಂಗ್ಳೂರು ಢಮಾರ್ ಬಿಡದಿ ಢಮಾರ್ ಶಿವಮೊಗ್ಗ ಢಮಾರ್ ಎಲ್ಲಾ ಹೋಯ್ತು! ಬಿಟ್ಬಿಡಿ ಇನ್ನ! #KarnatakaPolitics
ಕನ್ನಡ
10
74
404
8K
Sharath DC | ಶರತ್ ಡಿ ಸಿ
ಆಹಹಹಹಹಹ
Sunil Kumar Karkala@karkalasunil

ಹಿಂದುಳಿದ ವರ್ಗದ ನಾಯಕರಿಗೆ ಕಾಂಗ್ರೆಸ್ ಮತ್ತೊಮ್ಮೆ ಐತಿಹಾಸಿಕ ದ್ರೋಹ ಬಗೆದಿದೆ. ಅಂದು ದೇವರಾಜ್ ಅರಸು ಅವರನ್ನು ಹೀನಾಯವಾಗಿ ಪಟ್ಟದಿಂದ ಇಳಿಸಿದ ರೀತಿಯಲ್ಲಿ ಇಂದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವ ಮೂಲಕ ಓಬಿಸಿ ಸಮುದಾಯದ ರಾಜಕೀಯ ಉತ್ಕರ್ಷವನ್ನು ಕಾಂಗ್ರೆಸ್ ಹೈಕಮಾಂಡ್ ಸಹಿಸುವುದಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಊಳುವವನೇ ಹೊಲದೊಡೆಯ ಕಾಯ್ದೆ ಜಾರಿ ಸೇರಿದಂತೆ ಕರ್ನಾಟಕದಲ್ಲಿ ಕ್ರಾಂತಿಕಾರಿ ಆಡಳಿತ ನೀಡುವ ಮೂಲಕ ಅರಸು ಜನಮನ್ನಣೆ ಗಳಿಸಿದ್ದರು. ಆದರೆ ಅವರ ಜನಪ್ರಿಯತೆಯನ್ನು ಸಹಿಸದ ಇಂದಿರಾ ಗಾಂಧಿ ಅರಸು ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಅರಸು ನಂತರ ಕರ್ನಾಟಕ ಹಾಗೂ ರಾಷ್ಟ್ರ ಮಟ್ಟದ ಜನಪ್ರಿಯ ಓಬಿಸಿ ನಾಯಕರಾಗಿದ್ದ @siddaramaiah ಅವರನ್ನು ಈಗ ರಾಹುಲ್ ಗಾಂಧಿ ಪದಚ್ಯುತಿಗೊಳಿಸಿದ್ದಾರೆ. ನೂಲಿನಂತೆ ಸೀರೆ ಎಂಬಂತೆ‌ ಗಾಂಧಿ ಕುಟುಂಬದ ಡಿಎನ್ ಎಯಲ್ಲೇ ಓಬಿಸಿ ನಾಯಕರ ಬಗ್ಗೆ ದ್ವೇಷ, ಈರ್ಷೆ ಹಾಗೂ ಅಸಹನೆ ಅಡಗಿದೆ. ಒಂದೆಡೆ ತಾನು ಓಬಿಸಿ ಸಮುದಾಯದ ಧ್ವನಿಯನ್ನು ಆಲಿಸುವುದಕ್ಕೆ ವಿಳಂಬ ಮಾಡಿದೆ, ಜಾತಿ ಗಣತಿ ನಡೆಸಿ ಓಬಿಸಿ ಸಮುದಾಯಕ್ಕೆ ನ್ಯಾಯ ಕೊಡುತ್ತೇನೆಂದು ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡುವ ರಾಹುಲ್ ಗಾಂಧಿ ಇನ್ನೊಂದೆಡೆ ಓಬಿಸಿ ಸಮುದಾಯದ ರಾಜಕೀಯ ನಾಯಕರನ್ನು ಅಧಿಕಾರದಿಂದ ಎಳೆದು ಕೆಡವುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದ್ದ ಒಬ್ಬನೇ ಒಬ್ಬ ಓಬಿಸಿ ಮುಖ್ಯಮಂತ್ರಿಯನ್ನು ಯಾಕೆ ಪದಚ್ಯುತಿಗೊಳಿಸಿದಿರಿ ? ಎಂಬ ಪ್ರಶ್ನೆಗೆ @RahulGandhi ಉತ್ತರಿಸಬೇಕಾಗುತ್ತದೆ.

ಕನ್ನಡ
0
0
0
3
Sharath DC | ಶರತ್ ಡಿ ಸಿ retweetledi
Mannan Pathan
Mannan Pathan@mannan_pathan·
If D K shivkumar is made CM of Karnataka then I can surely say I know politics more than Kharge, Rahul or Priyanka.
English
9
6
139
11.8K