Mohan bacchan

190 posts

Mohan bacchan

Mohan bacchan

@Mohan13535847

Mysore Katılım Haziran 2023
98 Takip Edilen3 Takipçiler
Mohan bacchan
Mohan bacchan@Mohan13535847·
@RCBTweets please remove ರಿಮೋರಿಯೋ ಶೇಫ್ಫಾರ್ಡ್ upcoming matches
English
0
0
0
0
Mohan bacchan
Mohan bacchan@Mohan13535847·
@KicchaSudeep ಹುಟ್ಟು ಹಬ್ಬದ ಶುಭಾಶಯಗಳು ಬಾಸ್,, ತಾಯಿ ಚಾಮುಂಡೇಶ್ವರಿ ಆಯಸ್ಸು ಅರೋಗ್ಯ ಕೊಟ್ಟು ನೂರು ವರ್ಷ ಕಾಪಾಡಲಿ ಎಂದು ಬೇಡಿಕೊಳ್ಳುತ್ತೇನೆ,,, 💐🎂
ಕನ್ನಡ
0
0
0
7
Mohan bacchan
Mohan bacchan@Mohan13535847·
@KicchaSudeep ಅಣ್ಣ ತಕ್ಷಣ ಸಿ ಎಂ ಮೀಟ್ ಮಾಡಿ ಇದರ ಬಗ್ಗೆ ಮಾತಾಡಿ ನೀಮ್ ಮಾತಿಗೆ ಇಲ್ಲ ಅನ್ನಲ್ಲ,, ಪ್ಲೀಸ್ ವಿಷ್ಣು ಸರ್ ನಾ ಉಳಿಸಿ 🙏🙏🙏
ಕನ್ನಡ
0
0
0
240
Kichcha Sudeepa
Kichcha Sudeepa@KicchaSudeep·
ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನೂಗಟ್ಟಲೆ ಇಂದ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನುಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ಇದು ಹೈ ಕೋರ್ಟ್ ಆದೇಶ, ನ್ಯಾಯಾಲಯದ ಆದೇಶ ಅಂತಾರೆ. ಆದ್ರೆ, ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ಮುಖಾಂತರ, ವಿಷ್ಣು ಸ್ಮಾರಕವನ್ನ ಉಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಅನ್ನುವುದನ್ನ ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣ ಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ, ಅಥವಾ ನ್ಯಾಯಾಲಯಕ್ಕೆ ಸಮಾಧಿ ಮಾಡದೆ, ಭೂಮಿಯಲ್ಲಿ ಹೂಳದೆ, ಚಿತೆ ಇಟ್ಟ ಕಡೆ ಸ್ಮಾರಕ ಅಲ್ಲ, ಆಗಲೇ ಮೈಸೂರಿನಲ್ಲಿ ಒಂದು ಸ್ಮಾರಕ ಇದೆ. ಅದನ್ನೇ ಅಧಿಕೃತ ಸ್ಮಾರಕವಾಗಿ ಅವರನ್ನ ಗೌರವಿಸುದುದಕ್ಕೆ ಇಟ್ಟುಕೊಳ್ಳಿ ಅಂತ ಮಾಹಿತಿ ನೀಡಿ ಹೈ ಕೋರ್ಟ್ ಕೂಡ ಆದೇಶ ಮಾಡಿದೆ. ನಾವು ನ್ಯಾಯಾಲಯದ ವಿರುದ್ಧ ಮಾತನಾಡಲು ಆಗುವುದಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ, ಅವರ ಮನ ಒಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ. ಸರಕಾರ ಮಧ್ಯ ಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ತಯಾರಿದ್ದೀನಿ. ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದೀನಿ. ಕಿಚ್ಚ ಆಗಿ ಅಲ್ಲ. ಅತಿಯಾದ ನೋವಿದೆ. ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದಲ್ಲಿ ಒಲವಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು- ನಾನು ರೂಪಕ ಆಗಬೇಕು. ಯಾವುದೋ ಕಟ್ಟಡಕ್ಕೆ ಹೋಗಿ ಸೇರಬಾರದು, ಸ್ಥಾವರಗಳಿಗೆ ಉಳಿಯಬಾರದು. ನಾನು ಪಂಚಭೂತಗಳಲ್ಲಿ ಇರಬೇಕು. ನಾವು ನೇಚರ್ ಗೆ ಸಂಬಂಧ ಪಟ್ಟವರು ಅಂತ. ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ ಈಡೇರಿದಂತೆ ಅನಿಸುತಿದೆ. ಆದ್ರೆ, ಇದು ನಾವು ಎಲ್ಲ ಸಾಮಾನ್ಯ ಅಭಿಮಾನಿಗಳಿಗೆ, ಜನರಿಗೆ ಅರ್ಥ ಆಗುವುದಿಲ್ಲ. ಪೋಸ್ಟ್ ಹಾಕಲು ಹೇಗೆ ಒಂದು ಪೋಸ್ಟ್ ಬಾಕ್ಸ್ ಬೇಕೋ, ಹಾಗೆ ನಾವು ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು. ವಿಷ್ಣುವರ್ಧನ್ ಅಂತಹ ಒಬ್ಬ ಮೇರೂ ನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ, ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಅಂದರೆ, ಇದು ಅತ್ಯಂತ ಖಂಡನೀಯ ವಿಷಯ. ನಾನು ಕೇಳ್ಪಟ್ಟೆ, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಲ್ಲಿದಂತಹ ಒಂದು ಗಣಪತಿ ದೇವಸ್ಥಾನವೂ ಈಗಲ್ಲಿ ಇಲ್ಲ. ವಿಷ್ಣು ಅವರ ಸ್ಮಾರಕ ಕೂಡ ಅಲ್ಲಿ ಇಲ್ಲ ಅಂದರೆ ಏನು ಅರ್ಥ? ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆಒಂದು ಅವಕಾಶ ಮಾಡಿ ಕೊಡಿ. ಅವರು ನಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ. ನಿಮ್ಮ ಪ್ರೀತಿಯ ಕಿಚ್ಚ
ಕನ್ನಡ
498
2.9K
12.1K
277.2K
Mohan bacchan retweetledi
Mohan bacchan retweetledi
Vinod rai
Vinod rai@vinodrai446·
@barandbench @CourtKarnataka KPSC ವಿಷಯದಲ್ಲಿ KAT ಅಲ್ಲಿ ನಮಗೆ ನ್ಯಾಯ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಹೈ ಕೋರ್ಟ್ ಅಲ್ಲಿ ಮಾನ್ಯ ನ್ಯಾಯಾಧೀಶರವರಿಂದ ನಮಗೆ ನ್ಯಾಯ ದೊರಕುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ. ನ್ಯಾ.ಮೂ ಕೃಷ್ಣ ದೀಕ್ಷಿತ್ ಸರ್ 🙏 ನ್ಯಾ.ಮೂ. ರಾಮಚಂದ್ರ ಹುದ್ದಾರ್ ಸರ್ 🙏
Vinod rai tweet media
ಕನ್ನಡ
4
26
17
148
Mohan bacchan retweetledi
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
ಇವತ್ತು ಸಂಜೆ 7ಗಂಟೆಗೆ ರಾಜ್ಯ ಸಚಿವ ಸಂಪುಟದ ಸಭೆ ನಡೆಯುತ್ತಿದೆ. 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಮಾನ್ಯ ಮುಖ್ಯಮಂತ್ರಿ @siddaramaiah ಸಿದ್ಧರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ನನ್ನದು. ಈಗಾಗಲೇ ಎಲ್ಲ ಸಚಿವರಿಗೂ ಆಗಿರುವ ಪ್ರಮಾದದ ಅರಿವಾಗಿದೆ. ಹೀಗಾಗಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಈಗ ಆಗಿರುವ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ,‌ ಹೊಸದಾಗಿ ಅಧಿಸೂಚನೆ ಹೊರಡಿಸುವ ತೀರ್ಮಾನ ತೆಗೆದುಕೊಳ್ಳಬಹುದು ಎಂಬುದು ನನ್ನ ನಿರೀಕ್ಷೆ. ಕೆಪಿಎಸ್ಸಿಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬುದು ಗೊತ್ತಾದ ನಂತರ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ ಸಂಘಟಿಸುತ್ತ ಬಂದಿದೆ. ನಮ್ಮೆಲ್ಲರ ಸಾಂಘಿಕ ಹೋರಾಟದ ಫಲವಾಗಿಯೇ ಮುಖ್ಯಮಂತ್ರಿಗಳು ಈ ಹಿಂದೆ ಮರುಪರೀಕ್ಷೆಗೆ ಆದೇಶಿಸಿದ್ದರು. ಆದರೆ ಹೊಣೆಹೇಡಿತನದ ಪರಮಾವಧಿ ಎಂಬಂತೆ ಕೆಪಿಎಸ್ಸಿ ಮೊದಲ ಬಾರಿ ಮಾಡಿದ್ದ ತಪ್ಪುಗಳಿಂತ ಹೆಚ್ಚು ತಪ್ಪುಗಳನ್ನು ಮರುಪರೀಕ್ಷೆಯಲ್ಲಿ ಮಾಡಿತು. ಮರುಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆ ಗಳಲ್ಲಿ 80 ತಪ್ಪುಗಳಾಗಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದಾಗ ಮತ್ತೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಇಳಿಯಿತು. ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಗೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು. ಒಂದಲ್ಲ, ಎರಡಲ್ಲ ಮೂರು‌ಬಾರಿ ಮುಖ್ಯಮಂತ್ರಿಗಳನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಮಾತನಾಡಿದೆ. ಸಚಿವರು, ಶಾಸಕರ ಜೊತೆ ಮಾತಾಡಿದೆ, ವಿರೋಧ ಪಕ್ಷದ ನಾಯಕರ ಜೊತೆಯೂ ಮಾತಾಡಿದೆ. ನಮ್ಮ ಕರವೇ ಸೇನಾನಿಗಳು ಕೆಪಿಎಸ್ಸಿ ಮುತ್ತಿಗೆಯನ್ನೂ ನಡೆಸಿ ಬಂಧನಕ್ಕೊಳಗಾದರು, ಕೇಸೂ ಹಾಕಿಸಿಕೊಂಡರು. ಅಂದು ಸುಮಾರು ಇನ್ನೂರಕ್ಕೂ ಹೆಚ್ಚು ಪೊಲೀಸರನ್ನು ನನ್ನ ಮನೆಯ ಸುತ್ತ ಕಾವಲಿಗಿಟ್ಟು ನನ್ನ ಬಂಧನಕ್ಕೆ ತಯಾರಿ ನಡೆಸಲಾಗಿತ್ತು. (ನಾನು ಆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ನಿಗದಿಯಾಗಿರಲಿಲ್ಲವಾದ್ದರಿಂದ ನಾನು ಮನೆಯಿಂದ ಹೊರಗೆ ಬಂದಿರಲಿಲ್ಲ) ಕೆಪಿಎಸ್ ಸಿ ಕುರಿತಾದ ಈ ಹೋರಾಟದಲ್ಲಿ ನಾವು ಪ್ರಜಾಪ್ರಭುತ್ವ ಮಾರ್ಗದ ಎಲ್ಲ ಹೋರಾಟದ ವಿಧಾನಗಳನ್ನು ಬಳಸಿದ್ದೇವೆ. ಕೊನೆಗೆ ಮುಖ್ಯಮಂತ್ರಿಗಳ ಮನ ಕರಗಲಿ ಎಂದು ರಕ್ತದಲ್ಲೂ ಪತ್ರ ಬರೆಯುವ ಅಭಿಯಾನ ನಡೆಸಿದ್ದೇವೆ. ನಾನೂ ಕೂಡ ನನ್ನ ರಕ್ತದಲ್ಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಪೋಸ್ಟರ್ ಕ್ಯಾಂಪೇನ್, ಟ್ವಿಟರ್ (ಎಕ್ಸ್) ಕ್ಯಾಂಪೇನ್ ಎಲ್ಲ ಮಾಡಿಮುಗಿಸಿದ್ದೇವೆ. ಇವತ್ತು ಸಂಪುಟ‌ ಸಭೆಯಲ್ಲಿ ಸರಿಯಾದ ತೀರ್ಮಾನ ಆಗದೇ ಹೋದಲ್ಲಿ ಪರಿಸ್ಥಿತಿ ಕೈ ಮೀರಬಹುದು. ಅದಕ್ಕೆ ನಾನು ಹೊಣೆಯಲ್ಲ. 7ನೇ ತಾರೀಕಿನಿಂದ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು, ಅವರ ಪೋಷಕರು ಬೆಂಗಳೂರಿಗೆ ಬರಲಿದ್ದಾರೆ. ನಮ್ಮ ಹೋರಾಟದ ವರಸೆ ಬದಲಾಗುತ್ತದೆ. ದಯವಿಟ್ಟು ಯಾರೂ ನಮ್ಮನ್ನು ದೂರಬೇಡಿ. ಸರ್ಕಾರ ಪರಿಸ್ಥಿತಿ ಕೈ‌ ಮೀರಿ ಹೋಗುವುದಕ್ಕೆ ಅವಕಾಶ ನೀಡದೇ ಇಂದೇ ಸರಿಯಾದ ನಿರ್ಧಾರ ಕೈಗೊಳ್ಳಲಿ ಎಂದು ಆಶಿಸುತ್ತೇನೆ.
ಕನ್ನಡ
148
819
783
19.2K
Mohan bacchan retweetledi
BJP Karnataka
BJP Karnataka@BJP4Karnataka·
ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಪಿಡಿಒ ಹುದ್ದೆಗೆ 25 ಲಕ್ಷ, ಕೆಎಎಸ್‌ ಪ್ರಿಲಿಮಿನರಿ ಪರೀಕ್ಷೆ ಪಾಸು ಮಾಡಿಸಲು 50 ಲಕ್ಷ ಸೇರಿದಂತೆ ಎಲ್ಲಾ ಸರ್ಕಾರಿ ಹುದ್ದೆಗಳಿಗೆ ರೇಟ್‌ ಫಿಕ್ಸ್‌ ಮಾಡಲಾಗಿದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅಕ್ರಮ ಎಸಗುತ್ತಿದೆ. - ಶ್ರೀ @RAshokaBJP , ಪ್ರತಿಪಕ್ಷ ನಾಯಕರು #CongressFailsKarnataka #CongressLootsKarnataka #60PercentSarkara
ಕನ್ನಡ
30
297
389
8.8K
Mohan bacchan retweetledi
Kanthakumar R / ಕಾಂತಕುಮಾರ್ ಆರ್
ಮಾನ್ಯ ಮುಖ್ಯಮಂತ್ರಿಗಳಾದಂತಹ @siddaramaiah ನವರು ರಾಜೀನಾಮೆ ಕೊಟ್ಟು ಮುಂದಿನ ಮುಖ್ಯಮಂತ್ರಿ @DKShivakumar ಅಥವಾ @PriyankKharge ಸರ್ ಮುಖ್ಯಮಂತ್ರಿಗಳಾಗಿ ಕೆಎಎಸ್ ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಕೆಎಎಸ್ ವಿದ್ಯಾರ್ಥಿಗಳಿಂದ ಒತ್ತಾಯ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
ಕನ್ನಡ
30
339
240
2.9K
Mohan bacchan retweetledi
Kanthakumar R / ಕಾಂತಕುಮಾರ್ ಆರ್
ಸಾವಿರಾರು ಕೆಎಎಸ್ ಅಭ್ಯರ್ಥಿಗಳು ಮಾರ್ಚ್ 10 ನೇ ತಾರೀಕು ಕರವೇ ರಾಜ್ಯಾಧ್ಯಕ್ಷರಾದಂತಹ ಟಿ ಎ ನಾರಾಯಣಗೌಡ್ರು ಅಣ್ಣನವರ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಮಾಡಲು ನಿರ್ಧರಿಸಿದ್ದೇವೆ. ವಿದ್ಯಾರ್ಥಿಗಳ ಜೊತೆಗೆ ಅವರ ಕುಟುಂಬದ ಸದಸ್ಯರು ಕೂಡ ವಿಧಾನಸೌಧ ಮುತ್ತಿಗೆಗೆ ಭಾಗಿಯಾಗಲಿದ್ದಾರೆ ಈ ಕೂಡಲೇ ಮಾನ್ಯ @siddaramaiah ಮುಖ್ಯಮಂತ್ರಿಗಳು ಕೆಎಎಸ್ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಕೆಎಎಸ್ ಮರು ಅಧಿಸೂಚನೆ ಮಾಡಬೇಕೆಂದು ವಿನಂತಿಸುತ್ತೇವೆ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
ಕನ್ನಡ
72
475
408
5.4K
Mohan bacchan
Mohan bacchan@Mohan13535847·
RT @narayanagowdru: ಕೆಪಿಎಸ್ ಸಿ ದ್ರೋಹ: ಭಾನುವಾರ ಮುಖ್ಯಮಂತ್ರಿಗೆ ರಕ್ತದಿಂದ ಪತ್ರ ಬರೆಯಲಿರುವ ಪರೀಕ್ಷಾರ್ಥಿಗಳು! ಕೆಪಿಎಸ್ ಸಿ ನಡೆಸಿರುವ ಗೆಜೆಟೆಡ್ ಪ್ರೊಬೆಷನ…
ಕನ್ನಡ
0
164
0
0
Mohan bacchan retweetledi
Kanthakumar R / ಕಾಂತಕುಮಾರ್ ಆರ್
KPSC ಭ್ರಷ್ಟ ವ್ಯವಸ್ಥೆಯ ಮುಂದೆ ಕನ್ನಡ ಸೊತಿತೋ ಅಥವಾ ಕನ್ನಡ ಕಲಿತ ಕನ್ನಡಿಗರು ಸೋತರೊ??..... ಕನ್ನಡ ಕಾವಲುಗಾರ ಎಂದು ಪ್ರಸಿದ್ಧಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನ ಕಾಲಾವಧಿ ಕೇಳಿ ನಂಬಿಸಿ ಮೊಸ ಮಾಡಿದರೊ? ಅಥವಾ ನಾವೇ ಮೊಸ ಹೊದೆವೋ? KPSCಯನ್ನು ಸರ್ಕಾರ ನಿಯಂತ್ರಣ ಮಾಡುತಿದ್ದೆಯೋ? ಅಥವಾ ಸರ್ಕಾರವನ್ನು KPSC ನಿಯಂತ್ರಿಸುತ್ತದೆಯೋ?  ಕನ್ನಡ ಕನ್ನಡಿಗರನ್ನು ಕಾವಲು ಮಾಡಬೇಕಾದ ಕಾವಲುಗಾರ ಮುಖ್ಯಮಂತ್ರಿಯೇ ಕನ್ನಡ ಕೊಲೆಗಾರರ ಜೋತೆ ಕೈ ಜೋಡಿಸಿ ಕನ್ನಡ ಮತ್ತು ಕನ್ನಡಿಗರನ್ನು ಕೊಲೆಗೈದರೆ ರಕ್ಷಣೆ ಮಾಡುವುದಾದರು ಯಾರು? ಎಲ್ಲ ನಂಬಿಕೆಗಳು ಕಳೆದು ಹೊದರು ಕೊನೆಗೆ ಉಳಿದಿರುವ ನಂಬಿಕೆಯೆಂದು ನ್ಯಾಯಾಲಯಕ್ಕೆ ಹೊದರೆ ಅಲ್ಲಿ ಆಗುತ್ತಿರುವುದಾದರು ಏನು?  ಕೆ ಪಿ ಎಸ್ ಸಿ ಗೆ ತಡೆಯಾಜ್ಞೆ ನೀಡುವ ರೀತಿ ನಾಟಕ ಮಾಡಿ ಕೆ ಪಿ ಎಸ್ ಸಿ ಗೆ ತನ್ನ ಕಾರ್ಯ ಮುಗಿಸಿಕೊಳ್ಳಲು ಅನುಕೂಲ ಮಾಡಿ ಕೊಡುತ್ತಿದೆ....ಈಗ ಆದುದಾದರು ಏನು? ಮುಖ್ಯ ಪರಿಕ್ಷೆ ಅರ್ಜಿ ತುಂಬಲು ಅವಕಾಶ ನೀಡಿ ಮುಂದಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ... ಮುಂದೆ ಮುಖ್ಯ ಪರಿಕ್ಷೆವರೆಗು ತಡೆಯಾಜ್ಞೆ ನೀಡಿ ಮುಖ್ಯ ಪರಿಕ್ಷೆ ಹಿಂದಿನ ದಿನ ತಡೆಯಾಜ್ಞೆ ತೆರವುಗೊಳಿಸಿ ಮುಖ್ಯ ಪರಿಕ್ಷೆ ಬರೆಯಲು ಅವಕಾಶ ಮಾಡಿ ಕೊಡುತ್ತೆ. KAT ಮುಖ್ಯ ಉದ್ದೇಶ ಒಂದೇ ಈ ಅರ್ಜಿಯನ್ನು ಹೀಗೆ ಜಗುತ್ತಾ ಜಗುತ್ತಾ ಮುಖ್ಯ ಪರಿಕ್ಷೆ ದಿನಾಂಕದವರೆಗೆ ಜಗ್ಗಿ ಅದರ ಹಿಂದಿನ ದಿನ ಅರ್ಜಿ ತೆರವುಗೊಳಿಸಿ ವಿದ್ಯಾರ್ಥಿಗಳು ಹೈಕೋರ್ಟಗೆ ಹೊಗದಂತೆ ತಡೆದು ಕೆ ಪಿ ಎಸ್ ಸಿ ಗೆ ಅನುಕೂಲ ಮಾಡಿಕೊಡುವುದು ..... ಕೊನೆಗೆ ಮೊಸಕ್ಕೆ ಬಲಿಯಾಗುವುದು ಕನ್ನಡ ಮಾಧ್ಯಮದ ಗ್ರಾಮೀಣ ವಿದ್ಯಾರ್ಥಿಗಳೆ ....ಮಾತು ಎತ್ತಿದ್ದರೆ ಕನ್ನಡ ಕನ್ನಡ ಎಂದು ಬಡಿದುಕೊಳ್ಳುವ ಡಾಂಭಿಕ ನಾಯಕರು ಈಗ ಎಲ್ಲಿದ್ದೀರಿ? ದಿನಬೆಳಗಾದರೆ ದಲಿತರು ಹಿಂದುಳಿದವರು ಎಂದು ಬೌ ಬೌ ಎಂದು ಬೊಗೊಳುವ ಜಾತಿ ಕುನ್ನಿಗಳೇ ಎಲ್ಲಿದ್ದೀರಿ ಹಿಂದುಳಿದ ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯವಾದರು ಎಲ್ಲಿ ಹೊಯಿತು ನಿಮ್ಮ ಜಾತಿ ಪ್ರೇಮ? ಉಸಿರು ಬಿಟ್ಟರೇ ಹಿಂದು ಧರ್ಮವೇಂದು ಧರ್ಮದ ಹೆಸರಲ್ಲಿ ವಿಷ ಹಿಂಡುವ ರಕ್ಕಸರೆ ಇವತ್ತು ಹಿಂದು ಧರ್ಮದ ವಿದ್ಯಾರ್ಥಿಗಳಿಗೆ ಅನ್ಯಾಯವಾದರು ನೊಡುತ್ತ ಕುಂತಿದ್ದಿರಿ ಎಲ್ಲಿ ಹೋಯಿತು ನಿಮ್ಮ ಧರ್ಮ ಪ್ರೇಮ?     ಇನ್ನು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕೊನೆಗೆ ಉಳಿದಿದ್ದಾದರು ಯಾವ ನಂಬಿಕೆ? ಯಾವ ಭರವಸೆ,? ಕೊನೆಗೆ ಉಳಿದಿರುವುದು ಒಂದೇ ಒಂದು ಅದುವೇ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ... ಕನ್ನಡ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಪ್ರತಿ ಸಾಮಾನ್ಯ ಪ್ರಜೆಗೆ ತಲುಪುವಂತೆ ಮಾಡಬೇಕು ಇವತ್ತಿನ ಈ ಮೋಸ ಮುಂದಿನ ನಿಮ್ಮ ಮಕ್ಕಳಿಗೆ ಆಗುತ್ತೆ ಕನ್ನಡ ಕಲಿತ ಮಕ್ಕಳಿಗೆ ಭವಿಷ್ಯವಿಲ್ಲ ಎಂದು ಅರಿವು ಮೂಡಿಸುವುದು ಅಂದಾಗ ಮಾತ್ರ ಸಾಮಾನ್ಯ ಪ್ರಜೆ ಸಿಡಿದೆದ್ದು ಸರ್ಕಾರಕ್ಕೆ ಬುದ್ಧಿ ಕಲಿಸುತ್ತಾನೆ .... ಇದೆಲ್ಲ ಸಾಧ್ಯವಾಗಬೇಕಾದರೆ ಒಂದೆ ದಾರಿ ಅದು ಪಾದಯಾತ್ರೆ..... ಅನ್ಯಾಯಕ್ಕೆ ಒಳಗಾದ ಪ್ರತಿ ವಿದ್ಯಾರ್ಥಿ ಕನ್ನಡ ಕಾವಲಿಗೆ ಕಾಲ್ನಡಿಗೆ ನಮ್ಮ ನಡಿಗೆ ರಾಜಧಾನಿ ಕಡೆಗೆ ಮಾಡಿದಾಗ ಮಾತ್ರ ಜನರಿಗೆ ನಮಗೆ ಆದ ಅನ್ಯಾಯದ ಅರಿವು  ಆಗಿ ಸರ್ಕಾರಕ್ಕೆ ಬುದ್ಧಿ ಕಲಿಸಲು ಮುಂದಾಗುತ್ತಾರೆ ಆವಾಗ ಮಾತ್ರ ಸರ್ಕಾರ ಬೆದರಿ ನಮಗೆ ನ್ಯಾಯ ಕೊಡಲು ಸಾಧ್ಯ... ಒಂದು ಸಾರಿ ಯೋಚಿಸಿ ನೋಡಿ.... ನನ್ನ ಈ ಅಭಿಪ್ರಾಯವನ್ನು ...🙏🙏❤️
ಕನ್ನಡ
43
408
443
8.9K
Mohan bacchan retweetledi
ಕರವೇ (KRV)
ಕರವೇ (KRV)@karave_KRV·
ದಿನಾಂಕ 24.02.2025 ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಆದೇಶದ ಮೇರೆಗೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವ ಕೆಪಿಎಸ್ಸಿ ವಿರುದ್ಧ ಬೆಂಗಳೂರಿನ ಕೆಪಿಎಸ್ಸಿ ಕಛೇರಿಯ ಮುಂಭಾಗ ನಡೆದ ಪ್ರತಿಭಟನೆ. #ಕೆಪಿಎಸ್ಸಿಮೋಸ #KPSCMosa #KPSCDroha #ಕರವೇ #KRV
ಕರವೇ (KRV) tweet mediaಕರವೇ (KRV) tweet mediaಕರವೇ (KRV) tweet mediaಕರವೇ (KRV) tweet media
ಕನ್ನಡ
34
421
441
6.7K
Mohan bacchan retweetledi
Siddu s g
Siddu s g@GSiddu40334·
@nimmaprk @narayanagowdru ಕನ್ನಡದಲ್ಲಿ ಪ್ರಶ್ನೆ ಯಾವ ತರ ತಪ್ಪು ಆಗಿದಾವೆ ಅಂದ್ರೆ ಸಿದ್ದರಾಮಯ್ಯ ನವರೇ ಯಾರೊ ಒಬ್ಬರನ್ನ ನಾಯಕರು ಅನ್ನೋದು ಬಿಟ್ಟು ನಾಲಯಕರು ಅಂದ್ರೆ ಒಂದೆ ಆಗುತ್ತಾ ಇದೆ ತರ ತಪ್ಪು ಆಗಿದಾವೆ ನಿಮಗೆ ಕನ್ನಡ ಬರುತ್ತೆ ನೀವು ಪ್ರಶ್ನೆ ಓದಿ ಅರ್ಥ ಮಾಡ್ಕೊಳ್ಳಿ kpsc ಗೆ ಮೆಟ್ಟಲ್ಲಿ ಒಡಿತೀದ್ರಿ
ಕನ್ನಡ
2
59
39
402
Mohan bacchan retweetledi
Kanthakumar R / ಕಾಂತಕುಮಾರ್ ಆರ್
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವ ಕೆಪಿಎಸ್ಸಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ @karave_KRV ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡರ ಆದೇಶದ ಮೇರೆಗೆ ಇಂದು ಬೆಂಗಳೂರಿನ ಕೆಪಿಎಸ್ಸಿ ಕಛೇರಿಯ ಮುಂಭಾಗ ನಡೆದ ಪ್ರತಿಭಟನೆ. ಸರ್ಕಾರ @siddaramaiah ಈ ಕೂಡಲೇ ಕೆಎಎಸ್ ಮರು ಆದಿಸೂಚನೆ ಮಾಡದಿದ್ದರೆ ಈ ಹೋರಾಟ ಆರಂಭವಾಗಿದೆ ಇನ್ನು ವಿಭಿನ್ನ ರೀತಿಯ ಹೋರಾಟಕ್ಕೆ ಕರವೇ ಮುಂದಾಗಿದ್ದೇವೆ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
Kanthakumar R / ಕಾಂತಕುಮಾರ್ ಆರ್ tweet mediaKanthakumar R / ಕಾಂತಕುಮಾರ್ ಆರ್ tweet mediaKanthakumar R / ಕಾಂತಕುಮಾರ್ ಆರ್ tweet mediaKanthakumar R / ಕಾಂತಕುಮಾರ್ ಆರ್ tweet media
ಕನ್ನಡ
58
489
374
4.9K
Mohan bacchan retweetledi
Kanthakumar R / ಕಾಂತಕುಮಾರ್ ಆರ್
ಸರ್ಕಾರ @siddaramaiah ಈ ಕೂಡಲೇ ಕೆಎಎಸ್ ಮರು ಅಧಿಸೂಚನೆ ಮಾಡದಿದ್ದರೆ ಮತ್ತೊಮ್ಮೆ ಕೆಪಿಎಸ್‌ಸಿ ಮುತ್ತಿಗೆ ಮಾಡಲು ಕರವೇ ಸಿದ್ದರಾಗಿದ್ದೇವೆ. (@AKSSAofficial ) @secretarykpsc @shalinirajnish @siddaramaiah @DKShivakumar @PriyankKharge  @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
ಕನ್ನಡ
38
414
375
4.5K